Tuesday, March 24, 2026

sagara shivamogga

ಸಾಗರದಿಂದ ಕಾಗೋಡು ತಿಮ್ಮಪ್ಪಗೆ ಕಾಂಗ್ರೆಸ್ ಟಿಕೆಟ್ ಇಲ್ಲ

political news: ಸಾಗರ: ಈಗಾಗಲೆ ಕೆಲವು ದಿನಗಳ ಹಿಂದೆ  ರಾಜ್ಯ ಕಾಂಗ್ರೆಸ್ ಪಕ್ಷ 224 ರಲ್ಲಿ 124 ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನೀಡಿ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಟಿಕೆಟ್ ಪಡೆದ ಸಂತೋಷದಲ್ಲಿ ಅಭ್ಯರ್ಥಿಗಳು ಭರದಿಂದ ಪ್ರಚಾರ ಕೈಗೊಂಡಿರುವ ಬೆನ್ನಲ್ಲೆ ಟಿಕೆಟ್ ವಂಚಿತರಿಗೆ ಅಸಮದಾನ ಉಂಟಾಗಿದೆ. ಹಾಗಾಗಿ ಟಿಕೆಟ್ ವಂಚಿತರ ಬೆಂಬಲಿಗರು ಆಕ್ರೋಶವನ್ನು ವ್ಯಕ್ತಪಡಿಸುತಿದ್ದಾರೆ. ಈಗಾಗಲೆ ಟಿಕೆಟ್...
- Advertisement -spot_img

Latest News

ನಿಲ್ದಾಣದಲ್ಲಿ ವಾಹನಗಳ ಹಾವಳಿ; ನಿಷೇಧ ಇದ್ದರೂ ಓಡಾಟ!

ಕೆ.ಆರ್.ಪೇಟೆ ಪಟ್ಟಣದ KSRTC ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಅತಿಕ್ರಮಣ ಹೆಚ್ಚುತ್ತಿದ್ದು, ಪ್ರಯಾಣಿಕರು ಹಾಗೂ ಬಸ್ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಬಸ್ ನಿಲ್ದಾಣದ ಒಳಗೆ ಖಾಸಗಿ ವಾಹನಗಳ...
- Advertisement -spot_img