Friday, August 8, 2025

seniority

 ಯಾರಾಗ್ತಾರೆ ಖಾಕಿ ದಂಡನಾಯಕ : ಇವರಿಬ್ರಲ್ಲಿ ಯಾರಿಗೆ ಒಲಿಯುತ್ತೆ ಮಹತ್ವದ ಹುದ್ದೆ..?

ಬೆಂಗಳೂರು : ರಾಜ್ಯದಲ್ಲಿ ಪೊಲೀಸ್‌ ಇಲಾಖೆಯಲ್ಲಿನ ಮಹತ್ವದ ಜವಾಬ್ದಾರಿಯಾಗಿರುವ ಪೊಲೀಸ್‌ ಮಹಾನಿರ್ದೇಶಕ ಹುದ್ದೆಗೆ ಯಾರು ಆಯ್ಕೆಯಾಗಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಹಾಲಿ ಡಿಜಿಪಿಯಾಗಿರುವ ಅಲೋಕ್‌ ಮೋಹನ್‌ ಅವರ ಅಧಿಕಾರಾವಧಿಯು ಇದೇ ಮೇ ತಿಂಗಳ 21ಕ್ಕೆ ಅಂತ್ಯವಾಗಲಿದ್ದು, ಅವರ ಸ್ಥಾನಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಯಾರನ್ನು ಪ್ರತಿಷ್ಠಾಪಿಸಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಹಿರಿತನದ ಆಧಾರದಲ್ಲಿಯೇ ನೇಮಕಾತಿ...
- Advertisement -spot_img

Latest News

ಸ್ವಚ್ಛ ನಗರಿ ಮೈಸೂರಿಗೆ ಒಂದೇ ಒಂದು ತ್ಯಾಜ್ಯ ಘಟಕವಿಲ್ಲ

ಬೆಂಗಳೂರು ನಂತರ ಕೈಗಾರಿಕಾ ನಗರವಾಗಿ ಬೆಳೆಯುತ್ತಿರುವ ಮೈಸೂರು ಜಿಲ್ಲೆಯಲ್ಲಿ 32 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಆದರೆ, ಈ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ಶೇಖರಣೆ ಮತ್ತು...
- Advertisement -spot_img