Monday, October 27, 2025

rr nagara mla

1 ಲಕ್ಷ ಕುಟುಂಬಕ್ಕೆ ತಲಾ 25 ಕೆಜಿ ಅಕ್ಕಿ & ದಿನಸಿ ಸಾಮಗ್ರಿ ವಿತರಿಸಿದ ಮುನಿರತ್ನ

ಬೆಂಗಳೂರು : ಏಪ್ರಿಲ್ 14ಕ್ಕೆ ಮುಗಿಯಲಿದ್ದ ಲಾಕ್ ಡೌನ್ ಇದೀಗ ಏಪ್ರಿಲ್ 30ರ ವರೆಗೂ ಮುಂದುವರೆದಿದೆ.. ಜನಸಾಮಾನ್ಯರನ್ನ ಆ ದೇವರು ಸಹ ಕಾಪಾಡದಂತಹ ಸನ್ನಿವೇಶ ನಿರ್ಮಾಣವಾಗಿದೆ.. ಕೆಲವೆಡೆ ರಾಜಕಾರಣಿಗಳು ಕೈಲಾದಷ್ಟು ಸಹಾಯ ಮಾಡ್ತಿದ್ದಾರೆ.. ಬೆಂಗಳೂರಿನ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ರಾಜರಾಜೇಶ್ವರಿ ನಗರದಲ್ಲಿ 6 ಲಕ್ಷ ದಷ್ಟು ಜನಸಂಖ್ಯೆ ಇದೆ.. ನಾಲ್ಕೂವರೆ ಲಕ್ಷ ಮತದಾರರೇ...
- Advertisement -spot_img

Latest News

ಸಿಜೆಐ ಸ್ಥಾನಕ್ಕೆ ಸೂರ್ಯಕಾಂತ್ – ನವೆಂಬರ್ 24ಕ್ಕೆ ಅಧಿಕಾರ ಸ್ವೀಕಾರ!

ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಸುಪ್ರೀಂ ಕೋರ್ಟ್‌ನ ಎರಡನೇ ಹಿರಿಯ ನ್ಯಾಯಾಧೀಶ, ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದಾರೆ....
- Advertisement -spot_img