Wednesday, March 25, 2026

share market

Sports News: ಅಂಜನಾದ್ರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ಕ್ರಿಕೇಟಿಗ ಇಶಾಂತ್ ಶರ್ಮಾ

Sports News: ಮುಂಬರುವ ಐಪಿಎಲ್ ಮ್ಯಾಚ್‌ನಲ್ಲಿ ಗುಜರಾತ್ ತಂಡದಲ್ಲಿ ಮಿಂಚಲು ರೆಡಿಯಾಗಿರುವ ವೇಗಿ ಇಶಾಂತ್ ಶರ್ಮಾ, ಕೊಪ್ಪಳದ ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಹೋಗಿ, ಆಂಜನೇಯನ ದರ್ಶನ ಪಡೆದಿದ್ದಾರೆ. ಇಲ್ಲಿನ ಆಂಜನೇಯನ ಗುಡಿಗೆ ಹೋಗಿ ದೇವರ ದರ್ಶನ ಪಡೆಯಲು, 575 ಮೆಟ್ಟಿಲುಗಳನ್ನು ಏರಬೇಕು. ಇಶಾಂತ್ ಕೂಡ 575 ಮೆಟ್ಟಿಲುಗಳನ್ನು ಏರಿ, ದೇವರ ದರ್ಶನ ಮಾಡಿ, ವಿಶೇಷ ಪೂಜೆ...

Health Insurance: ಹೆಲ್ತ್ ಇನ್ಶುರೆನ್ಸ್ ಯಾಕೆ ಮುಖ್ಯ..? ಯಾಕೆ ಕೆಲವರಿಗೆ ಇನ್ಶುರೆನ್ಸ್ ಹಣ ಸಿಗೋದಿಲ್ಲ.?

Health Insurance: ಜೀವನದಲ್ಲಿ ಹೂಡಿಕೆ ಎಷ್ಟು ಮುಖ್ಯವೋ..? ಹೆಲ್ತ್ ಇನ್ಶೂರೆನ್ಸ್, ಟರ್ಮ್ ಇನ್ಶುರೆನ್ಸ್ ಕೂಡ ಅಷ್ಟೇ ಮುಖ್ಯ. ಹಾಗಾದ್ರೆ ಇನ್ಶೂರೆನ್ಸ್ ಬಗ್ಗೆ ಹೂಡಿಕೆ ಸಲಹೆಗಾರರಾಗಿರುವ ಡಾ.ಭರತ್ ಚಂದ್ರ ಅವರು ಏನು ಹೇಳಿದ್ದಾರೆ ಎಂದು ಕೇಳಿ. https://youtu.be/j9EwudEbPFU https://youtu.be/3uSNVnlx_-M ನೀವು ಚೆನ್ನಾಗಿ ದುಡಿಯುತ್ತಿದ್ದೀರಿ. ಹೂಡಿಕೆ ಮಾಡುತ್ತಿದ್ದೀರಿ. ಆದರೆ ನಾನು ಹೆಲ್ತ್ ಇನ್ಶುರೆನ್ಸ್ ಮಾಡಿಸುವುದಿಲ್ಲ ಅಂತಿದ್ದರೆ, ಸ್ಕೂಟಿ ಓಡಿಸುತ್ತೇನೆ. ಆದರೆ ಹೆಲ್ಮೆಟ್...

Finance Knowledge: ಹಣದುಬ್ಬರದಿಂದ ಬಚಾವಾಗಳು ಈ ರೀತಿ ಹೂಡಿಕೆ ಮಾಡಿದರೆ ಉತ್ತಮ

Finance Knowledge: ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು, ಹಣದುಬ್ಬರದ ಬಗ್ಗೆ ವಿವರಣೆ ನೀಡಿದ್ದಾರೆ. https://youtu.be/bVYfOKmzPRM ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚಾಗಲಿದ್ದು, ಇಂದು 100 ರೂಪಾಯಿಗೆ ಸಿಗುವ ವಸ್ತುಗಳು ಕೆಲವೇ ವರ್ಷಗಳಲ್ಲಿ 500, ಸಾವಿರ ತಲುಪುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ಹಣವನ್ನು ಮನೆಯಲ್ಲೇ ಇರಿಸಿ, ಹಾಳು ಮಾಡುವ ಬದಲು, ಜನ ಅದನ್ನು ಬೆಳೆಸುವ ಬಗ್ಗೆ ಆಲೋಚಿಸಬೇಕು ಅಂತಾರೆ...

Financial Education: 1 ಕೋಟಿ ಗಳಿಸಬೇಕಾದರೆ ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆ ಮಾಡಬೇಕು?

