Monday, March 2, 2026

remedy

ಕಣ್ಣಿಗೆ ತೊಂದರೆಯಾಗೋದು, ಕಣ್ಣಿನ ಆರೋಗ್ಯ ಹಾಳಾಗೋದು ಇದೇ ಕಾರಣಕ್ಕೆ…

Health Tips: ನಮ್ಮ ದೇಹದಲ್ಲಿ ಮುಖ್ಯವಾದ ಅಂಗ ಅಂದ್ರೆ ಕಣ್ಣು. ಒಮ್ಮೆ ಕಣ್ಣು ಮುಚ್ಚಿ, 5 ನಿಮಿಷ ಮನೆಗೆಲಸ ಮಾಡಲು ಪ್ರಯತ್ನಿಸಿ, ಕಕ್ಕಾಬಿಕ್ಕಿಯಾಗಿ ಹೋಗುತ್ತೀರಿ. ಹಾಗಾಗಿಯೇ ಕಣ್ಣಿನ ಆರೋಗ್ಯ ಅಷ್ಟು ಮುಖ್ಯ ಅಂತಾ ಹೇಳೋದು. ಹಾಗಾದ್ರೆ ನಮ್ಮ ಕಣ್ಣಿಗೆ ಯಾಕೆ ತೊಂದರೆಯಾಗುತ್ತದೆ..? ಕಣ್ಣಿನ ಆರೋಗ್ಯ ಯಾವ ಕಾರಣಕ್ಕೆ ಹಾಳಾಗುತ್ತದೆ ಅಂತಾ ವೈದ್ಯರು ವಿವರಿಸಿದ್ದಾರೆ. ಈ...

ಚರ್ಮದಾನ ಮಾಡಿ ಸುಟ್ಟಗಾಯದ ವ್ಯಕ್ತಿಗಳನ್ನು ಬದುಕಿಸಿ..

Health Tips: ಕೆಲವು ತಮ್ಮ ಸಾವಿನ ನಂತರ, ತಮ್ಮ ಕಣ್ಣು, ಹೃದಯ, ಕಿಡ್ನಿ ಸೇರಿ ದೇಹದ ಹಲವು ಭಾಗಗಳನ್ನು ದಾನ ಮಾಡುತ್ತಾರೆ. ಇನ್ನು ಕೆಲವರು ದೇಹವನ್ನೇ ದಾನ ಮಾಡುತ್ತಾರೆ. ಅದೇ ರೀತಿ ಚರ್ಮದಾನ ಕೂಡ ಮಾಡಬಹುದು. ಇದರಿಂದ ಸುಟ್ಟ ಗಾಯಗಳಾಗಿ, ದೇಹದ ಚರ್ಮ ಕಳೆದುಕೊಂಡವರಿಗೆ, ಚರ್ಮದ ಕಸಿ ಮಾಡಿ, ಅವರಿಗೆ ಹೊಸ ಜೀವನ ನೀಡಲಾಗುತ್ತದೆ....

ಮಕ್ಕಳಿಗೆ ಕನ್ನಡಕದ ಆಯ್ಕೆ ಹೇಗಿರಬೇಕು..?

Health Tips: ಮಕ್ಕಳಿಗೆ ದೃಷ್ಟಿ ದೋಷ, ಕಣ್ಣಿನ ಆರೋಗ್ಯ, ಕಣ್ಣಿನ ತಪಾಸಣೆ ಬಗ್ಗೆ ವೈದ್ಯೆಯಾದ ಮೈತ್ರಿಯವರು ನಿಮಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಇಂದು ಮಕ್ಕಳಿಗೆ ಕನ್ನಡಕವನ್ನು ಆಯ್ಕೆ ಮಾಡುವಾಗ, ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. https://www.youtube.com/watch?v=d8Ldx-7L2r8 ಇತ್ತೀಚೆಗೆ ಮಕ್ಕಳಿಗೂ ಸ್ಟೈಲಿಶ್ ಆಗಿರುವಂಥ ಕನ್ನಡಕಗಳು ಬಂದಿದೆ. ಅದರಲ್ಲೂ ಹಲವಾರು ವಿಧಗಳಿದೆ. ಮಕ್ಕಳಿಗೆ ಕನ್ನಡ ಆರಿಸಬೇಕಾದರೆ,...

ಪಿತ್ತಕೋಶದಲ್ಲಿ ಕಲ್ಲಾದ್ರೆ, ಪಿತ್ತಕೋಶವನ್ನೇ ತೆಗೆಯಬೇಕು ಗೊತ್ತಾ..?

