ಭಾರತಕ್ಕೆ ಈಗ ಏರಡನೇ ಬಾರಿ ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯನ್ನು 2026 ಕ್ಕೆ ಆತಿಥ್ಯ ನೀಡಲಾಗಿದೆ. 2023 ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಸುದಿರ್ ಮನ್ ಕಪ್ ಅನ್ನು ಚೀನಾಗೆ ಸ್ಥಳಾಂತರಿಸಲಾಗಿದ್ದು ಈಗ 2026 ಕ್ಕೆ ಭಾರತಕ್ಕೆ ಆತಿಥ್ಯವನ್ನು ನಿಡಲಾಗಿದೆ ಎಂದು ಬಿಡಬ್ಲ್ಯುಎಫ್ ಪ್ರಕಟಿಸಿದೆ. ಈ ಮೊದಲು 2009 ರಲ್ಲಿ ಹೈದರಾಬಾದ್ನಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್...
Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ.
ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...