Movie News: ಮೊದಲೆಲ್ಲ ಸಿನಿಮಾ ಅಂದ್ರೆ ಬಾಲಿವುಡ್, ಬಾಲಿವುಡ್ ಅಂದ್ರೆ ಸಿನಿಮಾ ಅನ್ನೋ ರೀತಿ ಇತ್ತು. ಆದರೆ ಇಂದು ಸಿನಿಮಾ ಅಂದ್ರೆ ಸೌತ್ ಸಿನಿಮಾ, ಬಾಲಿವುಡ್ ಸಿನಿಮಾದಲ್ಲಿ ಅರ್ಥವೇ ಇಲ್ಲ ಎಂಬಂತಾಗಿದೆ. ಏಕೆಂದರೆ, ನಮ್ಮ ಸೌತ್ನಲ್ಲಿ ಅಷ್ಟು ಅತ್ಯುತ್ತಮ ನಿರ್ದೇಶಕರು ಕಾಣ ಸಿಗುತ್ತಾರೆ. ಮಣಿರತ್ನಂ, ಪ್ರಶಾಂತ್ ನೀಲ್, ರಾಜಮೌಳಿ ಇವರೆಲ್ಲ ಟಾಪ್ ನಿರ್ದೇಶಕರಾಗಿದ್ದಾರೆ.
ಇಂಥವರು ನಿರ್ದೇಶನ...
ವಾಯುಮಾಲಿನ್ಯ ಭೀಕರ ಪ್ರಮಾಣಕ್ಕೆ ತಲುಪುತ್ತಿರುವ ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. “ನಾನು ದೆಹಲಿಯಲ್ಲಿ ಮಾತ್ರ ಎರಡು...