Health Tips: ಕಿಡ್ನಿಯಲ್ಲಿ ಕಲ್ಲಾಗುವ ಬಗ್ಗೆ ಹಲವರಿಗೆ ಮಾಹಿತಿ ಇರುತ್ತದೆ. ಆದರೆ ಪಿತ್ತಕೋಶದಲ್ಲಿ ಕಲ್ಲಾದರೆ, ಹೇಗೆ ಚಿಕಿತ್ಸೆ ಕೊಡುತ್ತಾರೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಕಿಡ್ನಿಯಲ್ಲಿ ಕಲ್ಲಾಗಿದ್ದು, ಕೆಲ ದಿನಗಳಲ್ಲೇ ಗೊತ್ತಾದರೆ, ಬರೀ ಮಾತ್ರೆಯಿಂದಲೇ, ಅದನ್ನು ತೆಗೆದು ಹಾಕಬಹುದು. ಆದರೆ ಹಲವು ದಿನಗಳಾದ ಮೇಲೆ ಗೊತ್ತಾದರೆ, ಆಪರೇಷನ್ ಮೂಲಕ ಕಿಡ್ನಿ ಕಲ್ಲನ್ನು ತೆಗೆಯಲಾಗುತ್ತದೆ. ಆದರೆ ಪಿತ್ತಕೋಶದಲ್ಲಿ...

ದೇಹದ ಮೇಲೆ ಕೆಂಪು ಬಣ್ಣದ ಗುಳ್ಳೆಗಳು ಕಂಡಲ್ಲಿ ಎಚ್ಚರ..

Health Tips: ಖ್ಯಾತ ಆಯುರ್ವೇದ ತಜ್ಞರಾದ ಡಾ.ರವಿರಾಜ್ ಸೋರಿಯಾಸಿಸ್ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಅದರಂತೆ, ಇಂದು ಕೂಡ ಸೋರಿಯಾಸಿಸ್ ಲಕ್ಷಣಗಳೇನು..? ಅದು ಬಂದಾಗ, ನಮ್ಮ ದೇಹದ ಮೇಲೆ ಯಾವ ರೀತಿಯ ಗುಳ್ಳೆಗಳಾಗುತ್ತದೆ..? ಎಂಥ ತೊಂದರೆಯಾಗುತ್ತದೆ ಅಂತಾ ವಿವರಿಸಿದ್ದಾರೆ. https://www.youtube.com/watch?v=wW6eHLxU4IM ಸೋರಿಯಾಸಿಸ್ ಅನ್ನೋದು ಚಿಕ್ಕ ಮೊಡವೆಯಂತೆ ಶುರುವಾಗುತ್ತದೆ. ಬಳಿಕ ತುರಿಕೆ ಶುರುವಾಗುತ್ತದೆ. ಅದೇ ತುರಿಕೆ ಹೆಚ್ಚಾಗಿ, ಚಿಕ್ಕ...

ಊಟದ ಮಧ್ಯೆ ನೀರು ಕುಡಿಯುವುದು ಸರಿನಾ..? ತಪ್ಪಾ..?

Health Tips: ಊಟ ಮಾಡುವಾಗ ಕೆಲವರಿಗೆ ಮಧ್ಯೆ ಮಧ್ಯೆ ಸ್ವಲ್ಪ ಸ್ವಲ್ಪ ನೀರು ಕುಡಿಯುವ ಅಭ್ಯಾಸವಿರುತ್ತದೆ. ಇನ್ನು ಕೆಲವರು ಊಟಕ್ಕೂ ಮುನ್ನ ಚೆನ್ನಾಗಿ ನೀರು ಕುಡಿಯುತ್ತಾರೆ. ಮತ್ತೆ ಕೆಲವರು ಊಟವಾದ ತಕ್ಷಣ ನೀರು ಕುಡಿಯುತ್ತಾರೆ. ಹಲವರು ಊಟವಾಗಿ 1 ಗಂಟೆ ಬಳಿಕ ನೀರು ಕುಡಿಯುತ್ತಾರೆ. ಹಾಗಾದರೆ ಇದರಲ್ಲಿ ಯಾವುದು ಸರಿ..? ಊಟದ ಮಧ್ಯೆ ನೀರು...

Cataract Surgery ಹೇಗೆ ಮಾಡಲಾಗುತ್ತೆ ಗೊತ್ತಾ!?

