Monday, March 2, 2026

remedy

ಆಗಾಗ ತಲೆನೋವು ಕಾಡೋಕ್ಕೆ ಕಾರಣವೇನು..?

Health Tips: ಮಕ್ಕಳಿಗೆ ಆಗಾಗ ತಲೇನೋವು ಕಾಣಿಸಿಕೊಂಡರೆ, ಅದನ್ನು ನೀವು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ, ಇದು ದೃಷ್ಟಿದೋಷದ ಸಂಕೇತವಾಗಿರಬಹುದು ಎಂದು ವೈದ್ಯೆಯಾದ ಡಾ.ಮೈತ್ರಿ ಹೇಳಿದ್ದಾರೆ. ವೈದ್ಯರು ಈ ಬಗ್ಗೆ ಇನ್ನೂ ಏನೇನು ಹೇಳಿದ್ದಾರೆಂದು ತಿಳಿಯೋಣ ಬನ್ನಿ.. ವೈದ್ಯರು ಹೇಳುವ ಪ್ರಕಾರ, ಮಕ್ಕಳಿಗೆ ಸುಮ್ಮ ಸುಮ್ಮನೆ ತಲೆನೋವು ಬರುವುದಿಲ್ಲ. ಅದರಲ್ಲೂ ಪದೇ ಪದೇ ತಲೆನೋವು ಬರುವುದಿಲ್ಲ....

ಪ್ಲೇಗ್ ಮಹಾಮಾರಿ ಇವತ್ತಿಗೂ ಇದೆಯಾ..?

Health Tips: ಒಂದು ಕಾಲದಲ್ಲಿ ಪ್ಲೇಗ್ ಅನ್ನೋ ರೋಗ ಬಂತಂದ್ರೆ, ಮನುಷ್ಯ ಬದುಕುವುದೇ ಡೌಟ್ ಅನ್ನೋ ರೀತಿ ಇತ್ತು. ಎಷ್ಟೋ ಜನ ಚಿಕ್ಕ ವಯಸ್ಸಿಗೆ ಪ್ಲೇಗ್ ಬಂದು ಸಾವನ್ನಪ್ಪಿದ್ದಾರೆ. ಆ ಕಾಲದಲ್ಲಿ ಅದಕ್ಕೆ ಬೇಕಾದ ಚಿಕಿತ್ಸೆಯೂ ಇರಲಿಲ್ಲ. ಆದರೆ ಈಗ ಹಾಗಲ್ಲ. ಎಲ್ಲ ರೋಗಕ್ಕೂ ಚಿಕಿತ್ಸೆ ಇದೆ. ಪ್ಲೇಗ್ ರೋಗ ಬರುವುದು ಕೂಡ ಕಡಿಮೆಯಾಗಿದೆ....

ಬೇಸಿಗೆಯ ಆಹಾರ ಪದ್ಧತಿ ಹೇಗಿರಬೇಕು..?

Health Tips: ವೈದ್ಯೆಯಾದ ದೀಪಿಕಾ ಅವರು, ಸ್ಕಿನ್, ಲೇಸರ್ ಟ್ರೀಟ್ಮೆಂಟ್‌ಗೆ ಸಂಬಂಧಪಟ್ಟಂತೆ, ಹಲವು ಮಾಹಿತಿಗಳನ್ನು ನಿಮಗೆ ನೀಡಿದ್ದಾರೆ. ಅದೇ ರೀತಿ, ಬೇಸಿಗೆಯಲ್ಲಿ ಆಹಾರ ಪದ್ಧತಿ ಹೇಗಿರಬೇಕು ಅನ್ನೋ ಬಗ್ಗೆ ಇಂದು ಮಾಹಿತಿ ನೀಡಲಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. ಬೇಸಿಗೆಯಲ್ಲಿ ನಮ್ಮ ದೇಹ, ಅದೇ ಟೆಂಪರೇಚರ್‌ಗೆ ಅಡ್ಜಸ್ಟ್ ಆಗಬೇಕು. ಹಾಗಾಗಬೇಕು ಅಂದ್ರೆ, ನಮ್ಮ ದೇಹದಿಂದ ಬೆವರು...

