Thursday, June 19, 2025

see

ನೀವು ಬೆಳಿಗ್ಗೆ ಎದ್ದತಕ್ಷಣ ನೋಡಬೇಕಾದ ವಸ್ತುಗಳು ಯಾವುವು..? ಹಾಗೂ ನೋಡಬಾರದ ವಸ್ತುಗಳು ಯಾವುವೂ..?

ಕೆಲವರಿಗೆ ದಿನವಿಡೀ ಅವರು ಅಂದುಕೊಂಡಿರುವ ಕೆಲಸಗಳು ಜರಾಗದಿದ್ದರೂ , ಅದೃಷ್ಟ ಕೈ ಇಡಿಯ ದಿದ್ದರೂ , ಎಲ್ಲ ಕೆಟ್ಟದ್ದು ಜರುಗುತ್ತಿದ್ದರೂ ಅಬ್ಬಾ..! ಬೆಳಗ್ಗೆ ಎದ್ದು ಯಾರ ಮುಖ ನೋಡಿದೆ ಎಲ್ಲ ಹೀಗೆ ಹಾಗುತ್ತಿದೆ ಅಂತ ಅನಿಸುತ್ತೆ. ಆದರೆ ವಾಸ್ತು ಶಾಸ್ತ್ರ ಮತ್ತು ನಮ್ಮ ಪೂರ್ವಜರ ನಂಬಿಕೆಗಳ ಪ್ರಕಾರ, ನಾವು ಬೆಳಿಗ್ಗೆ ಎದ್ದಾಗ ಕೆಲವು ವಸ್ತುಗಳನ್ನು...

ಫ್ರಿಡ್ಜ್‌ನಲ್ಲಿ ಅಡಗಿಸಿಟ್ಟ ಆಹಾರವನ್ನು ಎಷ್ಟು ದಿನ ತಿನ್ನಬಹುದು? ತಜ್ಞರು ಏನು ಹೇಳುತ್ತಾರೆಂದು ನೋಡಿ!

Health: ಈಗಿನ ಬ್ಯುಸಿ ಜೀವನ ಶೈಲಿಯಲ್ಲಿ ಮುಂಜಾನೆಯೇ ಅಡುಗೆ ಮಾಡಿ ಫ್ರಿಜ್ ನಲ್ಲಿಡುತ್ತಾರೆ. ಹಾಲು, ಹಣ್ಣುಗಳು, ಕರಿಗಳು ಮತ್ತು ಸಿಹಿತಿಂಡಿಗಳಂತಹ ಪದಾರ್ಥಗಳ ಬಗ್ಗೆ ಮಾತನಾಡಬೇಕಾಗಿಲ್ಲ. ಆದರೆ ಫ್ರಿಡ್ಜ್ ನಲ್ಲಿ ಇಟ್ಟ ಆಹಾರವನ್ನು ಎಷ್ಟು ದಿನ ತಿನ್ನಬಹುದು ಎಂದು ತಿಳಿದುಕೊಳ್ಳೋಣ . ಒಂದು ಕಾಲದಲ್ಲಿ ಐಷಾರಾಮಿ ವಸ್ತು ಎಂದು ಪರಿಗಣಿಸಲಾಗಿದ್ದ ಫ್ರಿಡ್ಜ್ ಈಗ ಅನಿವಾರ್ಯವಾಗಿದೆ. ಬಹುತೇಕ ಎಲ್ಲರೂ ತಮ್ಮ...

ಈ ಬಾರಿಯ ವೈಕುಂಠ ಏಕಾದಶಿ ಯಾವಾಗ..ಶುಭಮಹೂರ್ತ, ಪೂಜಾ ವಿಧಾನಗಳನ್ನು ನೋಡಿ..!

ಹೊಸ ವರ್ಷದಲ್ಲಿ ಮೊದಲಿಗೆ ಬರುವ ಏಕಾದಶಿಯೇ ವೈಕುಂಠ ಏಕಾದಶಿ , ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ಮುಕೊಟ್ಟಿ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ , ಹಿಂದೂ ಕ್ಯಾಲೆಂಡರ್ ನಲ್ಲಿ ಪ್ರತಿತಿಂಗಳು ಏಕಾದಶಿ ಬರುತ್ತದೆ , ಆದರೆ ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ಮುಕೊಟ್ಟಿ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ ,2023ರಲ್ಲಿ ವೈಕುಂಠ...

ಸೈಲೆಂಟ್ ಹಾರ್ಟ್ ಅಟ್ಯಾಕ್ ಎಂದರೇನು ಗೊತ್ತಾ..?ಈ ಲಕ್ಷಣಗಳು ಕಂಡರೆ ತಕ್ಷಣ ಎಚ್ಚೆತ್ತುಕೊಳ್ಳಿ..!

ಸೈಲೆಂಟ್ ಹೃದಯಾಘಾತವು ಎಷ್ಟು ಸೂಕ್ಷ್ಮವಾಗಿದೆ ಎಂದರೆ ಜನರು ಅದನ್ನು ಗಮನಿಸುವುದಿಲ್ಲ. ಆದರೆ ಇದು ಜೀವಕ್ಕೆ ಎಷ್ಟು ಅಪಾಯಕಾರಿ ಎಂಬುದು ನಂತರ ತಿಳಿಯುತ್ತದೆ. ಈ ಪರಿಸ್ಥಿತಿಯಲ್ಲಿ ಸೈಲೆಂಟ್ ಹೃದಯಾಘಾತ.. ಒಬ್ಬ ವ್ಯಕ್ತಿಗೆ ಹೃದಯಾಘಾತವಾದಾಗ, ಅವನು ತಕ್ಷಣವೇ ಸ್ಥಳದಲ್ಲೇ ಕುಸಿದು ಬೀಳುತ್ತಾನೆ. ಕೆಲವರಿಗೆ ಹೃದಯ ಬಡಿತಕ್ಕೂ ಮುನ್ನ ಇಡೀ ದೇಹ ಬೆವರುತ್ತದೆ. ಹೃದಯಾಘಾತದ ಚಿಹ್ನೆಗಳು ಎದೆಯ ಬಿಗಿತ, ಕಣ್ಣುಗಳ...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img