Financial Education: ಮ್ಯೂಚ್ಯುವಲ್ ಫಂಡ್ ಅಥವಾ ಶೇರ್ ಮಾರ್ಕೇಟ್‌ನಲ್ಲಿ ದುಡ್ಡು ಹಾಕಲು ಇಚ್ಛಿಸುವವರು ಮೊದಲು ಮಾಡುವ ಯೋಚನೆ ಅಂದ್ರೆ, ನಾನು ಇವತ್ತು ಇಂತಿಷ್ಟು ದಡ್ಡು ಹಾಕಿದ್ರೆ, ಭವಿಷ್ಯದಲ್ಲಿ ಇಷ್ಟು ವರ್ಷದ ಬಳಿಕ ನನಗೆಷ್ಟು ಲಾಭ ಬರಬಹುದು ಎಂಬ ಯೋಚನೆ. ಆದರೆ ನಿಮಗೆ ಹಣದ ಹೂಡಿಕೆ ಬಗ್ಗೆ ಸಲಹೆ ಕೊಡುವವರು ಎಂದಿಗೂ ನಿಮಗೆಷ್ಟು ಲಾಭ ಬರಬಹುದು...

ಷೇರು ಮಾರುಕಟ್ಟೆ ತರಬೇತುದಾರರಾದ ರೋಹನ್ ಭರತ್ ಚಂದ್ರರಿಂದ Finance Weekly Report

Finance Weekly Report: ಶೇರ್ ಮಾರ್ಕೇಟ್ ತರಬೇತುದಾರರಾದ ರೋಹನ್ ಭರತ್ ಚಂದ್ರ ಅವರು ಶೇರು ಮಾರುಕಟ್ಟೆಯ ವೀಕ್ಲಿ ರೀಪೋರ್ಟ್ ಹೇಳಿದ್ದಾರೆ. ಡಿಮಾರ್ಟ್‌ಗೆ ಮುಂದಿನ ವರ್ಷ ಅಂದ್ರೆ, 2026 ಫೆಬ್ರವರಿಯಲ್ಲಿ ಹೊಸ ಸಿಇಓ ಬರಲಿದ್ದಾರೆ. ಗ್ರೋ ಎಂಬ ಕಂಪನಿಯವರು ಶೇರು ಮಾರುಟ್ಟೆಯಲ್ಲಿ ಐಪಿಓ ಲಾಂಚ್ ಮಾಡಲು ನಿರ್ಧರಿಸಿದ್ದಾರೆ. ಈ ವಾರ ಡಾಲರ್ ಮುಂದೆ ರೂಪಾಾಯಿ ಬೆಲೆ ಕುಸಿದಿದೆ. ಮೊದಲು 1...

Investment: 1 ಕೋಟಿ ಗಳಿಸಬೇಕಾದರೆ ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆ ಮಾಡಬೇಕು..?

Investment News: ಶೇರು ಮಾರುಕಟ್ಟೆ ತರಬೇತುದಾರರಾದ ಡಾ. ಭರತ್ ಚಂದ್ರ ಅವರು ಈಗಾಗಲೇ ಹಣ ಹೂಡಿಕೆ ಮಾಡುವ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು ನಮಗೆ 1 ಕೋಟಿ ರೂಪಾಯಿ ಗಳಿಸಬೇಕು ಎಂದರೆ, ನಾವು ಯಾವ ವಯಸ್ಸಿನಿಂದ, ಎಷ್ಟು ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. ಇಂದಿನ ಕಾಲದಲ್ಲಿ ಹಣ...

ಷೇರು ಮಾರುಕಟ್ಟೆ ಕುಸಿತ: ಹೂಡಿಕೆದಾರರಲ್ಲಿ ಆತಂಕ

ವಾರಾಂತ್ಯದಲ್ಲಿ ಷೇರು ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮುಂಬೈ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ ಸೆನ್ಸೆಕ್ಸ್ 634 ಅಂಕ ಕುಸಿತದೊಂದಿಗೆ 38,357 ಅಂಕಕ್ಕೆ ಇಳಿದಿದೆ. ಇದರಿಂದಾಗಿ ಹೂಡಿಕೆದಾರರಿಗೆ 2,36,937.69 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಇದರ ಜೊತೆಯಲ್ಲಿ ಎನ್​ಎಸ್​ಇ ಹಾಗೂ ನಿಫ್ಟಿ ಕೂಡ 11,500ಕ್ಕೆ ಇಳಿದಿದೆ. https://www.youtube.com/watch?v=6T4WA2tioLw ಷೇರು ಮಾರುಕಟ್ಟೆಯ ಕೊನೆಯ ದಿನವಾದ ಇಂದು ಬ್ಯಾಂಕ್​, ಟಾಟಾ...
- Advertisement -spot_img

Latest News

Bidar News: ಅಂತರಾಜ್ಯ ಖದೀಮರ ಬಂಧನ, 27 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ಜಪ್ತಿ

Bidar News: ಬೀದರ್ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂತರ ರಾಜ್ಯ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು...
- Advertisement -spot_img