ಕಣ್ಣಿಗೂ ಬರುತ್ತಾ ಕ್ಯಾನ್ಸರ್..?

Health Tips: ಈಗಾಗಲೇ ವೈದ್ಯರು ಕ್ಯಾನ್ಸರ್ಬಗ್ಗೆ ಹಲವು ಮಾಹಿತಿಯನ್ನು ನೀಡಿದ್ದಾರೆ. ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ, ಕ್ಯಾನ್ಸರ್‌ನಲ್ಲಿ ಎಷ್ಟು ರೀತಿಯ ವಿಧಗಳಿದೆ ಅನ್ನೋ ಬಗ್ಗೆಯೂ ಹೇಳಿದ್ದಾರೆ. ಇಂದು ವೈದ್ಯರು ಕಣ್ಣಿನ ಕ್ಯಾನ್ಸರ್ ಬಗ್ಗೆ ವಿವರಣೆ ನೀಡಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ.. ವೈದ್ಯರು ಹೇಲುವ ಪ್ರಕಾರ, ಕಣ್ಣಿನ ಕ್ಯಾನ್ಸರ್‌ನಲ್ಲೂ ಹಲವು ಬಗೆ ಇದೆ. ಕೆಲವು ಮಕ್ಕಳಲ್ಲಿ ಹೆಚ್ಚಾಗಿ,...

ಹುಟ್ಟಿದ ಮಗುವಿಗೆ ಸ್ನಾನ ಬೇಕೋ..? ಬೇಡವೋ..?

Health Tips: ತಾಯಿ ಮಗುವಿನ ಆರೋಗ್ಯದ ಬಗ್ಗೆ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ವೈದ್ಯರು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಅದೇ ರೀತಿ ಇಂದು ಕೂಡ ವೈದ್ಯೆಯಾದ ಸಹನಾ ದೇವದಾಸ್, ಹುಟ್ಟಿದ ಮಗುವಿಗೆ ಸ್ನಾನ ಬೇಕೋ, ಬೇಡವೋ ಅನ್ನೋ ಬಗ್ಗೆ ಹೇಳಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಮಗು ಹುಟ್ಟಿದ 1 ವಾರ ಸ್ನಾನ ಮಾಡಿಸಬಾರದು. ಸ್ನಾನ ಮಾಡಿಸಲೇಬೇಕು ಎಂದಲ್ಲಿ,...

ಹುಟ್ಟಿದ ಮಗುವಿಗೆ ನೀರು ಕೊಡಬಾರದು.. ಯಾಕೆ ಗೊತ್ತಾ..?

Health Tips: ತಾಯಿ ಮಗುವಿನ ಆರೋಗ್ಯದ ಬಗ್ಗೆ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ವೈದ್ಯರು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಅದೇ ರೀತಿ ಇಂದು ಕೂಡ ವೈದ್ಯೆಯಾದ ಸಹನಾ ದೇವದಾಸ್, ಹುಟ್ಟಿನ ಮಗುವಿಗೆ ನೀರು ಯಾಕೆ ಕೊಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಗುವಿಗೆ ಯಾವ ಯಾವ ಆರೋಗ್ಯಕರ ಅಂಶಗಳು ಬೇಕೋ, ಆ ಅಂಶಗಳೆಲ್ಲ ತಾಯಿಯ ಹಾಲಿನಲ್ಲೇ ಇರುತ್ತದೆ....

Piles ಮತ್ತು Fissure ಅಂದ್ರೇನು..? ಇದರ ಲಕ್ಷಣಗಳೇನು..?

Health Tips: ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಜನರಿಗೆ ಬೇಕಾದ ಆರೋಗ್ಯ ಮಾಹಿತಿಯನ್ನು ನೀಡಲಾಗುತ್ತಿದೆ. ಕ್ಯಾನ್ಸರ್, ಚರ್ಮದ ರೋಗ, ಸ್ತ್ರೀ ರೋಗ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ, ಹಲವು ಮಾಹಿತಿಯನ್ನು ನೀಡಲಾಗಿದೆ. ಅದೇ ರೀತಿ ಇಂದು ನಾವು ಪೈಲ್ಸ್ ಮತ್ತು ಫಿಸರ್ ಅಂದ್ರೇನು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ವೈದ್ಯರು ಹೇಳುವ ಪ್ರಕಾರ, ಪೈಲ್ಸ್ ಬಂದವರು...

