Wednesday, July 1, 2026

samsat monsoon session

ಸಂಸತ್​ ಮುಂಗಾರು ಅಧಿವೇಶನದಲ್ಲಿ ಭಾಗಿಯಾದ ನಾಯಕರಿಗೆ ಸ್ಪೆಷಲ್​ ಕಿಟ್​

ಕರೊನಾ ಆತಂಕದ ನಡುವೆಯೂ ದೆಹಲಿ ಸಂಸತ್​ನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಮುಂಗಾರು ಅಧಿವೇಶನದಲ್ಲಿ ಭಾಗಿಯಾದ ಎಲ್ಲ ಸಂಸದರ ಆರೋಗ್ಯ ದೃಷ್ಟಿಯಿಂದ ಅವರಿಗೆ ಸ್ಪೆಷಲ್​ ಕಿಟ್​ ನೀಡಲಾಗಿದೆ. ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ಒದಗಿಸಿದ ಕಿಟ್​ಗಳನ್ನ ಸ್ಪೀಕರ್​ ಓಂ ಬಿರ್ಲಾ ಭಾನುವಾರ ಸಂಸದರಿಗೆ ತಲುಪಿಸಿದ್ರು. https://www.youtube.com/watch?v=Ikbw2gS6eSo ಈ ಕಿಟ್​ನಲ್ಲಿ 40 ಡಿಸ್ಪೋಸಲ್​​ ಮಾಸ್ಕ್​, 5 ಎನ್​...
- Advertisement -spot_img

Latest News

ಚಪ್ಪಲಿ ಎಸೆತ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಶಾಸಕ ಪ್ರದೀಪ್ ಈಶ್ವರ್

Political News: ಕೆಂಪೆಗೌಡ ಜಯಂತಿ ವೇಳೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ ಮೇಲೆ ಚಪ್ಪಲಿ ಎಸೆತವಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ...
- Advertisement -spot_img