Tuesday, July 22, 2025

shadakshari

ಷಡಕ್ಷರಿ ವಿರುದ್ಧ ಸಚಿವಾಲಯ ಪದಾದಿಕಾರಿಗಳ ಅಧ್ಯಕ್ಷ ಗುರುಸ್ವಾಮಿ ಗರಂ

State News: March:01: ಸರಕಾರದ ಆದೇಶಕ್ಕೆ ಪದಾದಿಕಾರಿಗಳ  ಅಧ್ಯಕ್ಷ ಗುರುಸ್ವಾಮಿ ಗರಂ ಆಗಿದ್ದಾರೆ. ಈ  ಹೋರಾಟವನ್ನು ಬಹಳ ದೊಡ್ಡ  ಮಟ್ಟಕ್ಕೆ ಕೊಂಡೊಯ್ಯಬಹುದಿತ್ತು ಆದರೆ ಅಧ್ಯಕ್ಷರು ಬಹು ಆತುರದಿಂದ ಅವರ ಮಾತಿಗೆ ಒಪ್ಪಿಗೆ ನೀಡಿದ್ದಾರೆ ಅವರು ಮಾಡಿದ್ದು ನಮಗೆ  ಸಮಾಧಾನ  ನೀಡಿಲ್ಲ ನೂರಕ್ಕೆ ನೂರು ರಾಜ್ಯ ಸರಕಾರಿ  ನೌಕರರು ಮೋಸ ಹೋಗಿದ್ದಾರೆ. ಬಜೆಟ್ ಆದಾಗ ಏನು ಹೇಳಿದ್ರು...

“ನಾವು ಯಾವುದಕ್ಕೂ ಹೆದರುವುದಿಲ್ಲ,ಮುಷ್ಕರ ನಡೆಯುತ್ತದೆ”: ಷಡಕ್ಷರಿ

State News: Feb:28:ಸರಕಾರಿ ನೌಕರರ ಮುಷ್ಕರ ಮಾರ್ಚ್ 1ರಿಂದ ಪ್ರಾರಂಭವಾಗಲಿದೆ ಎಂದು ಸರಕಾರಿ ನೌಕರರ  ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿಕೆ ನೀಡಿದರು. ನಮ್ಮನ್ನು ಅಮಾನತು ಮಾಡಲಿ, ಕೆಲಸದಿಂದ ವಜಾ ಮಾಡಲಿ, ಎಸ್ಮಾ ಜಾರಿಗೆ ತರಲಿ, ಆದರೆ ನಾವು ಯಾವುದಕ್ಕೂ ಹೆದರುವುದಿಲ್ಲ, ಮುಷ್ಕರ ನಡೆಯುತ್ತದೆ ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ  ಹೇಳಿದರು. ಸರಕಾರಿ ನೌಕರರ ...
- Advertisement -spot_img

Latest News

ಎಲೆಕ್ಟ್ರಿಕ್‌ ಸ್ಕೂಟರ್‌ ಇದೇ ನಂಬರ್‌ 1

Honda Activa E ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್ ಜನವರಿಯಲ್ಲಿ ತೆರೆಕಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಈ ಸ್ಕೂಟರ್‌ನ್ನು ಮಾರಾಟಕ್ಕೆ ತರಲಾಗಿತ್ತು. ಇದು ಸ್ಟ್ಯಾಂಡರ್ಡ್ & ರೋಡ್‌ಸಿಂಕ್...
- Advertisement -spot_img