Friday, June 20, 2025

Sakshi Mallik

‘ನಾನು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ, ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ’

Sports News ನವದೆಹಲಿ: ಬಿಜೆಪಿ ಸಂಸದ ಬ್ರಿಭೂಷಣ ಮೇಲೆ ಕಿರುಕುಳ ಆರೋಪ ಮಾಡಿ, ಕುಸ್ತಿಪಟುಗಳು ಹಲವು ದಿನಗಳಿಂದ ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ನಿನ್ನೆ ಬಿಜೆಪಿ ನಾಯಕ ಅಮಿತ್ ಶಾ ನಿವಾಸದಲ್ಲಿ ಕುಸ್ತಿಪಟುಗಳು ಈ ಬಗ್ಗೆ ಮಾತುಕತೆ ನಡೆಸಿದ್ದು, ತಪ್ಪು ಯಾರದ್ದೇ ಇದ್ದರೂ, ತಾವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ, ಅಮಿತ್ ಶಾ...

ಕುಸ್ತಿಯಲ್ಲಿ ಭಾರತ ಮಸ್ತಿ : ಭಜರಂಗ್, ಸಾಕ್ಷಿ, ಅನ್ಶು,ದೀಪಕ್ಗೆ ಚಿನ್ನ

https://www.youtube.com/watch?v=RMYIVnIezQw ಬರ್ಮಿಂಗ್‍ಹ್ಯಾಮ್: ಕಾಮನ್ ವೆಲ್ತ್ ಕ್ರೀಡಾಕೂಟದ ಶುಕ್ರವಾರ ಭಾರತದ ಪಾಲಿಗೆ ಶುಭ ಶುಕ್ರವಾರವಾಗಿತ್ತು.ಕುಸ್ತಿಯಲ್ಲಿ 3 ಚಿನ್ನವನ್ನು ಗೆದ್ದು ಭಾರತದ ಕುಸ್ತಿಪಟುಗಳು ಸಂಭ್ರಮಿಸಿದರು. ಒಟ್ಟು 6 ಪದಕಗಳೊಂದಿಗೆ ಭಾರತ ಯಶಸ್ವಿ ದಿನವನನ್ನಾಗಿ ಪೂರೈಸಿತು. ತಾರಾ ಕುಸ್ತಿಪಟು ಭಜರಂಗ್ ಪುಣಿಯ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದಾರೆ. https://www.youtube.com/watch?v=CMzPOyb7zWk ಶುಕ್ರವಾರ ಪುರುಷರ 65ಕೆಜಿ ವಿಭಾಗದಲ್ಲಿ ಕೆನಡಾದ ಮೆಕ್‍ನೀಲ್ ವಿರುದ್ಧ 9-2 ಅಂಕಗಳಿಂದ ಗೆದ್ದು  ಬೀಗಿದರು....
- Advertisement -spot_img

Latest News

ಗಾಯಕಿ ಅಖಿಲಾ ಪಜಿಮಣ್ಣು ವೈವಾಹಿಕ ಜೀವನದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ

Sandalwood News: ಸರಿಗಮಪ ರಿಯಾಲಿಟಿ ಶೋ ಮೂಲಕ ಪ್ರಸಿದ್ಧರಾದ ಹಲವು ಗಾಯಕರಲ್ಲಿ ಅಖಿಲಾ ಪಜಿಮಣ್ಣು ಕೂಡ ಒಬ್ಬರು. ನೋಡಲು ಸುಂದರವಾಗಿದ್ದು, ಉತ್ತಮ ನಿರೂಪಣಾ ಶೈಲಿ ಇದ್ದ...
- Advertisement -spot_img