Sunday, March 1, 2026

remedy

ಪ್ರತೀ ದಿನ ಒಂದು ಕಾಡು ನೆಲ್ಲಿಕಾಯಿ ತಿಂದರೆ, ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

Health Tips: ಕಾಡು ನೆಲ್ಲಿಕಾಯಿ ರುಚಿಯಾಗಿರುವುದಿಲ್ಲ. ಆದರೆ ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಲಾಭವಿದೆ. ಹಾಗಾದ್ರೆ ಪ್ರತೀ ದಿನ ಒಂದು ಕಾಡು ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ. ಮೊದಲ ಲಾಭವೆಂದರೆ, ಕಾಡು ನೆಲ್ಲಿಕಾಯಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಜ್ವರ, ಕೆಮ್ಮು,...

ಗೋವಾದ ಮಾಪುಸಾದಲ್ಲಿ ಶಾಪಿಂಗ್ ಅನುಭವ ಹೇಗಿರತ್ತೆ ಗೊತ್ತಾ..? ಇಲ್ಲಿದೆ ನೋಡಿ ವೀಡಿಯೋ..

Shopping: ನಾವು ನಿಮಗೆ ಗೋವಾದ ಓಲ್ಡ್ ಗೋವಾ ಚರ್ಚ್ ವಿಶೇಷತೆಗಳ ಬಗ್ಗೆ ವೀಡಿಯೋ ಸಮೇತವಾಗಿ ಈಗಾಗಲೇ ವಿವರಿಸಿದ್ದೆವು. ಇದೀಗ, ಗೋವಾದ ಮಾಪುಸಾದಲ್ಲಿ ಶಾಪಿಂಗ್ ಅನುಭವ ಹೇಗಿರುತ್ತೆ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.. ಗೋವಾದಲ್ಲಿರುವ ಒಂದು ಊರಿನ ಹೆಸರು ಮಾಪುಸಾ. ಇದನ್ನು ಎರಡು ಮೂರು ರೀತಿಯಲ್ಲಿ ಉಚ್ಛಾರ ಮಾಡಲಾಗುತ್ತದೆ. ಮಾಪುಸಾ, ಮಾಪ್ಸಾ, ಮ್ಯಾಪ್ಸಾ. ಹೀಗೆ ಉಚ್ಛರಿಸಲಾಗುತ್ತದೆ. ಇದು...

ಯಾರೆಲ್ಲಾ ಅರಿಶಿನ ಹಾಲನ್ನು ಕುಡಿಯಬಾರದು..?

Health Tips: ಅರಿಶಿನ ಹಾಲನ್ನು ಗೋಲ್ಡನ್ ಮಿಲ್ಕ್ ಅಂತಾ ಕರಿಯಲಾಗುತ್ತದೆ. ಯಾಕಂದ್ರೆ ಇದರ ಸೇವನೆಯಿಂದ ಆರೋಗ್ಯಕ್ಕೆ ಚಿನ್ನದಂಥ ಲಾಭವಾಗುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಹಲವು ರೋಗಗಳಿಂದ ಮುಕ್ತಿ ಸಿಗುತ್ತದೆ. ಆದರೆ ಕೆಲವರು ಅರಿಶಿನ ಹಾಲನ್ನು ಕುಡಿಯುವಂತಿಲ್ಲ. ಹಾಗಾದ್ರೆ ಯಾರು ಅರಿಶಿನ ಹಾಲನ್ನು ಸೇವಿಸುವಂತಿಲ್ಲ ಅಂತಾ ತಿಳಿಯೋಣ ಬನ್ನಿ.. ಅರಿಶಿನ ಹಾಲನ್ನು ಸೇವಿಸಿದರೆ, ನಮ್ಮ ದೇಹದಲ್ಲಿ...

ಚಹಾ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಗೊತ್ತಾ..?

Health Tips: ಚಹಾ ಎಂದರೆ, ಭಾರತೀಯರಿಗೆ ಇಷ್ಟವಾದ ಪೇಯ. ಅಪರೂಪಕ್ಕೆ ಒಂದಿಷ್ಟು ಜನ ಚಹಾ ಕುಡಿಯುವುದಿಲ್ಲ. ಅದನ್ನು ಬಿಟ್ಟರೆ, ಹಲವರಿಗೆ ದಿನಕ್ಕೆ ಎರಡು ಹೊತ್ತು ಚಹಾ ಕುಡಿಯಲೇಬೇಕು. ಇನ್ನು ಕೆಲವರಿಗೆ ದಿನಕ್ಕೆ 5 ಸಲವಾದ್ರೂ ಚಹಾದ ಸೇವನೆ ಮಾಡಲೇಬೇಕು. ಕೆಲವರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಚಹಾ ಸೇವನೆ ನಮ್ಮ...

