Monday, March 2, 2026

remedy

ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆಯಾ..?

Health Tips: ಡಯಟ್ ಮಾಡುವವರಿಗೆ ಅನ್ನ ತಿಂದದರೆ ತೂಕ ಹೆಚ್ಚಾಗುತ್ತದೆ ಅನ್ನೋ ಅಭಿಪ್ರಾಯವಿರುತ್ತದೆ. ಅಲ್ಲದೇ, ದಪ್ಪವಿರುವವರಿಗೆ, ನೀನು ಅನ್ನ ತಿನ್ನುವುದನ್ನು ಕಡಿಮೆ ಮಾಡು, ಅಥವಾ ಅನ್ನ ಸೇವಿಸಲೇಬೇಡವೆಂದು ಹಲವರು ಸಜೆಶನ್ ಕೊಡುತ್ತಾರೆ. ಹಾಗಾದ್ರೆ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆಯಾ..? ಈ ಪ್ರಶ್ನೆಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ.. https://www.youtube.com/watch?v=FN_DscjVoBg ವೈದ್ಯೆ, ಆಹಾರ ತಜ್ಞೆಯಾದ ಡಾ.ಎಚ್.ಎಸ್.ಹೇಮಾ ಅವರು ಈ ಬಗ್ಗೆ...

ಕಾಜು ಮಸಾಲಾ ರೆಸಿಪಿ..

Recipe: ರೆಸ್ಟೋರೆಂಟ್‌ಗೆ ಹೋದಾಗ, ನಾನ್, ಬಟರ್ ನಾನ್, ಕುಲ್ಚಾಗೆ ಮ್ಯಾಚ್ ಆಗುವಂಥ ಟೇಸ್ಟಿ ಗ್ರೇವಿ ಅಂದ್ರೆ ಕಾಜು ಮಸಾಲಾ. ಅದನ್ನು ನಾವು ಮನೆಯಲ್ಲೂ ತಯಾರಿಸಬಹುದು. ಇದು ಬರೀ ನಾನ್, ಕುಲ್ಚಾ ಅಲ್ಲ, ಬದಲಾಗಿ ಜೀರಾ ರೈಸ್, ಚಪಾತಿ, ಪೂರಿಗೂ ಸೂಟ್ ಆಗತ್ತೆ. ಹಾಗಾದ್ರೆ ಕಾಜು ಮಸಾಲಾ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. 2ರಿಂದ 3ಟೊಮೆಟೋವನ್ನು,...

ಚಳಿಗಾಲದಲ್ಲಿ ಚರ್ಮದ ಆರೈಕೆ ಹೇಗಿರಬೇಕು..?

Health Tips: ವೈದ್ಯೆಯಾದ ಡಾ.ದೀಪಿಕಾ ಚರ್ಮದ ಆರೈಕೆ ಬಗ್ಗೆ ಈಗಾಗಲೇ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಚರ್ಮದ ಖಾಯಿಲೆ ಹೇಗೆ ಬರುತ್ತದೆ. ನಮ್ಮ ಚರ್ಮ ನುಣುಪಾಗಿರಲು ನಾವು ದೇಹಕ್ಕೆ ಏನು ಬಳಸಬೇಕು..? ಹೇಗೆ ನಮ್ಮ ಚರ್ಮವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು ಚಳಿಗಾಲದಲ್ಲಿ ಚರ್ಮದ ಆರೈಕೆ ಹೇಗೆ ಮಾಡಬೇಕು ಎಂದು ಹೇಳಿದ್ದಾರೆ....

ಚಳಿಗಾಲದಲ್ಲಿ ಚರ್ಮದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ಏನೇನು..?

Health Tips: ವೈದ್ಯೆಯಾದ ಡಾ.ದೀಪಿಕಾ ಚರ್ಮದ ಆರೈಕೆ ಬಗ್ಗೆ ಈಗಾಗಲೇ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಚರ್ಮದ ಖಾಯಿಲೆ ಹೇಗೆ ಬರುತ್ತದೆ. ನಮ್ಮ ಚರ್ಮ ನುಣುಪಾಗಿರಲು ನಾವು ದೇಹಕ್ಕೆ ಏನು ಬಳಸಬೇಕು..? ಹೇಗೆ ನಮ್ಮ ಚರ್ಮವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು, ಚಳಿಗಾಲದಲ್ಲಿ ಚರ್ಮದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ಏನೇನು ಅಂತಲೂ ಹೇಳಿದ್ದಾರೆ....