Health Tips: ನಮ್ಮ ದೇಹದ ಯಾವುದೇ ಭಾಗದಲ್ಲಿ ಆಪೇರಷನ್ ಮಾಡುವಾಗಲೂ, ಅಲ್ಲಿ ಅನಸ್ತೇಶಿಯಾ ಕೊಡುತ್ತಾರೆ. ಸ್ಟಿಚ್ ಹಾಕುತ್ತಾರೆ. ಆದರೆ ಕಣ್ಣಿನ ಆಪರೇಷನ್ ಮಾಡುವಾಗ ಮಾತ್ರ, ಅಲ್ಲಿ ಇಂಜೆಕ್ಷನ್ ಕೊಡುವುದಿಲ್ಲ. ಸ್ಟಿಚ್ ಹಾಕುವುದಿಲ್ಲ. ಹೀಗೆ ಮಾಡುವ ಕಣ್ಣಿನ ಆಪರೇಷನ್‌ನನ್ನು ಕ್ಯಾಟರ್ಯಾಕ್ಟ್ ಸರ್ಜರಿ ಎಂದು ಕರೆಯಲಾಗುತ್ತದೆ. ಈ ಬಗ್ಗೆ ವೈದ್‌ಯರು ಸಂಪೂರ್ಣ ಮಾಹಿತಿ ನೀಡಿದ್ದಾರೆ ನೋಡಿ.. https://www.youtube.com/watch?v=Cs8OxYE4UWY ವೈದ್ಯೆಯಾದ ತೇಜಲ್...

ಚಾಕೋಲೇಟ್ಸ್ ತಿನ್ನಬಾರಂದು ಅಂತಾ ಹೇಳೋದ್ಯಾಕೆ..?

Health Tips: ವೈದ್ಯೆಯಾದ ಡಾ.ರಕ್ಷಿತಾ ನಾಯ್ಕ್, ಹಣ್ಣಿನ ಸೇವನೆಯ ಲಾಭವೇನು ಅನ್ನೋ ಬಗ್ಗೆ ಈಗಾಗಲೇ ವಿವರಿಸಿದ್ದಾರೆ. ಅದೇ ರೀತಿ ಇಂದು ಅವರು ಯಾಕೆ ಚಾಕೋಲೇಟ್ಸ್ ಸೇವನೆ ಮಾಡಬಾರದು..? ಅಥವಾ ಚಾಕೋಲೇಟ್ಸ್ ಸೇವನೆ ಮಿತವಾಗಿರಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=V8JeuqqX0gs ನಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ ಸಿಗುವುದು ತುಂಬಾ ಮುಖ್ಯ. ಹಾಗಂತ, ನಾವು ಬರಿ...

ಕಣ್ಣಿನ ಪೊರೆಗೆ treatment ಏನು..?

Health Tips: ವಯಸ್ಸಾಗುತ್ತಾ ಹೋದಂತೆ, ಕಣ್ಣಿನ ಆರೋಗ್ಯ ಹದಗೆಡುತ್ತಾ ಬರುತ್ತದೆ. ಅದು ಸಾಮಾನ್ಯ ಸಂಗತಿ. ಅದರಲ್ಲೂ ಕೆಲವರಿಗೆ ಕಣ್ಣಿನ ಪೊರೆ ಬರುತ್ತದೆ. ಕಣ್ಣಿನ ಪೊರೆ ಬಂತಂದ್ರೆ, ಕಣ್ಣು ಕಾಣಿಸುವುದಿಲ್ಲ. ಅದಕ್ಕಾಗಿ ಚಿಕಿತ್ಸೆ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಇಲ್ಲವಾದಲ್ಲಿ, ದೃಷ್ಟಿ ಕಳೆದುಕೊಳ್ಳಬೇಕಾಗುತ್ತದೆ. ಹಾಗಾದರೆ ಕಣ್ಣಿನ ಪೊರೆಗೆ ಹೇಗೆ ಚಿಕಿತ್ಸೆ ಕೊಡಲಾಗುತ್ತದೆ ಎಂಬ ಬಗ್ಗೆ ವೈದ್ಯೆಯಾದ ಡಾ....

ಒಣಹಣ್ಣುಗಳಿಗಿಂತ ಹಣ್ಣಿನ ಸೇವನೆ ಉತ್ತಮ: ವೈದ್ಯರ ವಿವರಣೆ ಇಲ್ಲಿದೆ ನೋಡಿ..

Health Tips: ವೈದ್ಯೆಯಾದ ರಕ್ಷಿತಾ ನಾಯ್ಕ್, ನಮ್ಮ ಆಹಾರ ಪದ್ಧತಿ ಹೇಗಿರಬೇಕು..? ನಾವು ಯಾಕೆ ಹಣ್ಣು- ತರಕಾರಿಗಳ ಸೇವನೆ ಮಾಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=arMvIokssCc ನಾವು ಪ್ರತಿದಿನ ಹಣ್ಣು ಮತ್ತು ತರಕಾರಿಗಳ ಸೇವನೆ ಮಾಡುವುದು ತುಂಬಾ ಮುಖ್ಯ ಎನ್ನುತ್ತಾರೆ ವೈದ್ಯರು. ಏಕೆಂದರೆ ನಮಗೆ ಹಣ್ಣು ತರಕಾರಿ ಸೇವನೆಯಿಂದ, ದೇಹಕ್ಕೆ ಬೇಕಾದ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img