Friday, October 24, 2025

sandalwood film industry

ರಾಕಿಂಗ್ ಕಪಲ್ ಯಶ್-ರಾಧಿಕಾ ಆಸ್ತಿ ಎಷ್ಟು ಗೊತ್ತಾ..?

ಸ್ಯಾಂಡಲ್‌ವುಡ್‌ನ ಕ್ಯೂಟ್ ಆ್ಯಂಡ್ ಸ್ಟಾರ್ ಕಪಲ್ ಅಂದ್ರೆ ಯಶ್ ಮತ್ತು ರಾಧಿಕಾ ಪಂಡಿತ್. ಸಿರಿಯಲ್‌ನಲ್ಲಿ ಆ್ಯಕ್ಟ್ ಮಾಡುತ್ತ ಪರಿಚಯವಾದ ರಾಧಿಕಾ ಮತ್ತು ಯಶ್, ಪ್ರೀತಿಸಿ ಮದುವೆಯಾದರು. ಸ್ಯಾಂಡಲ್‌ವುಡ್‌ನಲ್ಲಿ ರಾಧಿಕಾ ಸ್ಟಾರ್ ನಟಿಯೆನ್ನಿಸಿಕೊಂಡಿದ್ದು, ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಹಾಗಾದ್ರೆ ಈ ಸ್ಟಾರ್ ದಂಪತಿಯ ಒಟ್ಟು ಆಸ್ತಿ ಎಷ್ಟು ಅಂತಾ ನಿಮಗೆ ಗೊತ್ತಾ..?...

ಬಿಗ್‌ಬಾಸ್ ಲೀಸ್ಟ್ ರೆಡಿ..!: ಸೀಸನ್ 8ಕ್ಕೆ ಇವರೆಲ್ಲ ಬರ್ತಾರಾ..?

ಸಖತ್ ಟಿಆರ್‌ಪಿ ಗಿಟ್ಟಿಸೋ ರಿಯಾಲಿಟಿ ಶೋಗಳಲ್ಲಿ ಬಿಗ್‌ಬಾಸ್ ಶೋ ಕೂಡಾ ಒಂದು. ನಾಳೆ ಏನಾಗ್ಬಹುದು..?ಯಾರು ಶೋನಿಂದ ಹೊರಗೆ ಹೋಗ್ತಾರೆ..? ಏನ್ ಟಾಸ್ಕ್ ಇರತ್ತೆ ಅನ್ನೋ ಬಗ್ಗೆ ಅಲ್ಲಿರೋ ಸ್ಪರ್ಧಿಗಳಿಗಿಂತ ವೀಕ್ಷಕರಿಗೇ ಕುತೂಹಲ ಜಾಸ್ತಿ. 2020ರಲ್ಲಿ ಬಿಗ್‌ಬಾಸ್ ಶುರುವಾಗಬೇಕಿತ್ತು. ಕೊರೊನಾ ಭೀತಿಯಿಂದ ಬಿಗ್‌ಬಾಸ್ ಶುರು ಮಾಡಿರಲಿಲ್ಲ. ಆದ್ರೆ ತೆಲುಗು, ತಮಿಳ್ ಚಾನೆಲ್‌ಗಳಲ್ಲಿ ಬಿಗ್‌ಬಾಸ್ ಶುರುವಾಗಿ,...

ಡಾರ್ಲಿಂಗ್ ಪ್ರಭಾಸ್ ಆಸ್ತಿ ಎಷ್ಟು..? ಅವರ ಬಳಿ ಎಷ್ಟು ಕಾರ್ ಇದೆ ಗೊತ್ತಾ..?

ಪ್ರಭಾಸ್.. ಈ ಹೆಸರನ್ನ ಕೇಳದ ಸಿನಿಪ್ರೇಮಿಗಳಿಲ್ಲ. 4 ವರ್ಷಗಳ ಹಿಂದೆ ಬರೀ ತೆಲಗು ಫಿಲ್ಮ್ ಇಂಡಸ್ಟ್ರಿಯಲ್ಲಿ ಫೇಮಸ್ ಇದ್ದ ಪ್ರಭಾಸ್, ಬಾಹುಬಲಿ ತೆರೆಕಂಡ ಬಳಿಕ ನ್ಯಾಷನಲ್ ಸ್ಟಾರ್ ಆದ್ರು. ನಂತರ ಸಾಹೋ ಚಿತ್ರದ ಮೂಲಕ ಬಾಲಿವುಡ್‌ಗೂ ಲಗ್ಗೆ ಇಟ್ಟರು. ಇದೀಗ, ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಚಿತ್ರವಾದ ಸಲಾರ್ ಚಿತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. 2002ರಲ್ಲಿ ಈಶ್ವರಿ...

ಬಿಗ್‌ಬಿ ಅಮಿತಾಬಚ್ಚನ್ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ..?

