ಹುಬ್ಬಳ್ಳಿ: ಕಳೆದ ವಾರದ ಹಿಂದಷ್ಟೇ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ಯುವಕನೊರ್ವ ಟ್ರ್ಯಾಲಿ ಸಮೇತವಾಗಿ ರಿವರ್ಸ್ ಟ್ರ್ಯಾಕ್ಟರ್'ನ್ನು ಉಳವಿವರೆಗೆ ಚಲಾಯಿಸಿ ಹರಕೆ ತೀರಿಸಿದ್ದಾರೆ. ಅದರಂತೆ ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ 22 ವರ್ಷದ ಯುವಕನೊರ್ವ ಇದೀಗ ರಿವರ್ಸ್ ಟ್ರ್ಯಾಕ್ಟರ್ ಓಡಿಸಿ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮನ ದರ್ಶನ ಪಡೆದಿದ್ದಾನೆ.
ಭಕ್ತರು ತಮ್ಮ ಬೇಡಿಕೆಗಳನ್ನು...
Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.
ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...