ಕುಕ್ಕರ್ನಲ್ಲೂ ರುಚಿಕರವಾದ ಟೊಮೆಟೋ ರಸಂ ತಯಾರಿಸಬಹುದು ಗೊತ್ತಾ..?

Recipe: ಯಾರಾದರೂ ಅತಿಥಿ ಬಂದಾಗ, ಪಟ್ ಅಂತಾ ಅಡಿಗೆ ಮಾಡಬೇಕು ಅಂದ್ರೆ, ಹೆಣ್ಣು ಮಕ್ಕಳಿಗೆ ನೆನಪಿಗೆ ಬರೋದೇ, ಅನ್ನ ರಸಂ. ಜೊತೆಗೆ ತುಪ್ಪ, ಉಪ್ಪಿನಕಾಯಿ, ಹಪ್ಪಳ. ಆದರೆ ರಸಂ ಮಾಡಲು ಸ್ವಲ್ಪ ಸಮಯ ತಾಕುತ್ತದೆ. ಆದರೆ ನಾವಿಂದು ಕುಕ್ಕರ್‌ನಲ್ಲೇ ಬೇಗ ಟೊಮೆಟೋ ರಸಂ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ನಿಮಗೆ ಬೇಕಾದಷ್ಟು ತೊಗರಿ ಬೇಳೆಯನ್ನು...

ಡ್ರೈಫ್ರೂಟ್ಸ್ ಮತ್ತು ನಟ್ಸ್ ತಿನ್ನುವುದು ಎಷ್ಟು ಉತ್ತಮ..?

Health Tips: ವೈದ್ಯೆ, ಆಹಾರ ತಜ್ಞೆಯಾದ ಡಾ.ಎಚ್.ಎಸ್.ಹೇಮಾ ಅವರು ಡ್ರೈಫ್ರೂಟ್ಸ್ ಮತ್ತು ನಟ್ಸ್ ಸೇವನೆ ಬಗ್ಗೆ ವಿವರಿಸಿದ್ದು, ಡ್ರೈಫ್ರೂಟ್ಸ್ ಮತ್ತು ನಟ್ಸ್ ನಮ್ಮ ಆರೋಗ್ಯಕ್ಕೆ ಉತ್ತಮವಾ, ಅಲ್ಲವಾ..? ಇದರ ಸೇವನೆಯಿಂದ ನಮಗಾಗುವ ಲಾಭ ಮತ್ತು ನಷ್ಟವೇನು ಅಂತಾ ತಿಳಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=aBkTs9F73gk ಒಣದ್ರಾಕ್ಷಿ, ಅಂಜೂರ, ಖರ್ಜೂರದ ಸೇವನೆಯಿಂದ ನಮ್ಮ ದೇಹಕ್ಕೆ ಕಬ್ಬಿಣದ ಅಂಶ...

ಪಾಲಕ್ ಬಟಾಣಿ ಗ್ರೇವಿ ರೆಸಿಪಿ..

Recipe: ನಾವು ಪಲಾವ್, ದೋಸೆ, ಇಡ್ಲಿ, ಚಪಾತಿ, ಸೂಪ್, ಗ್ರೇವಿ, ಪಲ್ಯ, ಚಟ್ನಿ ಏನೇ ಮಾಡುವಾಗಲೂ ಪಾಲಕ್ ಸೊಪ್ಪನ್ನು ಬಳಸಿದ್ದಲ್ಲಿ, ಅದರ ಟೇಸ್ಟ್ ಅತ್ಯುತ್ತಮವಾಗುತ್ತದೆ. ಅಲ್ಲದೇ, ಪಾಲಕ್ ಆರೋಗ್ಯಕ್ಕೂ ಉತ್ತಮ. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇದ್ದಲ್ಲಿ, ಪಾಲಕ್ ಸೊಪ್ಪಿನ ಪದಾರ್ಥದ ಸೇವನೆ ಮಾಡಬೇಕು. ಅದಕ್ಕಾಗಿ ನಾವಿಂದು ರುಚಿಯಾದ, ಆರೋಗ್ಯಕರವೂ ಆದ ಪಾಲಕ್ ಬಟಾಣಿ...

