Thursday, February 19, 2026

Shiigavi

ಖಾದ್ರಿ ನಡೆಗೆ ಕೈ ಪಡೆ ಕಂಗಾಲು: ಪಠಾಣ್ ಕಾರ್ ಗ್ಲಾಸ್ ಪುಡಿ ಪುಡಿ, ಅಜ್ಜಂಪೀರ್ ಮನೆಯಲ್ಲಿ ಜಮೀರ್ ಲಾಕ್

Political News: ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ಶಿಗ್ಗಾವಿಯಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಖಾದ್ರಿ ನಡೆಗೆ ಕೈ ಪಡೆ ಕಂಗಾಲಾಗಿದೆ. https://youtu.be/SWswcHTbrlM ಖಾದ್ರಿ ಮನವೋಲೈಸಲು ಹುಲಗೂರು ಗ್ರಾಮದ ಖಾದ್ರಿ ಮನೆಗೆ ಸಚಿವ ಜಮೀರ್ ಅಹ್ಮದ್ ಹೋಗಿದ್ದರು. ಆದರೆ ಅಲ್ಲಿ ಜಮೀರ್ ಅವರನ್ನು, ಖಾದ್ರಿ ಬೆಂಬಲಿಗರು ಲಾಕ್ ಮಾಡಿದ್ದಾರೆ. ಜಮೀರ್ ಅಹಮ್ಮದ್ ಜೊತೆ ಈ ಬಗ್ಗೆ ಚರ್ಚೆ...
- Advertisement -spot_img

Latest News

ರಾಜ್ಯ ಸರ್ಕಾರ ಮಾಧ್ಯಮ ಕ್ಷೇತ್ರದ ಮೇಲೆ ಅಂಕುಶ ಹಾಕಲು ಹೊರಟಿದೆ: ಬಿ.ವೈ.ವಿಜಯೇಂದ್ರ ಆಕ್ರೋಶ

Political News: ವಿಧಾನಸೌಧದಲ್ಲಿ ನಿಗದಿ ಪಡಿಸಿದ ಜಾಗದಲ್ಲಿ ಮಾತ್ರ ಮಾಧ್ಯಮಗಳು ಸಿಎಂ, ಡಿಸಿಎಂ ಸೇರಿ ಸಚಿವರು, ಶಾಸಕರ ಬೈಟ್ ಪಡೆಯಬೇಕು. ಸಂದರ್ಶನ ಮಾಡಬೇಕು ಎಂದು ಆದೇಶ...
- Advertisement -spot_img