Sankrant:
ಸೂರ್ಯನು ಮೇಷಾದಿ ದ್ವಾದಶ ರಾಶಿಗಳಿಂದ ಕ್ರಮವಾಗಿ ಪೂರ್ವ ರಾಶಿಯಿಂದ ಉತ್ತರ ರಾಶಿಯೊಳಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ . ರೈತರು ಕಷ್ಟಪಟ್ಟು ದುಡಿದಿರುವ ಬೆಳೆಗಳು ಈ ಸಮಯದಲ್ಲಿ ಕೈಗೆ ಬರುವುದರಿಂದ ಇದನ್ನು ರೈತರ ಹಬ್ಬ ಎಂದು ಬಣ್ಣಿಸಲಾಗಿದೆ.ಸಂಕ್ರಾಂತಿ..ಹಬ್ಬ ಎಂದಾಕ್ಷಣ ಮೊದಲು ನೆನಪಾಗುವುದು ಗ್ರಾಮೀಣ ವಾತಾವರಣ ಮತ್ತು ಹೈನುಗಾರಿಕೆ. ಹಳ್ಳಿಗಳಿಂದ ಪಟ್ಟಣಗಳಿಗೆ ವಿವಿಧ ಉದ್ಯೋಗಗಳ ಮೇಲೆ...
Political News: ಇಂದು ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಹಿನ್ನೆಲೆ, ದೇಶದ ಹಲವೆಡೆ ಮೋದಿ ಅಭಿಮಾನಿಗಳು, ಬಿಜೆಪಿಗರು ಹಲವು ಕಾಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅನ್ನ ಸಂತರ್ಪಣೆ, ರಕ್ತದಾನ ಶಿಬಿರ,...