Monday, March 2, 2026

remedy

ಸ್ತನ ಕ್ಯಾನ್ಸರ್ ಯಾವಾಗ ಬರತ್ತೆ..? ಇದಕ್ಕೆ ಕಾರಣವೇನು..?

Health Tips: ನಾವು ಕ್ಯಾನ್ಸರ್ ಬಗ್ಗೆ ನಿಮಗೆ ಈಗಾಗಲೇ ಹಲವು ಮಾಹಿತಿಗಳನ್ನು ಕೊಟ್ಟಿದ್ದೇವೆ. ಸ್ತನ ಕ್ಯಾನ್ಸರ್ ಲಕ್ಷಣಗಳು, ಕ್ಯಾನ್ಸರ್‌ನಲ್ಲಿರುವ ವಿಧಗಳು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಸ್ತನ ಕ್ಯಾನ್ಸರ್ ಯಾವ ವಯಸ್ಸಿಗೆ ಬರುತ್ತದೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ಅವರು ಸ್ತನ ಕ್ಯಾನ್ಸರ್ ಯಾವ ವಯಸ್ಸಿನಲ್ಲಿ ಬರುತ್ತದೆ ಎಂಬ...

ಅಬ್ನಾರ್ಮಲ್ ಪಿರಿಯಡ್ಸ್ ಅಂದ್ರೆ ಏನು..?

Health Tips: ಸಾಮಾನ್ಯವಾಗಿ ಸರಿಯಾದ ಸಮಯಕ್ಕೆ ಮುಟ್ಟಾಗುವುದು. ಮೂರು ದಿನ ಹೆಚ್ಚು ಬ್ಲೀಡಿಂಗ್‌ ಆಗಿ ನಾಲ್ಕನೇ ದಿನದಿಂದ ಬ್ಲೀಡಿಂಗ್ ಕಡಿಮೆಯಾಗುತ್ತ ಬಂದರೆ, ಅದು ನಾರ್ಮಲ್ ಪಿರಿಯಡ್ಸ್ ಆಗುತ್ತದೆ. ಅದೇ ಸರಿಯಾದ ಸಮಯಕ್ಕೆ ಮುಟ್ಟಾಗದೇ, ವಾರಗಟ್ಟಲೇ ಗ್ಯಾಪ್ ಆಗಿ, ಬ್ಲೀಡಿಂಗ್ ಕೂಡ ಅತೀಯಾದರೆ, ಅದು ಅಬ್ನಾರ್ಮಲ್ ಪಿರಿಯಡ್ಸ್ ಆಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಡಾ.ವಿದ್ಯಾ...

ಕಣ್ಣಿನ ನಿಜವಾದ ಕಲರ್ ಯಾವುದು..? ಆರೋಗ್ಯಕರ ಕಣ್ಣಿನ ಬಣ್ಣ ಹೇಗಿರುತ್ತದೆ..?

Health Tips: ಎಲ್ಲರ ಪ್ರಕಾರ, ಕಣ್ಣು ಕಪ್ಪಾಗಿರಬೇಕು. ಅದು ನಾರ್ಮಲ್ ಮನುಷ್ಯರ ಕಣ್ಣಿನ ಬಣ್ಣ. ಇನ್ನು ಕೆಲವರಿಗೆ ಬೆಕ್ಕಿನ ಕಣ್ಣಿರುತ್ತದೆ. ಅದು ಅವರ ಸೌಂದರ್ಯವನ್ನು ಇಮ್ಮಡಿ ಮಾಡುತ್ತದೆ. ಹಾಗಾದ್ರೆ ಆರೋಗ್ಯಕರವಾದ ಕಣ್ಣಿನ ಬಣ್ಣ ಯಾವುದು..? ಕಣ್ಣಿನ ನಿಜವಾದ ಬಣ್ಣ ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಡಾ.ಬಿ.ಎಲ್.ಸುಜಾತಾ. ರಾಥೋಡ್‌ ಅವರು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ...

ಸುಟ್ಟ ಗಾಯಗಳ ಚಿಕಿತ್ಸೆ ಹೇಗಿರುತ್ತದೆ..?

Health Tips: ಕರ್ನಾಟಕ ಟಿವಿಯಲ್ಲಿ ಆರೋಗ್ಯ ಸಮಸ್ಯೆಗಳ ಪರಿಹಾರದ ಬಗ್ಗೆ ನಾವು ಹಲವಾರು ವಿಷಯಗಳನ್ನು ಹೇಳಿದ್ದೇವೆ. ಅದೇ ರೀತಿ ಇಂದು ಕೂಡ, ಸುಟ್ಟ ಗಾಯಗಳ ಚಿಕಿತ್ಸೆಯ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಡಾ.ಕೆ.ಟಿ.ರಮೇಶ್ ಮಾಹಿತಿ ನೀಡಿದ್ದು, ಸುಟ್ಟ ಗಾಯವಾದಾಗ ಯಾವ ರೀತಿಯಾಗಿ ಚಿಕಿತ್ಸೆ ಕೊಡಲಾಗುತ್ತದೆ ಎಂದು ವಿವರವಾಗಿ ಹೇಳಿದ್ದಾರೆ.  ಸುಟ್ಟ ಗಾಯಗಳುಳ್ಳ...

