Thursday, June 19, 2025

remember

ಚಳಿಗಾಲದಲ್ಲಿ ಬಿಸಿ ನೀರು ಕುಡಿಯುವ ಮೊದಲು ಈ ವಿಷಯಗಳನ್ನು ನೆನಪಿಡಿ..!

Health: ಅನೇಕ ಜನರು ಚಳಿಗಾಲದಲ್ಲಿ ಬಿಸಿ ನೀರನ್ನು ಕುಡಿಯುತ್ತಾರೆ. ಇದರಿಂದ ಗಂಟಲಿನ ಸೋಂಕು ಗುಣವಾಗುತ್ತದೆ. ಬಿಸಿನೀರು ಹೊಟ್ಟೆಗೆ ಒಳ್ಳೆಯದು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛವಾಗಿರಿಸುತ್ತದೆ. ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತದೆ. ಚಳಿಗಾಲದಲ್ಲಿ ಬಿಸಿ ನೀರು ಕುಡಿಯಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಆದರೆ ಬಿಸಿ ನೀರು ಕುಡಿಯುವುದು ಕೆಲವರಿಗೆ ಹಾನಿಕಾರಕ. ಕೆಲವರಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು...

ಹಣದ ಅವಶ್ಯಕತೆ ಇದ್ದಾಗ ಮನಸ್ಸಿನಲ್ಲಿ ಈ ಸಂಖ್ಯೆಯನ್ನು ನೆನೆಯಿರಿ, ಖಂಡಿತ ಸಮಸ್ಯೆ ದೂರವಾಗುತ್ತದೆ..!

ನಿಮ್ಮ ಜನ್ಮ ತಿಥಿಯ ಅನುಸಾರವಾಗಿ ಯಾವ ರೀತಿಯಾಗಿ ನಾಲ್ಕು ಅಂಕೆಗಳಿರುವಂತಹ ನಂಬರ್ ಗಳನ್ನೂ ತೆಗೆಯೋದು ಎಂದು ತಿಳಿದುಕೊಳ್ಳೋಣ. ಈ ಸಂಖ್ಯೆಗಳು ಯಾವರೀತಿ ಇರುತ್ತದೆ ಎಂದರೆ ಈ ನಂಬರ್ ಗಳನ್ನೂ ನೀವು ನಿಮ್ಮ ಜೀವನದಲ್ಲಿ ಬಳಸಿಕೊಂಡರೆ ಎಲ್ಲ ಕಾರ್ಯಗಳು ನಿರ್ವಿಗ್ನ ವಾಗಿ ಪೂರ್ಣಗೊಳ್ಳುತ್ತದೆ. ಉದಾಹರಣೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಹೆಚ್ಚಾಗಿದ್ದರೆ, ಆಸಮಯದಲ್ಲಿ ನೀವು ಈ ಸಂಖ್ಯೆಗಳನ್ನು...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img