Friday, December 26, 2025

sathya

Bigg Boss News: ಮಂಜು ಹತ್ರ ಆಗೋಕೆ ಕಾರಣ? ಆಟಕ್ಕೆ ಗೆಳೆತನ ಬಳಸಿಲ್ಲ..!

Bigg Boss News: ಬಿಗ್‌ಬಾಸ್ ಜರ್ನಿ ಮುಗಿಸಿ ಹೊರಬಂದಿರುವ ಗೌತಮಿ ಜಾಧವ್, ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಉಗ್ರಂ ಮಂಜು ಜೊತೆಗಿನ ಗೆಳೆತನದ ಬಗ್ಗೆ ಮಾತನಾಡಿರುವ ಗೌತಮಿ, ಮಂಜುಗೆ ಗೆಳೆತನದ ಬಗ್ಗೆ ಗೌರವವಿದೆ. ತುಂಬಾ ಕೇರ್ ಮಾಡ್ತಾರೆ. ಈ ವಿಚಾರದಿಂದ ಅವರು ನನಗೆ ಹತ್ತಿರವಾಗಿದ್ದಾರೆ ಎಂದು ಗೌತಮಿ ಹೇಳಿದ್ದಾರೆ. ಇನ್ನು ಗೌತಮಿ ಮತ್ತು ಮಂಜು...

ಸ್ಕೂಲ್‌ನಲ್ಲಿದ್ದಾಗ ಗೌತಮಿಗೆ ಇವರ ಮೇಲೆ ಕ್ರಶ್ ಆಗಿತ್ತಂತೆ..

https://youtu.be/WLSLRa496hQ ಸತ್ಯ ಸಿರಿಯಲ್‌ನ ನಟಿ ಗೌತಮಿ ಜಾಧವ್‌ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆ ನಾವು ಕೇಳಿದ ಪ್ರಶ್ನೆಗೆ ಗೌತಮಿ ಉತ್ತರಿಸಿದ್ದಾರೆ. 1.ನಿಮ್ಮ ಫಸ್ಟ್‌ ಕ್ರಶ್‌ ಯಾರು..? ನನಗೆ ಕ್ರಶ್‌ ಅಂತಾ ಯಾರೂ ಇರಲಿಲ್ಲ. ಯಾಕಂದ್ರೆ ನಾನು ಸೈಲೆಂಟ್ ಹುಡುಗಿಯಾಗಿದ್ದೆ. ಆದ್ರೆ ಗೆಳೆಯ ಸಿನಿಮಾ ಬಂದಾಗ, ಪ್ರಜ್ವಲ್ ದೇವ್ರಾಜ್ ಮೇಲೆ ಕ್ರಶ್ ಆಗಿತ್ತು. ಆಗ...

‘ಈಗ್ಲೂ ನಾವು ಗರ್ಲ್‌ ಫ್ರೆಂಡ್‌- ಬಾಯ್ ಫ್ರೆಂಡ್ ಥರಾನೇ ‘

https://www.youtube.com/watch?v=C90AlNZ06XI ಸತ್ಯ ಖ್ಯಾತಿಯ ಗೌತಮಿ ಜಾಧವ್, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ಇದರ ಜೊತೆ ಅವರಿಗೆ ಲೈಫ್ ಪಾರ್ಟ್ನರ್‌ ಸಿಕ್ಕಿದ್ದು ಹೇಗೆ..? ಅವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಅನ್ನೋ ಬಗ್ಗೆಯೂ ಗೌತಮಿ ಮಾತನಾಡಿದ್ದಾರೆ. ಫಸ್ಟ್ ಪಿಯುಸಿನಲ್ಲಿದ್ದಾಗ ಸತ್ಯ ನಾಗಪಂಚಮಿ ಅನ್ನೋ ಸಿರಿಯಲ್‌ನಲ್ಲಿ ನಟಿಸಲು ಶುರು ಮಾಡಿದ್ದರು. ಸೆಕೆಂಡ್ ಪಿಯುಸಿ...

ಕನ್ನಡ ಎಷ್ಟು ಚಂದ ಮಾತನಾಡುತ್ತಾರೆ ನೋಡಿ ನಮ್ಮ ಸತ್ಯ..

https://youtu.be/_EIgm6Prxjk ಸತ್ಯ ಅಂತಾನೇ ಖ್ಯಾತಿ ಪಡೆದಿರುವ ನಟಿ ಗೌತಮಿ ಜಾಧವ್ ಇಂದು ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ತಾವು ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ..? ಅವರು ಯಾವ ಕೋರ್ಸ್ ಮಾಡಿದ್ದಾರೆ..? ಇತ್ಯಾದಿ ವಿಷಯಗಳ ಬಗ್ಗೆ ಗೌತಮಿ ಮಾತನಾಡಿದ್ದಾರೆ. ಗೌತಮಿ ಜಾಧವ್‌ಗೆ ಚಿಕ್ಕಂದಿನಿಂದಲೂ ಡಾನ್ಸ್ ಬಗ್ಗೆ ತುಂಬಾ ಆಸಕ್ತಿ ಇತ್ತಂತೆ. ಹಾಗಾಗಿ ಡಾನ್ಸ್ ಕ್ಲಾಸ್‌ಗೆ ಸೇರಿದ್ರು. ಅಲ್ಲದೇ ಇವರ ತಾಯಿಗೂ...

