Sunday, April 20, 2025

royal enfield

Hoskote: ಹೊಸಕೋಟೆ ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿರುವವರನ್ನು ಬಂದಿಸಿದ ಪೋಲಿಸರು

ಹೊಸಕೋಟೆ : ಈಗಿನ ಕಾಲದಲ್ಲಿ ಅವರು ಶೋಕಿ ಮಾಡುತ್ತಾರೆ ನಾವೇನು ಕಡಿಮ ಎಂದುಕೊಂಡು ಶೋಕಿ ಮಾಡಲು ಶುರುಮಾಡುತ್ತಾರೆ ಆದರೆ ಇವರ ಹತ್ತಿರ ಹಣವಿರುವುದಿಲ್ಲ ಬೇಗ ದುಡ್ಡು ಸಂಪಾದನೆ ಮಾಡಬೇಕು ಶೋಕಿ ಮಾಡಬೇಕು ಎಂದುಕೊಂಡು ಕಳ್ಳತನಕ್ಕೆ ಇಳಿಯುತ್ತಾರೆ ಅದೇ ರೀತಿ  ಶೋಕಿಗಾಗಿ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ದರೋಡೆಕೋರರನ್ನು  ಹೊಸಕೋಟೆ ಪೋಲಿಸರು ಬಂದಿಸಿದ್ದಾರೆ. ಹೊಸಕೋಟೆ ನಗರದಲ್ಲಿ ವಿವಿದೆಡೆ...
- Advertisement -spot_img

Latest News

ಧಾರವಾಡದ ವಿದ್ಯಾರ್ಥಿಯ ಜನಿವಾರ ಕತ್ತರಿಸಿ, ಅವಮಾನ: ತಡವಾಗಿ ಬೆಳಕಿಗೆ ಬಂದ ಪ್ರಕರಣ

Dharwad News: ಧಾರವಾಡ: ಶಿವಮೊಗ್ಗ, ಕಲಬುರಗಿಯಲ್ಲಿ ಯಾವ ರೀತಿ ಸಿಇಟಿ ಪರೀಕ್ಷೆಯಲ್ಲಿ ಜನಿವಾರನ್ನು ತೆಗೆಸಿ, ಕತ್ತರಿಸಿ ಅವಮಾನಿಸಲಾಗಿದೆಯೋ, ಅದೇ ರೀತಿ ಧಾರವಾಡದಲ್ಲಿಯೂ ಜನಿವಾರಕ್ಕೆ ಕತ್ತರಿ ಹಾಕಲಾಗಿದೆ. ಧಾರವಾಡ...
- Advertisement -spot_img