ಸ್ಪಟಿಕದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಿಮಗೆ ಗೊತ್ತಾ..?

Health Tips: ಸ್ಪಟಿಕವನ್ನು ಕೆಲವರು ಪಪ್ಪಡ್ ಖಾರಾ, ಫಿಟ್ಕರಿ ಅಂತಲೂ ಕರಿಯುತ್ತಾರೆ. ಇದನ್ನು ಬಳಸುವವರ ಸಂಖ್ಯೆ ತುಂಬಾ ಅಪರೂಪ. ಹಾಗಾಗಿ ಇದರ ಪ್ರಯೋಜನವನ್ನು ಹಲವರು ಅರಿತಿರುವುದಿಲ್ಲ. ಹಾಗಾಗಿ ಇಂದು ನಾವು ಸ್ಪಟಿಕದ ಆರೋಗ್ಯಕರ ಗುಣಗಳೇನು ಅಂತಾ ತಿಳಿಸಲಿದ್ದೇವೆ. ಸ್ಪಟಿಕವನ್ನು ನೀರಿಗೆ ಹಾಕಿದ ತಕ್ಷಣ, ಆ ನೀರು ಸ್ವಚ್ಛವಾಗುತ್ತದೆ. ಅದಕ್ಕಾಗಿಯೇ ಹಲವರು ಹಪ್ಪಳ ತಯಾರಿಸುವಾಗ, ಅದಕ್ಕೆ ಬಳಸುವ...

ಮಧುಮೇಹಿಗಳು ಈ ಸೊಪ್ಪು, ತರಕಾರಿಗಳನ್ನು ತಿನ್ನಲೇಬಾರದು..

Health Tips: ನಾವು ರೋಗಿಗಳಾಗಬಾರದು. ಆರೋಗ್ಯವಾಗಿರಬೇಕು ಅಂತಲೇ, ಚೆನ್ನಾಗಿ ಹಣ್ಣು- ತರಕಾರಿ, ಸೊಪ್ಪು, ಮೊಳಕೆಕಾಳುಗಳನ್ನು ತಿನ್ನಬೇಕು ಅಂತಾ ಹೇಳುತ್ತಾರೆ. ಆದರೆ ನಮ್ಮ ನಿರ್ಲಕ್ಷ್ಯದಿಂದ ನಮಗೇನಾದರೂ ಶುಗರ್ ಬಂದರೆ, ನಾವು ಪ್ರಕೃತಿಯಿಂದ ಸಿಗುವ ಕೆಲ ಸೊಪ್ಪು ತರಕಾರಿಗಳನ್ನು ಸಹ ತಿನ್ನಲಾಗುವುದಿಲ್ಲ, ಯಾಕಂದ್ರೆ ಅಂಥ ತರಕಾರಿಗಳು ನಮ್ಮ ರೋಗವನ್ನು ಇನ್ನೂ ಹೆಚ್ಚಿಸಿಬಿಡತ್ತೆ. ಹಾಗಾದ್ರೆ ಶುಗರ್ ಬಂದಾಗ, ಯಾವ...

ಈ ಆಹಾರಗಳನ್ನು ಸೇವಿಸಿದರೆ ನಿಮ್ಮ ಲಿವರ್ ಆರೋಗ್ಯವಾಗಿರುತ್ತದೆ..

Health Tips: ಯಾರ ಲಿವರ್ ಆರೋಗ್ಯವಾಗಿರುತ್ತದೆಯೋ, ಅಂಥವರು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ, ಅವರು ಆರೋಗ್ಯವಂತರಾಗಿರುತ್ತಾರೆ. ಅದಕ್ಕಾಗಿ ಕೆಲವು ಕೆಟ್ಟ ಚಟಗಳನ್ನು ರೂಢಿಸಿಕೊಳ್ಳದೇ, ನಿಮ್ಮ ಲಿವರ್‌ನ್ನು ಆರೋಗ್ಯವಾಗಿ ಇಟ್ಟುಕೊಳ್ಳಿ ಎಂದು ವೈದ್ಯರು ಹೇಳುತ್ತಾರೆ. ಇಂದು ನಾವು ಏನು ಮಾಡಿದಾಗ, ಲಿವರ್ ಆರೋಗ್ಯವಾಗಿರುತ್ತದೆ ಅಂತಾ ತಿಳಿಯೋಣ ಬನ್ನಿ.. ನಮ್ಮ ಜೀರ್ಣಾಂಗದ ರಾಜಾ ಅಂದ್ರೆ ಅದು ಲಿವರ್ ಅಂದ್ರೂ...