ಆ್ಯಂಕರ್ ಆಗ್ಬೇಕಿತ್ತು ಆ್ಯಕ್ಟರ್ ಆದೆ: ನಟಿ ಲಾಸ್ಯಾ ನಾಗರಾಜ್..

https://youtu.be/5Sro6E_iGz4 ನಟಿ ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾನು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಹೇಗೆ..? ಬರೀ ನೃತ್ಯಗಾರ್ತಿಯಾಗಿದ್ದ ಲಾಸ್ಯಾ ನಟನೆ ಕಲಿತಿದ್ದು ಹೇಗೆ..? ನ್ಯೂಸ್ ಆ್ಯಂಕರ್‌ ಆಗ್ಬೇಕಿದ್ದ ಲಾಸ್ಯಾಗೆ ನಟನೆ ಸೆಳೆದಿದ್ದು ಹೇಗೆ..? ಈ ಎಲ್ಲಾ ವಿಷಯದ ಬಗ್ಗೆ ಲಾಸ್ಯಾ ಮಾತನಾಡಿದ್ದಾರೆ. ಲಾಸ್ಯಾ ನಾಗರಾಜ್ ಓದಿದ್ದು ಜರ್ನಲಿಸಂ. ಅವರಿಗೆ ನ್ಯೂಸ್ ಆ್ಯಂಕರ್ ಆಗ್ಬೇಕು ಅನ್ನೋ...

ನಟನೆ ಮತ್ತು ನಿರ್ದೇಶನ ಬಯಸದೇ ಬಂದ ಭಾಗ್ಯ: ಸ್ವಪ್ನ ಕೃಷ್ಣ..

https://youtu.be/gmM_6O8Sx2o ಹಲವು ಮಹಿಳಾ ಮಣಿಗಳಿಗೆ ಇಷ್ಟವಾಗುವ ಜೀ ಕನ್ನಡದ ಧಾರಾವಾಹಿಗಳನ್ನು ನಿರ್ದೇಶಿಸುತ್ತಿರುವ ಸ್ವಪ್ನಾ ಕೃಷ್ಣಾ, ಕರ್ನಾಟಕ ಟಿವಿಯೊಂದಿಗೆ ತಮ್ಮ ಲೈಫ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಬಾಲ್ಯವನ್ನು ಹೇಗೆ ಕಳೆದರು..? ಫಿಲ್ಮ್ ಇಂಡಸ್ಟ್ರಿಗೆ ಬಂದಿದ್ದು ಹೇಗೆ..? ನಿರ್ದೇಶನ ಮಾಡೋದನ್ನ ಕಲಿತಿದ್ದು ಹೇಗೆ..? ಇಷ್ಟೆಲ್ಲಾ ವಿಷಯಗಳ ಬಗ್ಗೆ ಸ್ವಪ್ನಾ ಕೃಷ್ಣಾ ಮಾತನಾಡಿದ್ದಾರೆ. ತಾತ ತೀರಿಕೊಂಡರು, ಅಜ್ಜಿ ತಮ್ಮ ಮಕ್ಕಳನ್ನ ಚೆನ್ನಾಗಿ...
- Advertisement -spot_img

Latest News

Mandya: ದೇಗುಲ ನಿರ್ಮಾಣಕ್ಕೆ ಜಾಗ ಗುರುತಿಸಿಕೊಟ್ಟ ಚಿಕ್ಕರಸಿಕೆರೆ ಬಸಪ್ಪ

Mandya News: ಮಂಡ್ಯ: ಮಂಡ್ಯದ ಮದ್ದೂರಿನ ಅವ್ವೇರಹಳ್ಳಿ ಗ್ರಾಮದಲ್ಲಿ ಚಿಕ್ಕರಸಿಕೆರೆ ಬಸಪ್ಪ ಪವಾಡ ಮಾಡಿದ್ದು, ಮಾಯಮ್ಮ ದೇಗುಲ ನಿರ್ಮಾಣಕ್ಕೆ ಜಾಗ ಗುರ್ತಿಸಿಕೊಟ್ಟಿದೆ. ಚಿಕ್ಕರಸಿಕೆರೆ ಬಸಪ್ಪ ಅಂದ್ರೆ, ಬಸವ. ಈತನನ್ನು...
- Advertisement -spot_img