ಡಾನ್‌ ಕೋ ಪಕಡ್ನಾ ಮುಶ್ಕಿಲ್‌ ಹೀ ನಹೀ ನಾ ಮುಮ್ಕಿನ್‌ ಹೈ ಅನ್ನೋ ಡೈಲಾಗ್ ಕೇಳಿದ ತಕ್ಷಣ ಸಿನಿಪ್ರೇಮಿಗಳಿಗೆ ನೆನಪಿಗೆ ಬರೋದು ಯಂಗ್ ಆ್ಯಂಡ್ ಎನರ್ಜಿಟಿಕ್ ಹೀರೋ, ಬಿಗ್‌ಬಿ ಅಂತಾ ಬಿರುದು ಗಳಿಸಿರೋ ಅಮಿತಾಬ್ ಬಚ್ಚನ್. https://youtu.be/ZHQs8hzn83c ಸಲ್ಮಾನ್, ಶಾರೂಖ್, ಆಮೀರ್‌ರಂಥಹ ಸಾವಿರಾರು ನಟರು ಬಂದು ಹೋದ್ರೂ, ಸಿನಿಪ್ರೇಮಿಗಳ ಮನಸ್ಸಿನಲ್ಲಿ ಅಜರಾಮರವಾಗಿ ಉಳಿಯೋ ಹೆಸರು ಅಮಿತಾಬಚ್ಚನ್....

ಸೂಪರ್‌ಸ್ಟಾರ್ ರಜನಿಕಾಂತ್ ಎಷ್ಟು ಆಸ್ತಿಯ ಒಡೆಯ ಗೊತ್ತಾ..?

ಸೂಪರ್‌ಸ್ಟಾರ್ ರಜನಿಕಾಂತ್. ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಾದರೂ, ಚಿತ್ರರಂಗದಲ್ಲಿ ಹೆಸರು ಸಾಧಿಸಿದ್ದು ಮಾತ್ರ ತಮಿಳಿನಲ್ಲಿ. ತಮಿಳಿಗರ ತೈಲವಾ ಎನ್ನಿಸಿಕೊಂಡಿರುವ ರಜನಿಕಾಂತ್, ಬಾಲಿವುಡ್, ಹಾಲಿವುಡ್ ರೇಂಜ್‌ಗೆ ಫೇಮಸ್ ಅಂದ್ರೆ ತಪ್ಪಾಗಲ್ಲ. ಇವರ ಯಾವುದಾದರೂ ಸಿನಿಮಾ ರಿಲೀಸ್ ಆಗತ್ತೆ ಅಂತಾದ್ರೆ, ಅಂದು ರಜನಿ ಫ್ಯಾನ್ಸ್‌ಗೆ ಹಬ್ಬವೋ ಹಬ್ಬ. https://youtu.be/ccoEv6uptLk 1950 ಡಿಸೆಂಬರ್ 12ರಂದು ಜನಿಸಿದ ರಜನಿಕಾಂತ್, ಮೊದಲು ಬೆಂಗಳೂರಿನ ಬಿಎಂಟಿಸಿ...

ಪ್ರಭಾಸ್ ಜೊತೆ ಸೇರಿ ಹೊಸ ಪ್ರಯೋಗಕ್ಕೆ ಮುಂದಾದ ಪ್ರಶಾಂತ್: ಸಲಾರ್ ಪೋಸ್ಟರ್ ರಿಲೀಸ್..

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಮತ್ತೊಂದು ಪ್ಯಾನ್ ಇಂಡಿಯನ್ ಸಿನಿಮಾ ಮಾಡ್ತಾರೆ, ಅದರಲ್ಲಿ ತೆಲುಗು ಹೀರೋ ಇರ್ತಾರೆ ಅಂತಾ ಮೊದಲೇ ಸುದ್ದಿ ಹರಿದಾಡಿತ್ತು. ಇಂದು ಅದು ನಿಜ ಅಂತಾ ಸಾಬೀತಾಗಿದೆ. ಬಾಹುಬಲಿ ಖ್ಯಾತಿಯ ಪ್ರಭಾಸ್ ಪ್ರಶಾಂತ್ ನೀಲ್‌ರ ಮುಂದಿನ ಸಿನಿಮಾದಲ್ಲಿ ನಾಯಕನಟನಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾಗೆ ಸಲಾರ್ ಎಂದು ನಾಮಕರಣ ಮಾಡಲಾಗಿದ್ದು, ಪೋಸ್ಟರ್ ರಿಲೀಸ್...

ಸ್ಯಾಂಡಲ್‌ವುಡ್ ಹಿರಿಯ ಸಂಗೀತ ನಿರ್ದೇಶಕ ರಾಜನ್ ನಿಧನಕ್ಕೆ ಸಂತಾಪ..