ನಾಟಿ ಔಷಧಿ ಒಳ್ಳೆದೋ..? ಕೆಟ್ಟದ್ದೋ..?

Health Tips: ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಜನರಿಗೆ ಬೇಕಾದ ಆರೋಗ್ಯ ಮಾಹಿತಿಯನ್ನು ನೀಡಲಾಗುತ್ತಿದೆ. ಕ್ಯಾನ್ಸರ್, ಚರ್ಮದ ರೋಗ, ಸ್ತ್ರೀ ರೋಗ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ, ಹಲವು ಮಾಹಿತಿಯನ್ನು ನೀಡಲಾಗಿದೆ. ಅದೇ ರೀತಿ ನಾಟಿ ಔಷಧಿ ಒಳ್ಳೆದೋ..? ಕೆಟ್ಟದ್ದೋ ಅನ್ನೋ ಬಗ್ಗೆ ವೈದ್ಯರಾದ, ಡಾ.ಆಂಜೀನಪ್ಪ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. ವೈದ್ಯರು...

ಮಚ್ಚೆ ಬಣ್ಣ ಬದಲಾದಲ್ಲಿ ಎಚ್ಚರ!

Health Tips: ದೇಹದಲ್ಲಿರುವ ಅಂಗಾಗಳು ಹೇಗೆ ಎಲ್ಲರಿಗೂ ಕಾಮನ್ ಆಗಿರುತ್ತದೆಯೋ, ಅದೇ ರೀತಿ ಪ್ರತಿಯೊಬ್ಬ ಮನುಷ್ಯನಿಗೂ ದೇಹದಲ್ಲಿ ಮಚ್ಚೆ ಇರುತ್ತದೆ. ಆದರೆ ಕೆಲವರಿಗೆ ತೀರಾ ಚಿಕ್ಕ ಮಚ್ಚೆ ಇರುತ್ತದೆ. ಇನ್ನು ಕೆಲವರಿಗೆ ದಪ್ಪ ಗುಳ್ಳೆಗಳ ರೀತಿ ಮಚ್ಚೆಗಳಿರುತ್ತದೆ. ಈ ಮಚ್ಚೆಗಳು ಕಾಮನ್ ಆಗಿದ್ದರೂ, ಅದನ್ನು ನಾವು ಆಗಾಗ ಗಮನಿಸಬೇಕು ಅಂತಾರೆ ವೈದ್ಯರು. ಮಚ್ಚೆಯ ಬಣ್ಣ...

ದೃಷ್ಟಿದೋಷ ಅಂದ್ರೆ ಏನು!?

Health Tips: ವೈದ್ಯೆಯಾದ ಡಾ.ಮೈತ್ರಿ ಮಕ್ಕಳಿಗೆ ದೃಷ್ಟಿದೋಷ ಬರುವ ಬಗ್ಗೆ ನಿಮಗೆ ಮಾಹಿತಿ ನೀಡಿದ್ದರು. ಚಿಕ್ಕಂದಿನಲ್ಲೇ ಕಾರ್ಟೂನ್, ಟಿವಿ, ಮೊಬೈಲ್ ನೋಡುವ ಅಭ್ಯಾಸ ಬೆಳೆದಲ್ಲಿ, ಮಕ್ಕಳಲ್ಲಿ ಚಿಕ್ಕಂದಿನಲ್ಲೇ ಕಣ್ಣಿನ ಸಮಸ್ಯೆ ಬಂದು, ಅವರಿಗೆ ಕನ್ನಡಕ ಬರುತ್ತದೆ ಎಂದು ಅವರು ವಿವರಿಸಿದ್ದರು. ಇದೀಗ ಡಾ.ಮೈತ್ರಿ, ದೃಷ್ಟಿದೋಷ ಎಂದರೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img