HIV ಯಾವ ಕಾರಣಗಳಿಂದ ಬರುತ್ತದೆ..?

Health Tips: ಯಾವ ರೋಗ ಬಂದರೂ, ಲಕ್ಷಣ ಕಂಡುಬಂದಾಗ, ನಾವು ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಆದರೆ ಹೆಚ್‌ಐವಿ ಬಂದಾಗ ಮಾತ್ರ, ಮುನ್ನೆಚ್ಚರಿಕೆ ಅತ್ಯಗತ್ಯ ಏಕೆಂದರೆ, ಇದು ನಮ್ಮ ಸುತ್ತಮುತ್ತಲು ಇರುವವರಿಗೂ ಹರಡಬಹುದು. ಪತ್ನಿ, ಮಕ್ಕಳಿಗೂ ಹರಡಬಹುದು. ಹಾಗಾಗಿ ಇಂಥ ಲಕ್ಷಣಗಳು ಕಂಡುಬಂದಾಗ, ವೈದ್ಯರ ಬಳಿ ಬೇಗ ಚಿಕಿತ್ಸೆ ಪಡೆಯುವುದು ಉತ್ತಮ. ಹಾಗಾದ್ರೆ HIV ಯಾವ...

ಕೂದಲಿಗೆ ಯಾವುದೇ ಶ್ಯಾಂಪೂ, ಜೆಲ್ಗಳನ್ನು ಬಳಸಬೇಡಿ..

Health Tips: ಕೂದಲಿನ ಆರೈಕೆ ಹೇಗೆ ಮಾಡಬೇಕು ಅನ್ನೋ ಬಗ್ಗೆ ಡಾ.ಕಿಶೋರ್ ವಿವರಣೆ ನೀಡಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಕೂದಲಿಗೆ ಯಾವುದೇ ಶ್ಯಾಂಪೂ, ಜೆಲ್‌ಗಳನ್ನು, ಕೆಮಿಕಲ್ ಯುಕ್ತ ಪ್ರಾಡಕ್ಟ್‌ಗಳನ್ನು ಬಳಸಬಾರದು. ಹಾಗಾದ್ರೆ ಕೂದಲಿನ ಆರೈಕೆ ಹೇಗೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=e5yah0KCPbU ವೈದ್ಯರು ಹೇಳುವ ಪ್ರಕಾರ, ಕೂದಲಿಗೆ ಎಣ್ಣೆ ಹಚ್ಚಿಸುವುದನ್ನು ತಪ್ಪಿಸಬಾರದಂತೆ. ಏಕೆಂದರೆ, ಕೂದಲಿಗೆ ಎಣ್ಣೆ...

ಅತೀ ಹೆಚ್ಚು ಬಿಕ್ಕಳಿಕೆ ಬಂದಾಗ ನಿರ್ಲಕ್ಷ್ಯ ಮಾಡಲೇಬೇಡಿ..

Health Tips: ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಬಿಕ್ಕಳಿಕೆ ಬರುತ್ತದೆ. ಆದರೆ ಕೆಲ ಹಿರಿಯರ ಪ್ರಕಾರ, ಯಾರಾದರೂ ನಮ್ಮನ್ನು ನೆನೆಸಿಕೊಂಡಾಗ ಬಿಕ್ಕಳಿಕೆ ಬರುತ್ತದೆ. ಏನೇ ಆಗಲಿ, ನೀವು ಎಷ್ಟೇ ನೀರು ಕುಡಿದರೂ, ಏನೇ ಮಾಡಿದರೂ, ನಿಮಗೆ ಬಿಕ್ಕಳಿಕೆ ಬರುವುದು ನಿಂತಿಲ್ಲವೆಂದಲ್ಲಿ, ನೀವು ಖಂಡಿತವಾಗಿಯೂ ವೈದ್ಯರ ಬಳಿ ಹೋಗಲೇಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img