ಮಕ್ಕಳು ಬುದ್ಧಿವಂತರಾಗಿರಬೇಕು ಅಂದ್ರೆ ಇಂಥ ಆಹಾರ ಕೊಡುವುದನ್ನು ನಿಲ್ಲಿಸಿ..

Health Tips: ತಮ್ಮ ಮಕ್ಕಳು ಬುದ್ಧಿವಂತರಾಗಿರಬೇಕು, ಚೆಂದವಾಗಿರಬೇಕು, ಅರಳು ಹುರಿದಂತೆ ಮಾತನಾಡಬೇಕು ಅಂತಾ ಯಾವ ತಂದೆ ತಾಯಿಗೆ ತಾನೇ ಮನಸ್ಸಿರುವುದಿಲ್ಲ ಹೇಳಿ..? ಅದಕ್ಕಾಗಿಯೇ ತಾಯಿಯಾದವಳು ಸಂಪೂರ್ಣ ಕಾಳಜಿ ವಹಿಸಿ, ಉತ್ತಮ ಆಹಾರ ಸೇವನೆ ಮಾಡುತ್ತಾಳೆ. ತಂದೆಯಾದವನು ತನ್ನ ಮಗುವಿನ ಬೆಳವಣಿಗೆಗಾಗಿ ಆರೋಗ್ಯಕರ ಆಹಾರಗಳನ್ನು ಪತ್ನಿಗೆ ತಂದು ಕೊಡುತ್ತಾನೆ. ಆದರೆ ಮಗು ಹುಟ್ಟಿದ ಬಳಿಕ, ಅದಕ್ಕೆ ತಿಂಡಿ...

ಮಕ್ಕಳ ಹೊಟ್ಟೆ ತುಂಬಲು ಹಾಲು ಬಿಸ್ಕೇಟ್ ಕೊಡುತ್ತೀರಾ..? ಅದೆಷ್ಟು ಅಪಾಯಕಾರಿ ಗೊತ್ತಾ..?

Health Tips: ಮೊದಲಿನಿಂದಲೂ ಹಲವು ಪೋಷಕರು ಮಕ್ಕಳು ಹಸಿವು ಅಂತಾ ಬಂದಾಗ, ಹಾಲು ಬಿಸ್ಕೇಟ್ ನೀಡುತ್ತಿದ್ದಾರೆ. ಯಾಕಂದ್ರೆ, ಹಾಲು ಬಿಸ್ಕೇಟ್ ಸೇವಿಸಿದರೆ, ಮಕ್ಕಳಿಗೆ ಹೊಟ್ಟೆ ತುಂಬಿ ಬಿಡುತ್ತದೆ. ಇನ್ನು ಕೆಲ ಗಂಟೆ ಮಕ್ಕಳು ತಮ್ಮಷ್ಟಕ್ಕೆ ತಾವು ಆಡಿಕೊಂಡಿರುತ್ತಾರೆ. ಆದರೆ ಇದು ಮಕ್ಕಳ ಆರೋಗ್ಯವನ್ನು ಹಾಳು ಮಾಡುತ್ತದೆ. ಮಕ್ಕಳ ಬೆಳವಣಿಗೆಗೆ ಕುಂದು ತರುತ್ತದೆ. ಹಾಗಾದ್ರೆ ಮಕ್ಕಳಿಗೆ...

ಪುದೀನಾ- ನಿಂಬು ಶರ್ಬತ್ ರೆಸಿಪಿ..

Recipe: ರುಚಿಯಾದ ಪೇಯವನ್ನು ಕುಡಿಯಬೇಕು ಎನ್ನಿಸುವ ಕಾರಣಕ್ಕಾಗಿ, ಜನ ಮಾರುಕಟ್ಟೆಯಲ್ಲಿ ಸಿಗುವ ಕೂಲ್ ಡ್ರಿಂಕ್ಸ್ ತಂದು ಫ್ರಿಜ್‌ನಲ್ಲಿರಿಸಿಕೊಳ್ಳುತ್ತಾರೆ. ಆದರೆ ಇದರಲ್ಲಿ ಎಷ್ಟು ರುಚಿ ಇದೆಯೋ, ಅಷ್ಟೇ ಕೆಟ್ಟ ಕೆಮಿಕಲ್ಸ್‌ ಇದೆ. ಇವುಗಳ ಸೇವನೆಯಿಂದ ಕಿಡ್ನಿ ಫೇಲ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿಂದು ಮನೆಯಲ್ಲೇ ಪುದೀನಾ- ನಿಂಬು ಶರ್ಬತ್ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ. ಮೊದಲು...

