Friday, July 11, 2025

shanthinagara MLA

ಅಣ್ಣಾವ್ರ ಪ್ರತಿಮೆಗೆ ಅವಮಾನ ಮಾಡಿದ್ರಾ ಶಾಸಕ ಹ್ಯಾರೀಸ್…?

ಕನ್ನಡದ ಮೇರು ನಟ… ಗಂಧದಗುಡಿಯ ಹೀರೋ ಡಾ.ರಾಜ್ ಪ್ರತಿಮೆಗೆ ಶಾಂತಿನಗರದ ಶಾಸಕ ಹ್ಯಾರೀಸ್ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಬೆಂಗಳೂರಿನ ದೊಮ್ಮಲೂರಲ್ಲಿ ಅಣ್ಣಾವ್ರು ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದ್ದು, ಆ ಪ್ರತಿಮೆ ಬಳಿ ಪರಿಶೀಲನೆಗೆಂದು ಹೋಗಿದ್ದ ಶಾಸಕರು ವರನಟನ ಬಗ್ಗೆ ನಾಲಿಗೆ ಹರಿಬಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಾಸಕರು ಮಾತನಾಡಿರುವ ವಿಡಿಯೋ...

ಕಾಂಗ್ರೆಸ್ ಶಾಸಕರ ತಮಿಳು ಪ್ರೇಮ : ಪ್ರಶ್ನೆ ಮಾಡಿದ ಕನ್ನಡಿನ ವಿರುದ್ಧ ಪೊಲೀಸ್ ಕಂಪ್ಲೇಂಟ್

ಕರ್ನಾಟಕ ಟಿವಿ ಬೆಂಗಳೂರು : ಬೆಂಗಳೂರಿನ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರೀಸ್ ತಮಿಳು ಭಾಷೆಯಲ್ಲಿ ಭಾಷಣ ಮಾಡಿದ್ರು.. ಈ ಸಂಬಂಧ ಸಂತೋಷ್ ಗೌಡ ಎಂಬ ಕನ್ನಡ ಹೋರಾಟಗಾರ ಶಾಸಕ ಹ್ಯಾರೀಸ್ ಗೆ ಕರೆ ಮಾಡಿ ಯಾಕೆ ತಮಿಳಿನಲ್ಲಿ ಮಾತಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪ್ರತಿಯಾಗಿ ಮಾತನಾಡಿದ ಶಾಸಕ ಹ್ಯಾರೀಸ್ ಮುಂದಕ್ಕೆ ಮಾತಡಲ್ಲ. ಏನ್ ಸಾರ್, ಮಲಯಾಳಂ...
- Advertisement -spot_img

Latest News

ಪ್ರತಿ ತಿಂಗಳು ಬರಲ್ಲ ‘ಗೃಹಲಕ್ಷ್ಮೀ’ ಹಣ!

2 ಸಾವಿರ. ಪ್ರತಿ ತಿಂಗಳು ಮನೆ ಯಜಮಾನಿಯರಿಗೆ 2 ಸಾವಿರ. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಹಣಕ್ಕೆ ಲಕ್ಷಾಂತರ ಗೃಹಿಣಿಯರು ಕಾಯುತ್ತಿದ್ದಾರೆ. ಆದರೆ ಕಳೆದ 3 ತಿಂಗಳಿಂದ...
- Advertisement -spot_img