Thursday, June 19, 2025

Sharuk khan

Rahul Dravid: ವಿಶ್ವಕಪ್ ಗೆಲುವಿನ ಬಳಿಕ ದ್ರಾವಿಡ್‌ಗೆ ಹೆಚ್ಚಿದ ಬೇಡಿಕೆ!

ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿದಿದ್ದಾರೆ. ಅತ್ತ ನೂತನ ಕೋಚ್ ಆಗಿ ಭಾರತ ತಂಡಕ್ಕೆ ಮಾರ್ಗದರ್ಶನ ನೀಡಲು ಗೌತಮ್ ಗಂಭೀರ್ ರೆಡಿಯಾಗಿದ್ದಾರೆ. ಕೆಕೆಆರ್ ತಂಡದ ಮೆಂಟರ್ ಆಗಿದ್ದ ಗಂಭೀರ್ ಟೀಮ್ ಇಂಡಿಯಾಗೆ ಕೋಚ್ ಆಗಲು ಹೊರಟಿದ್ದರೆ, ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ದ್ರಾವಿಡ್ ಅವರನ್ನು ಕೆಕೆಆರ್ ತಂಡ...

Sharuk khan ನಯನಾತಾರ ಪತಿಗೆ ವಾರ್ನಿಂಗ್ ಕೊಟ್ಟ ಶಾರುಕ್ ಖಾನ್..! ಅಸಲಿಗೆ ಆಗಿದ್ದೇನು ?

ಸಿನಿಮಾ ಸುದ್ದಿ: ನಯನತಾರ ಅವರು ಕಿಂಗ್  ಖಾನ್ ಶಾರುಕ್ ಖಾನ್ ಜೊತೆ  ಮೊದಲ ಬಾಲಿವುಡ್ ಸಿನಿಮಾ ಮಾಡಿದ್ದಾರೆ. ಆ ಸಿನಿಮಾ ಜವಾನ್ . ಈಗ ಈ ಸಿನಿಮಾದ ಪ್ರಿವ್ಯೂ ರಿಲೀಸ್ ಆದ ಬೆನ್ನಲ್ಲೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಇದರಿಂ ಖುಷಿಯಲ್ಲಿರುವ ಕಿಂಗ್ ಖಾನ್ ಹಲವಾರು ಸೆಲಬ್ರೆಟಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಂತರ ನಿರ್ದೆಶಕ ಆಟ್ಲಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ...

ಶಾರುಖ್ ಖಾನ್ ಮನ್ನತ್ ಬಂಗಲೆಗೆ ವಜ್ರಖಚಿತ ನಾಮಫಲಕ : ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೃರಲ್

ಮುಂಬೈ: ಶಾರುಖ್ ಖಾನ್ ಮತ್ತು ಅವರ ಬಂಗಲೆ ಮನ್ನತ್, ಮುಂಬೈನ ಅತ್ಯಂತ ಪ್ರಸಿದ್ಧ ಹೆಗ್ಗರುತುಗಳಲ್ಲಿ ಒಂದಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ನ ಅಭಿಮಾನಿಗಳು ಮನ್ನತ್ ಮನೆ  ಕ್ಲಿಕ್ ಮಾಡಲು ಆಗಾಗ್ಗೆ ಭೇಟಿ ನೀಡುತ್ತಾರೆ . ಇನ್ನು ಶಾರುಖ್ ಅವರ ಮನ್ನತ್ ಮನೆ ಎಲ್ಲರ ಗಮನ ಸೆಳೆದಿದ್ದು, ವಜ್ರಖಚಿತ ನಾಮಫಲಕಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ವಜ್ರಖಚಿತ ನಾಮಫಲಕಗಳು...

ಶಾರುಖ್ ಖಾನ್ ಮತ್ತು ಅನನ್ಯಾ ಮನೆಗೆ ಎನ್ ಸಿ ಬಿ ದಿಢೀರ್ ದಾಳಿ..!

www.karnatakatv.net: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋನ ತನಿಖಾ ಅಧಿಕಾರಿಗಳ ತಂಡ ಮುಂಬೈನಲ್ಲಿ ಬಾಲಿವುಡ್ ನಟ, ನಟಿಯರ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಹಾಗೇ ಆರ್ಯನ್ ಖಾನ್ ನ್ನು ಬಂಧಿಸಲಾಗಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬoಧಿಸಿದoತೆ ಶಾರುಖ್ ಖಾನ್ ಮನೆಗೂ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಮುಂಜಾನೆ ಶಾರುಖ್ ಖಾನ್ ಪುತ್ರನ್ನು ಭೇಟಿಯಾಗಲು ಹೋಗಿದ್ದರು ಅದಾದ ನಂತರ...
- Advertisement -spot_img

Latest News

Political News: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಬಿಗ್ ರಿಲೀಫ್: ನಿಖಿಲ್ ಕುಮಾರ್ ಫಸ್ಟ್ ರಿಯಾಕ್ಷನ್

Political News: ಕೇತಗಾನಹಳ್ಳಿ ಜಮೀನಿನ ವಿಚಾರವಾಗಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಈ ಬಗ್ಗೆ ಅವರ ಪುತ್ರ ನಿಖಿಲ್ ಕುಮಾರ್ ಫಸ್ಟ್ ರಿಯಾಕ್ಷನ್...
- Advertisement -spot_img