Wednesday, May 20, 2026

seeta

ಹಿಂದೂ ಧರ್ಮದಲ್ಲಿ ದೇವಿಯರೆಲ್ಲ ದತ್ತುಪುತ್ರಿಯರಾಗಿರುವ ಹಿಂದಿರುವ ರಹಸ್ಯವೇನು..?

Spiritual: ಹಿಂದೂ ಧರ್ಮದಲ್ಲಿ ಬರುವ ದೇವಿಯರು ಯಾರೂ ತಾಯಿಯ ಗರ್ಭದಲ್ಲಿ ಜನಿಸಿದವರಲ್ಲ. ಬದಲಾಗಿ, ದತ್ತುಪುತ್ರಿಯರೇ. ಉದಾಹರಣೆಗೆ ಶ್ರೀರಾಮ ಕೌಸಲ್ಯೆಯ ಗರ್ಭದಲ್ಲಿ ಜನಿಸಿದ. ಆದರೆ ಸೀತೆ ಜನಕ ರಾಜನಿಗೆ ಹೊಲದಲ್ಲಿ ಚಿನ್ನದ ಪೆಟ್ಟಿಗೆಯಲ್ಲಿ ಸಿಕ್ಕಿದಳು. ಪಾರ್ವತಿ, ಪದ್ಮಾವತಿ, ರಾಧಾ, ದ್ರೌಪದಿ ಇವರೆಲ್ಲ ತಾಯಿಯ ಗರ್ಭದಲ್ಲಿ ಜನಿಸಿದವರಲ್ಲ. ಬದಲಾಗಿ ದತ್ತು ಪುತ್ರಿಯರು. ಹಾಗಾದರೆ ಇದರ ಹಿಂದಿರುವ ರಹಸ್ಯವೇನು..?....

Ramayana: ಲಂಕಾಧಿಪತಿ ರಾವಣ ಸೀತೆಯನ್ನು ಮುಟ್ಟದಿರಲು ಕಾರಣವೇನು ಗೊತ್ತಾ..?

Ramayana: ಇಂದಿನ ಕಾಲದ ಕೆಲ ಯುವ ಪೀಳಿಗೆಯವರು ರಾವಣನನ್ನು ಕುರಿತು ಮಾತನಾಡುವುದೇನೆಂದರೆ, ರಾವಣ ಸೀತೆಯನ್ನು ಅಪಹರಿಸಿದ್ದ. ಆದರೆ ಆಕೆಯನ್ನು ಮುಟ್ಟಿರಲಿಲ್ಲ. ಆತ ಭಾರೀ ಉತ್ತಮನಾಗಿದ್ದ ಎಂದು. ಆದರೆ ಸತ್ಯವೇ ಬೇರೆ. ಆತ ಜಾತಿಯಲ್ಲಿ ಬ್ರಾಹ್ಮಣನಾಗಿದ್ದು, ಸಕಲ ಕಲಾ ವಲ್ಲಭನಾಗಿದ್ದ. ಆತನಿಗೆ ಶಸ್ತ್ರ ವಿದ್ಯೆಯಿಂದ ಹಿಡಿದು, ಶಾಸ್ತ್ರ ವಿದ್ಯೆಯ ತನಕ ಎಲ್ಲವೂ ಗೊತ್ತಿತ್ತು. ಆದರೆ ಆತ...

ಹೆಣ್ಣು ಮಕ್ಕಳು ಮಾತೆ ಸೀತೆಯಿಂದ ಕಲಿಯಬೇಕಾದ ಗುಣಗಳಿವು..

ರಾಮಾಯಣದಲ್ಲಿ ಬರುವ ಮುಖ್ಯಪಾತ್ರಗಳಲ್ಲಿ ಸೀತೆ ಕೂಡಾ ಒಬ್ಬಳು. ವಿವಾಹದ ಬಳಿಕ ಕಷ್ಟಗಳನ್ನೇ ಅನುಭವಿಸಿದ ಸೀತೆ, ಕೊನೆಗೆ ರಾಮನಿಂದ ದೂರವಾದಳು. ಆದರೂ ಕೂಡ ಸೀತೆಯಲ್ಲಿರುವ ಕೆಲ ಗುಣಗಳು ಇಂದಿನ ಕಾಲದ ಹೆಣ್ಣು ಮಕ್ಕಳು ಕಲಿತರೆ, ಜೀವನ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ಸೀತೆಯಿಂದ ಕಲಿಯಬೇಕಾದ ಗುಣಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ತ್ಯಾಗ. ಸೀತಾಮಾತೆಯ ತ್ಯಾಗದ ಬಗ್ಗೆ ಹೇಳುವುದಾದರೆ,...
- Advertisement -spot_img

Latest News

ನಾ ನಾಯಕಿ : ಹಿಂದೂ ಮುಸ್ಲಿಂ ಗಲಾಟೆ ಧರ್ಮ ಅಂದ್ರೆ ಏನು? | Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ಧರ್ಮ ಎಂದರೇನು ಎಂದು ತಮ್ಮದೇ ರೀತಿಯಲ್ಲಿ ವಿವರಿಸಿದ್ದಾರೆ. https://youtu.be/p2xaMa9jv0c ಈ ಬಗ್ಗೆ ಮಾತನಾಡಿರುವ ನಜ್ಮಾ, ನನ್ನ ಊರಲ್ಲಿ...
- Advertisement -spot_img