ಸ್ಯಾಂಡಲ್‌ವುಡ್‌ ಹೆಸರಾಂತ ಹಿರಿಯ ಸಂಗೀತ ನಿರ್ದೇಶಕ ರಾಜನ್ (89) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕನ್ನಡ ತೆಲುಗು, ತಮಿಳು ಭಾಷೆಗಳ ನೂರಾರು ಹಾಡಿಗೆ ರಾಜನ್ ನಿರ್ದೇಶನ ಮಾಡಿದ್ರು. ಎರಡು ಕನಸು, ಶ್ರೀನಿವಾಸ ಕಲ್ಯಾಣ, ಬಯಲು ದಾರಿ, ನಾ ನಿನ್ನ ಮರೆಯಲಾರೆ, ಹೊಂಬಿಸಿಲು, ಗಾಳಿ ಮಾತು, ಚಲಿಸುವ ಮೋಡಗಳು ಸೇರಿ 200ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಿಗೆ ರಾಜನ್ ಸಂಗೀತ...

ಡಯಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ನಟಿ..!

ಮೊದಲೆಲ್ಲ ದೇಹದ ತೂಕ ಇಳಿಸಿಕೊಳ್ಳುವುದು ಅಪರೂಪವಾಗಿತ್ತು. ಆರೋಗ್ಯಕರ ಊಟ ಸೇವಿಸಿ, ಹಣ್ಣಿನ ರಸ, ತರಕಾರಿ ಹಣ್ಣು ಹಂಪಲು ತಿಂದು ತೂಕ ಇಳಿಸಿಕೊಳ್ಳುತ್ತಿದ್ದರು. ಆದ್ರೆ ಇತ್ತೀಚಿಗೆ ಡಯಟ್ ಅನ್ನೋದು ಫ್ಯಾಷನ್ ಆಗಿಬಿಟ್ಟಿದೆ. ಮನಸ್ಸಿಗೆ ಬಂದಂತೆ ಡಯಟ್ ಮಾಡಿ, ಎಡವಟ್ಟು ಮಾಡಿಕೊಳ್ಳುವವರೇ ಹೆಚ್ಚು. ಇಂಥ ಘಟನೆಯೊಂದು ನಡೆದಿದ್ದು ನಟಿಯೊಬ್ಬರು ಡಯಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. https://youtu.be/pkHi_u5QCFI ಬಾಲಿವುಡ್ ನಟಿ...

ಹಿರಿಯ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಇನ್ನಿಲ್ಲ..

ಭಾರತೀಯ ಚಿತ್ರರಂಗದ ಹಿರಿಯ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ(74) ವಿಧಿವಶರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ತುಳಿ ಭಾಷೆಗಳ ಹಾಡಿಗೆ ಎಸ್‌.ಪಿ.ಬಿ ಧ್ವನಿಯಾಗಿದ್ದರು. ಇಂದು ಮಧ್ಯಾಹ್ನ 1ಗಂಟೆ 4 ನಿಮಿಷಕ್ಕೆ, ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಈ ಬಗ್ಗೆ ಎಸ್‌ಪಿಬಿ ಪುತ್ರ ಸ್ಪಷ್ಟಪಡಿಸಿದ್ದಾರೆ. https://youtu.be/eFyZi0RgMSE ಈ ಮೊದಲು ಕೊರೊನಾ ಜಯಿಸಿ ಬಂದಿದ್ದ ಎಸ್‌ಪಿಬಿ, ಕೆಲ ದಿನಗಳಿಂದಲೂ...

ನಟಿ ಸಂಜನಾ ಗಲ್ರಾನಿ ನಿವಾಸದ ಮೇಲೆ ದಾಳಿ

ಸ್ಯಾಂಡಲ್​ವುಡ್​ ಡ್ರಗ್​ ದಂಧೆ ಪ್ರಕರಣದಲ್ಲಿ ಇದೀಗ ನಟಿ ಸಂಜನಾ ಗಲ್ರಾನಿ ಹೆಸರು ಕೇಳಿ ಬಂದಿದ್ದು ನಟಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿನಡೆಸಿದ್ದಾರೆ. https://www.youtube.com/watch?v=vUhgY1-M7D0 ಇಂದಿರಾನಗರದಲ್ಲಿರುವ ನಟಿ ನಿವಾಸಕ್ಕೆ ಮುಂಜಾನೆಯೇ ಮೂರು ವಾಹನಗಳಲ್ಲಿ ಬಂದ ಆರಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ರು, ಶೋಧ ಕಾರ್ಯಕ್ಕೆ ಸಂಜನಾ ತಾಯಿ ಹಾಗೂ ಸಹೋದರ ಭಾರಿ ವಿರೋಧ...
- Advertisement -spot_img

Latest News

ತಂದೆಯ ರಾಜಕೀಯ ಅಂತ್ಯಕ್ಕೆ ಮಗನೇ ಕಾರಣ! – ಛಲವಾದಿ ನಾರಾಯಣಸ್ವಾಮಿ

ರಾಜ್ಯದ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಹೇಳಿಕೆ ಹೊಸ ಚರ್ಚೆ ಹುಟ್ಟುಹಾಕಿದ್ದು, ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತೀವ್ರ...
- Advertisement -spot_img