ಕ್ರೈಮ್ ಸಿಟಿಯಾಗಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ನೂತನ ಪೊಲೀಸ್ ಕಮೀಷನರ್ ಆಗಿ ಎನ್.ಶಶಿಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ.
https://youtu.be/4IA1Rm82vQ8?si=5VRzC2lBdMiCloSV
ಹುಬ್ಬಳ್ಳಿಯಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರು ಕೊಲೆಗಳಾಗಿವೆ. ಇದರ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ಕುರಿತು ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಹೀಗಾಗಿ, ಕ್ರೈಮ್ ರೇಟ್ ಕಡಿಮೆ ಮಾಡುವ ಹೊಣೆ ಶಶಿಕುಮಾರ್ ಮೇಲಿದೆ. ಹಾಗಾದ್ರೆ, ಶಶಿಕುಮಾರ್ ಮೇಲಿರುವ ಸಾವಲುಗಳೇನು ಅನ್ನೋದನ್ನು...
www.karnatakatv.net : ಕೊರೊನಾ ಆತಂಕದ ನಡುವೆಯೂ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಮಂಗಳೂರು ಪೊಲೀಸರು ಮಾತ್ರ ಇಂದು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಖಾಕಿಯೊಳಗಿರುವ ಪ್ರತಿಭಾವಂತರಿಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ವಿಶೇಷ ವೇದಿಕೆ ಒದಗಿಸಿಕೊಟ್ಟಿದ್ದು, ಫೇಸ್ಬುಕ್ನಲ್ಲಿ ಹಾಡುಗಳ ಮೂಲಕವೇ ಪ್ರಸಿದ್ಧಿಯಾಗಿರುವ ಅರವಿಂದ್ ವಿವೇಕ್ ಅವರ ಪೇಜ್ನಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ...