Saturday, February 28, 2026

remedy

ಹೆಚ್ಚು ಕಾಫಿ ಕುಡಿದರೆ ಎಂಥೆಂಥ ಆರೋಗ್ಯ ಸಮಸ್ಯೆ ಬರುತ್ತದೆ ಗೊತ್ತಾ..?

Health tips: ಹಲವರಿಗೆ ಪ್ರತಿದಿನ ಸಂಜೆ ವೇಳೆಗೆ ಕಾಫಿ ಕುಡಿಯುವ ಚಟವಿರುತ್ತದೆ. ಯಾಕಂದ್ರೆ ಕಾಫಿ ಸೇವನೆಯಿಂದ, ತಾವು ಫ್ರೆಶ್ ಆಗಿರುತ್ತೇವೆ ಅನ್ನೋದು ಅವರ ಭಾವನೆ. ದಿನಕ್ಕೊಮ್ಮೆ ಕಾಫಿ ಸೇವನೆ ಕೆಟ್ಟದ್ದಲ್ಲ. ಆದರೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕಾಫಿ ಕುಡಿದರೆ ಮಾತ್ರ, ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಇಂದು ನಾವು ಹೆಚ್ಚು ಕಾಫಿ ಕುಡಿದರೆ ಎಂಥೆಂಥ...

ಚೀಸ್ ಕಾರ್ನ್ ಬಾಲ್ಸ್ ರೆಸಿಪಿ

Recipe: ಮೊದಲೆಲ್ಲ ಸಂಜೆ ತಿಂಡಿ ಎಂದರೆ, ಅವಲಕ್ಕಿ, ಉಪ್ಪಿಟ್ಟು, ಹೆಚ್ಚೆಂದರೆ ಬಜ್ಜಿ ಬೋಂಡವನ್ನು ಮಾಡಲಾಗುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಮಕ್ಕಳ ಬೇಡಿಕೆಗೆ ತಕ್ಕಂತೆ, ಮಾಡರ್ನ್ ತಿಂಡಿಯನ್ನು ಮಾಡಲು ತಾಯಂದಿರು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ನಾವಿಂದು ಚೀಸ್ ಕಾರ್ನ್ ಬಾಲ್ಸ್ ಮಾಡುವುದು ಹೇಗೆ ಎಂದು ಹೇಳಲಿದ್ದೇವೆ. ಒಂದು ಮಿಕ್ಸಿಂಗ್ ಬೌಲ್‌ನಲ್ಲಿ, ಒಂದು ಕಪ್ ತುರಿದ ಚೀಸ್‌, ಬೇಯಿಸಿ, ಮ್ಯಾಶ್...

ನಿಮ್ಮ ಇಚ್ಛಾಶಕ್ತಿ (Will Power) ಹೆಚ್ಚಿಸುವುದು ಹೇಗೆ..?

Tips For Life: ಯಾರಿಗೆ ವಿಲ್ ಪವರ್ ಹೆಚ್ಚಾಗಿರುತ್ತದೆಯೋ, ಅವರು ಜೀವನದ ಎಂಥ ಕಷ್ಟಗಳನ್ನು ಬೇಕಾದರೂ ಎದುರಿಸುತ್ತಾರೆ ಅಂತಾ ಹೇಳಲಾಗುತ್ತದೆ. ವಿಲ್ ಪವರ್ ಎಂದರೆ, ನಿಮಗೆ ಯಾವುದಾದರೂ ಇಷ್ಟದ ಪದಾರ್ಥ, ಅಥವಾ ನಿಮಗೆ ಈ ಮೊದಲು ಯಾವುದಾದರೂ ಚಟವಿದ್ದರೆ, ಆ ಚಟಕ್ಕೆ ಬೇಕಾದ ವಸ್ತು ನಿಮ್ಮ ಮುಂದಿದ್ದರೆ, ಅದನ್ನು ಯಾವುದೇ ಕಾರಣಕ್ಕೂ ಮುಟ್ಟದೇ, ತಡೆದುಕೊಳ್ಳುವುದೇ...

ಅಂಜೂರದಿಂದ ಆಗುವ ಆರೋಗ್ಯ ಲಾಭವೇನು..? ಇದನ್ನು ಹೇಗೆ ಸೇವಿಸಬೇಕು..?

Health: ಡ್ರೈಫ್ರೂಟ್ಸ್‌ಗಳಲ್ಲಿ ಆರೋಗ್ಯಕಾರಿಯಾಗಿರುವ ಒಣಹಣ್ಣು ಅಂದ್ರೆ ಅಂಜೂರ. ಅಂಜೂರದಿಂದ ಹಲವು ಖಾದ್ಯಗಳನ್ನು ಮಾಡಲಾಗುತ್ತದೆ. ಆದರೆ ಇದನ್ನು ಲಿಮಿಟಿನಲ್ಲಿ ತಿಂದ್ರೆ, ಆರೋಗ್ಯ ಉತ್ತಮವಾಗಿರುತ್ತದೆ. ಹಾಗಾದರೆ ಅಂಜೂರದಿಂದ ಆಗುವ ಆರೋಗ್ಯ ಲಾಭಗಳೇನು..? ಇದನ್ನು ಹೇಗೆ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ.. ಹಣ್ಣಾದ ಅಂಜೂರ ದೇಹಕ್ಕೆ ತಂಪು ನೀಡುತ್ತದೆ. ಮತ್ತು ನೆನೆಸಿಟ್ಟ ಅಂಜೂರವೂ ದೇಹಕ್ಕೆ ತಂಪು ನೀಡುತ್ತದೆ. ಆದರೆ ಒಣ...

ಗೋಧಿ ಬಳಕೆಯಿಂದ ಆರೋಗ್ಯಕ್ಕಾಗುವ ಲಾಭವೇನು..? ಅತಿಯಾಗಿ ಚಪಾತಿ ತಿಂದರೆ ಏನಾಗತ್ತೆ..?

Health: ಗೋಧಿಯನ್ನು ನೆನೆಸಿ, ರುಬ್ಬಿ ಅದರ ದೋಸೆ ಮಾಡುತ್ತಾರೆ. ಗೋಧಿ ನುಚ್ಚಿನ ಪಾಯಸ ಮಾಡುತ್ತಾರೆ. ಅಥವಾ ಗೋಧಿ ಹಿಟ್ಟಿನ ಚಪಾತಿ ಮಾಡುತ್ತಾರೆ. ಏಕೆಂದರೆ, ಗೋಧಿ ಸೇವನೆ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಹಾಗಾದರೆ ಗೋಧಿ ಬಳಕೆಯಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ಗೋಧಿ ಸೇವನೆಯಿಂದ, ಆರೋಗ್ಯ ಉತ್ತಮವಾಗಿರುತ್ತದೆ. ದೇಹದ ತೂಕ ಸರಿಯಾಗಿ ಇರುತ್ತದೆ. ಮಲವಿಸರ್ಜನೆ ಸರಿಯಾಗಿ...

ಐಸ್ ವಾಟರ್, ಐಸ್ ಕ್ರೀಮ್ ಸೇವನೆಯಿಂದ ದೇಹ ತಂಪಾಗಿರತ್ತಾ..?

Health: ಹಲವರಿಗೆ ಈಗಲೂ ಕೂಡ ತಂಪಾದ ಆಹಾರ, ಮತ್ತು ಉಷ್ಣದ ಆಹಾರದ ಮಧ್ಯೆ ಇರುವ ವ್ಯತ್ಯಾಸ ಗೊತ್ತಿಲ್ಲ. ಹಲವರು ತಂಪು ಆಹಾರವೆಂದರೆ, ಫ್ರಿಜ್‌ನಲ್ಲಿರಿಸಿದ ಆಹಾರ, ಐಸ್ ವಾಟರ್, ಐಸ್ ಕ್ರೀಮ್ ಎಂದೇ ತಿಳಿದಿದ್ದಾರೆ. ಹಾಗಾದರೆ ಐಸ್ ವಾಟರ್ , ಐಸ್‌ಕ್ರೀಮ್ ಸೇವನೆಯಿಂದ ದೇಹ ತಂಪಾಗಿರುತ್ತದಾ..? ಇಲ್ಲವಾ..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಐಸ್...

ಹಿಂಗಿನ ಆರೋಗ್ಯಕರ ಲಾಭ ತಿಳಿದರೆ, ಇಂದಿನಿಂದಲೇ ನೀವೂ ಹಿಂಗು ಬಳಸಲು ಶುರು ಮಾಡುವಿರಿ..

Health: ಹಲವರು ಅಡುಗೆಯಲ್ಲಿ ಹಿಂಗು ಬಳಸುವುದು ಕಡಿಮೆ ಮಾಡುತ್ತಾರೆ. ಇನ್ನು ಕೆಲವರಿಗೆ ಹಿಂಗಿನ ವಾಸನೆ ತೆಗೆದುಕೊಂಡರೇ ಆಗುವುದಿಲ್ಲ. ಹಾಗಾಗಿ ಅಂಥವರು ಅಡುಗೆಗೆ ಹಿಂಗು ಬಳಸುವುದೇ ಇಲ್ಲ. ಆದರೆ ಹಿಂಗಿನ ಆರೋಗ್ಯಕರ ಗುಣಗಳ ಬಗ್ಗೆ ನೀವು ಕೇಳಿದರೆ, ನೀವು ಕೂಡ ಇಂದಿನಿಂದ ಹಿಂಗು ಬಳಸಲು ಶುರು ಮಾಡುತ್ತೀರಿ. ಹಾಗಾದ್ರೆ ಹಿಂಗಿನಲ್ಲಿರುವ ಆರೋಗ್ಯಕರ ಗುಣಗಳೇನು ಅಂತಾ ತಿಳಿಯೋಣ...

ರಾತ್ರಿ ಇಂಥ ಆಹಾರಗಳನ್ನು ಸೇವಿಸಬಾರದು.. ಇದು ಆರೋಗ್ಯಕ್ಕೆ ಹಾನಿಕಾರಕ

Health: ನಾವು ಸೇವಿಸುವ ಆಹಾರಗಳು, ನಮ್ಮ ಭವಿಷ್ಯದ ಆರೋಗ್ಯ ಸಮಸ್ಯೆಗಳಿಗೆ, ಅಥವಾ ಆರೋಗ್ಯಕರ ಜೀವನಕ್ಕೆ ನಾವು ಹಾಕುವ ಅಡಿಪಾಯವಾಗಿದೆ. ಹಾಗಾಗಿ ನಾವು ಯವ್ವನದಲ್ಲಿರುವಾಗಲೇ, ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ, ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಇಂದು ನಾವು ರಾತ್ರಿ ಯಾವ ರೀತಿಯ ಆಹಾರಗಳನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ.. ಬೇಕರಿ ತಿಂಡಿ. ಬೇಕರಿ...

ನೆನೆಸಿಟ್ಟ ಖರ್ಜೂರ ಸೇವನೆಯಿಂದಾಗುವ ಆರೋಗ್ಯಕರ ಲಾಭವೇನು..?

Health: ಹಲವು ಡ್ರೈಫ್ರೂಟ್ಸ್‌ನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಖರ್ಜೂರವನ್ನ ಕೂಡ ನೆನೆಸಿ ತಿನ್ನಬೇಕು ಎನ್ನುವ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ಇಂದು ನಾವು ರಾತ್ರಿ ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲ ಲಾಭವಾಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ನಿಮ್ಮ...

ಸಕ್ಕರೆ ಖಾಯಿಲೆ ಇದ್ದವರು ಈ 6 ಆಹಾರಗಳನ್ನು ಎಂದಿಗೂ ಸೇವಿಸಬಾರದು..

Health: ಸಕ್ಕರೆ ಖಾಯಿಲೆ ಅನ್ನೋದು ಎಷ್ಟು ಅಪಾಯಕಾರಿ ಖಾಯಿಲೆ ಎಂದರೆ, ಸಕ್ಕರೆ ಅಂಶ ಅಗತ್ಯಕ್ಕಿಂತ ಹೆಚ್ಚಾಗಿದ್ದಲ್ಲಿ, ಕಾಲು ಕತ್ತರಿಸುವ ಪರಿಸ್ಥಿತಿ ಬರುತ್ತದೆ. ಆದರೆ ಈಗ ಹಲವಾರು ಡಯಟ್, ಔಷಧಿಗಳು ಬಂದಿರುವ ಕಾರಣ, ಸ್ವಲ್ಪ ನಿಗಾ ವಹಿಸಿದರೂ, ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಆದರೆ ಸಕ್ಕರೆ ಖಾಯಿಲೆ ಉಳ್ಳವರು, ಕೆಲವು ಆಹಾರವನ್ನು ಸೇವಿಸಬಾರದು. ಯಾವುದು ಆ ಆಹಾರ ಅಂತಾ...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img