Sunday, December 28, 2025

shashi kumar

ಹುಬ್ಬಳ್ಳಿ ಧಾರವಾಡದಲ್ಲಿ ಕ್ರೈಮ್ ಕಡಿಮೆಯಾಗುತ್ತಾ? ಕಮಿಷನರ್ ಶಶಿಕುಮಾರ್ ಕಡಿವಾಣ ಹಾಕ್ತಾರಾ?

ಕ್ರೈಮ್ ಸಿಟಿಯಾಗಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ನೂತನ ಪೊಲೀಸ್ ಕಮೀಷನರ್ ಆಗಿ ಎನ್.ಶಶಿಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ. https://youtu.be/4IA1Rm82vQ8?si=5VRzC2lBdMiCloSV ಹುಬ್ಬಳ್ಳಿಯಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರು ಕೊಲೆಗಳಾಗಿವೆ. ಇದರ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ಕುರಿತು ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಹೀಗಾಗಿ, ಕ್ರೈಮ್ ರೇಟ್ ಕಡಿಮೆ ಮಾಡುವ ಹೊಣೆ ಶಶಿಕುಮಾರ್ ಮೇಲಿದೆ. ಹಾಗಾದ್ರೆ, ಶಶಿಕುಮಾರ್ ಮೇಲಿರುವ ಸಾವಲುಗಳೇನು ಅನ್ನೋದನ್ನು...

ಕೊರೊನಾ ಡ್ಯೂಟಿಯಿಂದ ಹೈರಾಣಾಗಿದ್ದ ಮಂಗಳೂರು ಪೊಲೀಸರು ಇಂದು ಫುಲ್ ರಿಲ್ಯಾಕ್ಸ್..!!

www.karnatakatv.net : ಕೊರೊನಾ ಆತಂಕದ ನಡುವೆಯೂ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಮಂಗಳೂರು ಪೊಲೀಸರು ಮಾತ್ರ ಇಂದು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಖಾಕಿಯೊಳಗಿರುವ ಪ್ರತಿಭಾವಂತರಿಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ವಿಶೇಷ ವೇದಿಕೆ ಒದಗಿಸಿಕೊಟ್ಟಿದ್ದು, ಫೇಸ್‌ಬುಕ್‌ನಲ್ಲಿ ಹಾಡುಗಳ ಮೂಲಕವೇ ಪ್ರಸಿದ್ಧಿಯಾಗಿರುವ ಅರವಿಂದ್ ವಿವೇಕ್ ಅವರ ಪೇಜ್‌ನಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ...
- Advertisement -spot_img

Latest News

ಯೂನಸ್ ಆಟಕ್ಕೆ ಭಾರತ ಟಾರ್ಗೆಟ್?

ಕೇವಲ ಎರಡು ವರ್ಷಗಳ ಹಿಂದೆ… ಬಾಂಗ್ಲಾದೇಶ ಎಂದರೆ ಭಾರತಕ್ಕೆ ಮುದ್ದಿನ ನೆರೆ ರಾಷ್ಟ್ರ. ಅಪಾರ ಪ್ರೀತಿ. ಪಾಕ್ ರಾಕ್ಷಸನ ಅತಿಕ್ರಮದಿಂದ ಮುಕ್ತಗೊಳಿಸಿದ್ದು ಭಾರತ. ''ಆಮ‌ರ್ ಸೋನಾರ್...
- Advertisement -spot_img