Friday, September 20, 2024

shilpa shetty

ಜೀವನದಲ್ಲಿ ಕಷ್ಟದ ಮೇಲೆ ಕಷ್ಟ: ದೇವರ ಮೊರೆ ಹೋದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

Bollywood News: ಒಂದೆಡೆ ಪತಿಗೆ ಆಸ್ತಿ ವಿಷಯವಾಗಿ ಸಂಕಷ್ಟ, ಇನ್ನೊಂದೆಡೆ ತನ್ನದೇ ಆಸ್ತಿಮುಟ್ಟುಗೋಲಾಗಿ, ನಟಿ ಶಿಲ್ಪಾ ಶೆಟ್ಟಿ ಸಾಲು ಸಾಲು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಲೋಕದ ಕಣ್ಣಿಗೆ, ಸುಂದರಿ, ನಟಿ, ಶ್ರೀಮಂತೆಯಾಗಿದ್ದರೂ ಕೂಡ, ಪದೇ ಪದೇ ಸುದ್ದಿಯಾಗುತ್ತಿರುವ ನಟಿ ಶಿಲ್ಪಾ ಶೆಟ್ಟಿ. ಹಾಗಾಗಿ ತನ್ನೆಲ್ಲ ಕಷ್ಟವನ್ನು ಪರಿಹರಿಸು ಎಂದು ನಟಿ ಶಿಲ್ಪಾ ದೇವರ ಮೊರೆ ಹೋಗಿದ್ದಾರೆ. ಕರ್ನಾಟಕದ...

Vidya balan :ಬಾಲ್ಯದ ಗೆಳೆತಿಯರ ಬಗ್ಗೆ ಮಾತನಾಡಿದ ಬಾಲಿವುಡ್ ನಟಿ

ಸಿನಿಮಾ ಸುದ್ದಿ: ಗೆಳೆತನ ಎಂಬುದು ಎಂದಿಗೂ ಮಾಸದಂತಹ ಒಂದು ಬಂಧ. ಯಾಕೆಂದರೆ ನಾವು ಎಷ್ಟೇ ಬೆಳೆದರೂ ಯಾವ ಹುದ್ದೆಯಲ್ಲಿದ್ದರೂ ನಮಗೆ ನಮ್ಮ ಬಾಲ್ಯದ ಗೆಳೆಯರು ಸಿಕ್ಕ ತಕ್ಷಣ ಎಲ್ಲವನ್ನು ಮರೆತು ಅವರೊಂದುಗೆ ಸೇರಿ ಬಾಲ್ಯವನ್ನು ನೆನಪಿಸಿಕೊಳ್ಳುತ್ತೇವೆ. ಈ ವಿಷಯ ಯಾಕೆ ಹೇಳುತಿದ್ದೇವೆ ಎಂದರೆ ಬಾಲಿವುಡ್ ನಟಿಯಾಗಿರುವ ವಿದ್ಯಾ ಬಾಲನ್ ಅವರು ಒಂದು ಸಂದರ್ಶನದಲ್ಲಿ ತಮ್ಮ...

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಮೇಲೆ ಮತ್ತೆ ದೂರು ದಾಖಲು..!

www.karnatakatv.net : ಅಶ್ಲೀಲ ಚಿತ್ರದ ಪ್ರಕರಣದಲ್ಲಿ ಬಂಧನಕ್ಕಿಡಾಗಿ ಬಿಡುಗಡೆಯಾಗಿದ್ದ ರಾಜ್ ಕುಂದ್ರಾ ಅವರ ದಂಪತಿಗಳ ವಿರುದ್ಧ ಮತ್ತೆ ಲೈಂಗಿಕ ಕಿರುಕುಳ ಆರೋಪದಡಿ ದೂರು ದಾಖಲಾಗಿದೆ. ಹೌದು.. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರ ಮೇಲೆ ಅಶ್ಲೀಲ ಚಿತ್ರದ ನಿಮಿತ್ಯ ಅವರನ್ನು ಬಂಧಿಸಲಾಗಿತ್ತು ಇತ್ತೀಚಗಷ್ಟೆ ಬಿಡುಗಡೆ ಕೂಡಾ ಪಡೆದಿದ್ರು, ಆದರೆ ಈಗ ಮತ್ತೆ...

ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ ಶಿಲ್ಪಾ ಶೆಟ್ಟಿ

www.karnatakatv.net : ರಾಜ್ ಕುಂದ್ರ ಅವರ  ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ಜೈಲು ಸೇರಿದ ಸಂಬಂಧ ತನ್ನ ವಿರುದ್ಧ ಮಾನಹಾನಿಕರ ವಿಷಯ ಪ್ರಕಟಿಸದಂತೆ ತಡೆಕೋರಿ ಮಾಧ್ಯಮ ಸಂಸ್ಥೆ, ಸಾಮಾಜಿಕ ಜಾಲತಾಣಗಳು ಮತ್ತು ವೆಬ್ ಸೈಟ್ ಗಳ ವಿರುದ್ಧ ಶಿಲ್ಪಾ ಶೆಟ್ಟಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮಾನಹನಿಕರ ಸುದ್ದಿ ಪ್ರಕಟ ಮಾಡಿರುವ ಮಾಧ್ಯಮ ಸಂಸ್ಥೆಗಳು, ಸಾಮಾಜಿಕ ಜಾಲತಾಣಗಳು...

ಶಿಲ್ಪಾ ಶೆಟ್ಟಿ ಪತಿ ಈಗ ಪೊಲೀಸರ ವಶಕ್ಕೆ

www.karnatakatv.net : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ  ಅವರ ಪತಿ, ಬಲವಂತವಾಗಿ ಯುವತಿಯರಿಂದ ಬ್ಲೂ ಫಿಲಂನಲ್ಲಿ ಆಕ್ಟ್ ಮಾಡಿಸಿ ಅದನ್ನು ಮೊಬೈಲ್ ಆಪ್ ಗಳಿಗೆ ಲೋಡ್ ಮಾಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ ಉದ್ಯಮಿ ರಾಜ್ ಕುಂದ್ರಾರನ್ನು ಬ್ಲೂ ಫಿಲಂ ನಿರ್ಮಾಣ ಮಾಡುತ್ತಿದ್ದ ಆರೋಪದ ಮೇಲೆ  ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹಾಗೆ  ಪಕ್ಕಾ ಸಾಕ್ಷ್ಯ ಸಿಕ್ಕ...

ತೆಲುಗು ಚಿತ್ರದ ರಿಮೇಕ್‌ನಲ್ಲಿ ಕಾಣಸಿಗಲಿದ್ದಾರೆ ನಟಿ ಶಿಲ್ಪಾ ಶೆಟ್ಟಿ..!

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ತೆಲುಗು ಚಿತ್ರದ ರಿಮೇಕ್‌ನಲ್ಲಿ ಕಾಣಸಿಗಲಿದ್ದಾರಂತೆ. ಮಕ್ಕಳಿಗಾಗಿ ಲಾಂಗ್ ಬ್ರೇಕ್ ತೆಗೆದುಕೊಂಡಿದ್ದ ಶಿಲ್ಪಾ ಶೆಟ್ಟಿ, ತೆಲುಗು ರಿಮೇಕ್ ಚಿತ್ರದ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಕಾಣಸಿಗಲಿದ್ದಾರೆ. ಅಂಧಾಧುನ್. 2018ರಲ್ಲಿ ರಿಲೀಸ್ ಆಗಿದ್ದ ಶ್ರೀರಾಮ್ ರಾಘವನ್ ನಿರ್ದೇಶನದ ಬ್ಲಾಕ್‌ಬಸ್ಟರ್ ಹಿಂದಿ ಸಿನಿಮಾ. ಪಿಯಾನೋ ನುಡಿಸುವ ಓರ್ವ ಅಂಧ ಮತ್ತು ಅಕ್ರಮ...
- Advertisement -spot_img

Latest News

ಮಗನ ಶಾಲೆ ಫೀಸ್ ಕಟ್ಟಲು 18 ಗಂಟೆಗಳ ಕಾಲ ಕೆಲಸ ಮಾಡಿ, ನಿದ್ದೆ ಮಾಡಿದ್ದ ವ್ಯಕ್ತಿ ಸಾವು

International News: ಚೀನಾದ ಬೀಜಿಂಗ್‌ನಲ್ಲಿ ಓರ್ವ ತಂದೆ ತನ್ನ ಇಬ್ಬರು ಮಕ್ಕಳ ಶಾಲೆಯ ಫೀಸ್, ಮನೆ ನಿರ್ವಹಣೆಗೆ ಹಣ ಹೊಂದಿಸಲು 18 ಗಂಟೆಗಳ ಕಾಲ ಸತತವಾಗಿ...
- Advertisement -spot_img