ಈ ಶಾಪ್‌ನಲ್ಲಿ ಬ್ರ್ಯಾಂಡೆಡ್ ಡ್ರೆಸ್‌ಗಳು ಕಡಿಮೆ ಬೆಲೆಗೆ ದೊರಕುತ್ತದೆ..

Shopping Tips: ಮೊದಲೆಲ್ಲ ಹೆಣ್ಣು ಮಕ್ಕಳಿಗೆ ಬಟ್ಟೆ ಅಂದ್ರೆ, ಸೀರೆ, ಲಂಗಾ ದಾವಣಿ, ಚೂಡಿದಾರವಾಗಿರುತ್ತಿತ್ತು. ಆದರೆ ಈಗ ವೆರೈಟಿ ವೆರೈಟಿ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಚೂಡಿದಾರಗಳಲ್ಲೇ ಹಲವು ವೆರೈಟಿಗಳಿದೆ. ಅನಾರ್ಕಲಿ, ಪಾಕೀಜಾ ಡ್ರೆಸ್, ಪುಶ್‌ಪ್ಯಾಕ್, ಪಟ್ಯಾಲಾ, ಪಂಜಾಬಿ ಹೀಗೆ ಅನೇಕ ರೀತಿಯ ಚೂಡಿದಾರಗಳನ್ನು ನಾವು ನೋಡಬಹುದು. ಇಂದು ನಾವು ಬ್ರ್ಯಾಂಡೆಡ್ ಡ್ರೆಸ್‌ಗಳು ಸಿಗುವ...

ಪತಿಯ ಅನುಮತಿ ಇಲ್ಲದೇ, ಪತ್ನಿ ಇಂಥ ಸ್ಥಳಗಳಿಗೆ ಹೋಗಬಾರದು..

Spiritual: ಪತಿ-ಪತ್ನಿ ಸಂಬಂದ ಉತ್ತಮವಾಗಿರಬೇಕು ಅಂದ್ರೆ, ಕೆಲವು ಕೆಲಸಗಳನ್ನು ಮಾಡಬಾರದು. ಅದರಲ್ಲೂ ನೀವೇನೇ ಮಾಡಿದರೂ ಪರಸ್ಪರ ಒಪ್ಪಿಗೆ ತೆಗೆದುಕೊಳ್ಳಬೇಕು. ಉದಾಹರಣೆಗೆ ಪತ್ನಿ ಕೆಲಸಕ್ಕೆ ಹೋಗುವುದಕ್ಕೆ, ಪತಿಯ ಒಪ್ಪಿಗೆ ತೆಗೆದುಕೊಳ್ಳಬೇಕು. ಪತಿ ಸ್ನೇಹಿತರೊಂದಿಗೆ ಹೊರಗೆ ಹೋಗುವಾಗ, ಪತ್ನಿಯ ಒಪ್ಪಿಗೆ ಪಡೆಯಬೇಕು. ಆಗ ಇಬ್ಬರೂ ಪರಸ್ಪರ ಎಲ್ಲ ವಿಷಯಗಳನ್ನು ಹಂಚಿಕೊಂಡು ನೆಮ್ಮದಿಯಾಗಿರಬಹುದು. ಹಾಗಾದ್ರೆ ಪತ್ನಿಯಾದವಳು ಪತಿಯ ಅನುಮತಿ...

ಅಶ್ಲೀಲ ವೀಡಿಯೋವನ್ನು ಟೀನ್ ಏಜ್ ಮಕ್ಕಳು ಹೆಚ್ಚು ನೋಡ್ತಾರಾ..?

Health Tips: ಮಾನಸಿಕ ನೆಮ್ಮದಿ ಬಗ್ಗೆ, ಮನಸ್ಸಿನ ರೋಗಗಳ ಬಗ್ಗೆ ಮನೋವೈದ್ಯರಾದ ಡಾ. ಶ್ರೀಧರ್ ಮಾತನಾಡಿದ್ದು, ಮಕ್ಕಳು ಏಕೆ ಅಶ್ಲೀಲ ವೀಡಿಯೋವನ್ನು ನೋಡುತ್ತಾರೆ ಅನ್ನೋ ಬಗ್ಗೆ ವಿವರಿಸಿದ್ದಾರೆ. ವೈದ್ಯರು ಹೇಳುವುದೇನೆಂದರೆ, ಪೋರ್ನ್ ಎಂದರೆ, ಉದ್ದಿಮೆಯ ಉದ್ದೇಶದಿಂದ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡುವಂಥ ಚಟುವಟಿಕೆ. ಅದನ್ನು ಬಿತ್ತರಿಸಲು ಸಾಮಾಜಿಕ ಜಾಲತಾಣಗಳಿದೆ. ಮತ್ತು ಅದನ್ನು ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂದಿನ...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img