ಬೆಂಗಳೂರು : ಏಪ್ರಿಲ್ 14ಕ್ಕೆ ಮುಗಿಯಲಿದ್ದ ಲಾಕ್ ಡೌನ್ ಇದೀಗ ಏಪ್ರಿಲ್ 30ರ ವರೆಗೂ ಮುಂದುವರೆದಿದೆ.. ಜನಸಾಮಾನ್ಯರನ್ನ ಆ ದೇವರು ಸಹ ಕಾಪಾಡದಂತಹ ಸನ್ನಿವೇಶ ನಿರ್ಮಾಣವಾಗಿದೆ.. ಕೆಲವೆಡೆ ರಾಜಕಾರಣಿಗಳು ಕೈಲಾದಷ್ಟು ಸಹಾಯ ಮಾಡ್ತಿದ್ದಾರೆ.. ಬೆಂಗಳೂರಿನ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ರಾಜರಾಜೇಶ್ವರಿ ನಗರದಲ್ಲಿ 6 ಲಕ್ಷ ದಷ್ಟು ಜನಸಂಖ್ಯೆ ಇದೆ.. ನಾಲ್ಕೂವರೆ ಲಕ್ಷ ಮತದಾರರೇ...
ವಿದ್ಯಾರ್ಥಿಗಳು ಜಾಣರಿಲ್ಲ ಅಂತ ಶಾಲೆಯಿಂದ ವರ್ಗಾವಣೆ ಪತ್ರ ಕೊಟ್ಟು ಶಾಲೆಯಿಂದ ಹೊರಹಾಕಿದ್ದಾರೆ. ಕೊಪ್ಪಳದಲ್ಲಿ 200ಕ್ಕೂ ಹೆಚ್ಚು ಮಕ್ಕಳ ಭವಿಷ್ಯ ಅಂಧಕಾರವಾಗುತ್ತಿದೆ. ಶೇಕಡ 100ರಷ್ಟು ಫಲಿತಾಂಶದ ಬೆನ್ನಲ್ಲೆ...