Wednesday, December 24, 2025

reporter

ಹವ್ಯಾಸಿ ಪತ್ರಕರ್ತನ ಮೇಲೆ ಎಎಸ್ಐ ಹಲ್ಲೆ ಆರೋಪ

Hubli News: ಹುಬ್ಬಳ್ಳಿ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆದುಕೊಂಡು ಬಂದಿದ್ದ ಹವ್ಯಾಸಿ ಪತ್ರಕರ್ತನನ್ನ ಥಳಿಸಿದ್ದಾರೆಂದು ಎಎಸ್ಐ ಮೇಲೆ ಆರೋಪ ಕೇಳಿ ಬಂದಿದೆ. https://youtu.be/DBGLOBUXRKI ಭರತ ತುಳಜಾಸಾ ಕಾಟವೆ ಎಂಬುವವರನ್ನೇ ವಿನಾಕಾರಣ ಹೊಡೆಯಲಾಗಿದೆ ಎಂದು ಹೇಳಲಾಗಿದ್ದು, ಭರತ ಅವರ ಅಂಡಿಗೆ ಕೂಡಲು ಆಗದಂತೆ ಹೊಡೆಯಲಾಗಿದೆ. https://youtu.be/zheoTtpPV2g ಈ ಕುರಿತು ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಎಸಿಪಿ ಅವರಿಂದ ತನಿಖೆ ಮಾಡಲು ಆದೇಶಿಸಿದ್ದಾರೆ....

ಹವಾಮಾನ ವರದಿ ನೀಡಲು ಬಂದ ಪುಟ್ಟ ಅತಿಥಿ.. ವೀಡಿಯೋ ವೈರಲ್

ನಾವು ಟಿವಿಗಳಲ್ಲಿ ವರದಿ ನೀಡಲು ಬರುವ ಆ್ಯಂಕರ್ ಮತ್ತು ರಿಪೋರ್ಟರ್‌ಗಳಿಗೆ ಕಿರಿಕಿರಿಯಾಗುವ, ಅಥವಾ ಯಾರಾದರೂ ಡಿಸ್ಟರ್ಬ್ ಮಾಡುವ ವೀಡಿಯೋಗಳನ್ನ ನೋಡಿರ್ತೀವಿ. ವಿದೇಶಗಳಲ್ಲಂತೂ ಇದು ಕಾಮನ್. ಆದ್ರೆ ಇಂದು ವೈರಲ್ ಆದ ವೀಡಿಯೋದಲ್ಲಿ ಆ್ಯಂಕರ್ ತಮ್ಮ ಮೂರು ತಿಂಗಳ ಪುಟ್ಟ ಕಂದಮ್ಮನನ್ನು ಹಿಡಿದು, ಹವಾಮಾನ ವರದಿ ನೀಡಿದ್ದಾರೆ. ಯುಎಸ್‌ನ ಚಾನೆಲ್‌ನಲ್ಲಿ ಈ ಘಟನೆ ನಡೆದಿದ್ದು, ಈ ವೀಡಿಯೋವನ್ನ...
- Advertisement -spot_img

Latest News

ನಟಿಯಾಗ ಬಯಸಿದ್ದ ರೂಪಾ ಅಯ್ಯರ್ ಅವರು ನಿರ್ದೇಶಕಿಯಾಗಿದ್ದೇಕೆ..?: Roopa Iyer Podcast

Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...
- Advertisement -spot_img