ಶನಿ ದೇವನೆಂದರೆ, ಬರೀ ಮನುಷ್ಯರಷ್ಟೇ ಅಲ್ಲ, ದೇವತೆಗಳು, ಅಸುರರು ಕೂಡ ಇವನಿಗೆ ಹೆದರುತ್ತಾರೆ. ಯಾಕಂದ್ರೆ ಶನಿ ಮನಸ್ಸು ಮಾಡಿದರೆ, ಶ್ರೀಮಂತ ಭಿಕ್ಷುಕನಾಗಬಲ್ಲ, ಭಿಕ್ಷುಕ ಶ್ರೀಮಂತನಾಗಬಲ್ಲ. ಅಂಥ ಶಕ್ತಿ ಶಾಲಿ ದೇವರು ಅಂದ್ರೆ ಶನಿ. ಆದ್ರೆ ಶನಿ ಯಾರ ಹಗಲೇರುತ್ತಾನೋ, ಅವರು ಸದಾ ಹನುಮನ ಸ್ಮರಣೆ ಮಾಡಿದ್ದಲ್ಲಿ, ಅವರಿಗೆ ಶನಿ ಹೆಚ್ಚು ಕಾಟ ಕೊಡುವುದಿಲ್ಲವೆಂದು ಹೇಳಲಾಗುತ್ತದೆ....
Political News: ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಸೋಮೇಶ್ವರ ಶ್ರೀ ಕಾಡುಸಿದ್ದೇಶ್ವರ ಸಂಸ್ಥಾನಮಠಕ್ಕೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು.
ಈ ವೇಳೆ ವೀರ ಗಂಗಾಧರ...