ಗರ್ಭಿಣಿಯರು ಅಗತ್ಯಕ್ಕಿಂತ ಹೆಚ್ಚು ಸಿಹಿ ತಿಂಡಿ ತಿನ್ನಬಾರದು ಅಂತಾ ಹೇಳುವುದು ಯಾಕೆ..?

Health Tips: ಗರ್ಭಿಣಿ ಎಂದಾಗ, ಆಕೆಗೆ ಬಯಕೆಗಳಿರುತ್ತದೆ. ಮನಸ್ಸಿಗೆ ಇಷ್ಟವಾಗಿದ್ದು ತಿನ್ನಬೇಕು ಎನ್ನಿಸುತ್ತದೆ. ಆದರೆ ಬಸರಿ ಬಯಕೆ ಎಂದು ಸಿಕ್ಕ ಸಿಕ್ಕ ತಿಂಡಿಗಳನ್ನ ತಿಂದ್ರೆ, ಅದರಿಂದ ತಾಯಿ ಮಗು ಇಬ್ಬರ ಆರೋಗ್ಯಕ್ಕೂ ಕುತ್ತು ಬರುತ್ತದೆ. ಹಾಗಾಗಿ ಹೆಚ್ಚು ಜಂಕ್ ಫುಡ್, ಎಣ್ಣೆ ಪದಾರ್ಥ, ಉಪ್ಪು, ಹುಳಿ, ಮಸಾಲೆ, ಸಿಹಿ ತಿಂಡಿಗಳನ್ನ ಅಗತ್ಯಕ್ಕಿಂತ ಹೆಚ್ಚು ತಿನ್ನಬಾರದು...

ಮಕ್ಕಳಿಗೆ ಜ್ವರ ಬಂದಾಗ, ಇಂಥ ಆಹಾರಗಳನ್ನು ಸೇವಿಸಲು ಕೊಡಿ..

Health Tips: ಮಕ್ಕಳಿಗೆ ಜ್ವರ ಬಂದರೆ, ಅಪ್ಪ ಅಮ್ಮನ ಕೈ ಕಾಲೇ ಆಡುವುದಿಲ್ಲ. ಅಂದ್ರೆ ಅಪ್ಪ ಅಮ್ಮ ಪೂರ್ತಿಯಾಗಿ ನರ್ವಸ್ ಆಗುತ್ತಾರೆ. ಏಕೆಂದರೆ, ಇಂದಿನ ಕಾಲದಲ್ಲಿ ವಿವಿಧ ರೀತಿಯ ರೋಗಗಳ ಬಗ್ಗೆ ನಾವು ಕೇಳುತ್ತಿದ್ದೇವೆ. ಸಣ್ಣ ಜ್ವರವೂ ಮಕ್ಕಳ ಜೀವಕ್ಕೇ ಕುತ್ತು ತರುತ್ತಿದೆ. ಹಾಗಾಗಿ ಮಕ್ಕಳಿಗೆ ಜ್ವರ ಬಂದಾಗ, ಬೇಗ ವೈದ್ಯರ ಬಳಿ ಕರೆದೊಯ್ದು...

ಪಲಾವ್ ಪ್ರಿ ಮಿಕ್ಸ್ ತಯಾರಿಸುವುದು ಹೇಗೆ..?

Recipe: ರಾತ್ರಿ ಸಿಂಪಲ್ ಆಗಿ ಏನಾದರೂ ರೆಡಿ ಮಾಡಿ, ಊಟ ಮಾಡಬೇಕು ಅಂತಾ ಇದ್ದಾಗ, ಆ ಆಹಾರ ತಯಾರಿಸಲು ಅರ್ಧ ಗಂಟೆಯಾದರೂ ತೆಗೆದುಕೊಳ್ಳುತ್ತದೆ. ಹಾಗಾಗಿ ನಾವಿಂದು ಪಲಾವ್ ಮಿಕ್ಸ್ ತಯಾರಿುವುದು ಹೇಗೆ ಅಂತಾ ಹೇಳಲಿದ್ದೇವೆ. ಈ ಮಿಕ್ಸ್ ತಯಾರಿಸಿ, ನೀವು ಪ್ರಿಜ್‌ನಲ್ಲಿರಿಸಿ, 4 ದಿನವಾದ್ರೂ ಬಳಸಬಹುದು. ನಿಮಗೆ ಪಲಾವ್ ತಿನ್ನಬೇಕು ಎನ್ನಿಸಿದಾಗ, ಬಿಸಿ ಬಿಸಿ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img