Special Stories: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು, ಯಾವಾಗ ಓರ್ವ ಹೆಣ್ಣು ಧೈರ್ಯವಾಗಿ, ಒಬ್ಬಂಟಿಯಾಗಿ ಮಧ್ಯರಾತ್ರಿ ನಡೆಯುವಳೋ, ಅಂದು ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂದಂತೆ ಅಂತಾ ಹೇಳಿದ್ದರು. ಆದರೆ ಈವರೆಗೆ ನಮಗೆ ಸ್ವಾತಂತ್ರ ಸಿಗಲೇ ಇಲ್ಲ. ಮುಂದೆ ಸಿಗುವ ಭರವಸೆಯೂ ಉಳಿದಿಲ್ಲ. ಏಕೆಂದರೆ, ಹೆಣ್ಣು ಒಬ್ಬಂಟಿಯಾಗಿರದೇ, ಅಣ್ಣ- ಅಪ್ಪ- ಪತಿಯೊಂದಿಗೆ ಇದ್ದರೂ ಕೂಡ ಆಕೆಯನ್ನು...