State News:
Feb:26:ಚುನಾವಣಾ ಕಣ ರಂಗೇರ್ತಿದೆ. ಅದಾಗಲೇ ಪ್ರಚಾರ ಕೂಡಾ ಭರದಿಂದ ಸಾಗ್ತಾ ಇದೆ ಈ ಮಧ್ಯೆ ಪ್ರಧಾನಿಯೇ ಈ ಬಾರಿ ಪ್ರಚಾರದಲ್ಲಿ ಫುಲ್ ಆಕ್ಟಿವ್ ಆದಂತಿದೆ ಮತ್ತೆ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ಶಿವಮೊಗ್ಗದ ಬಹು ನಿರೀಕ್ಷಿತ ಏರ್ಪೋರ್ಟ್ ಇದೀಗ ಅನಾವರಣ ಗೊಳ್ಳೋದಕ್ಕೆ ಸನ್ನದ್ಧವಾಗಿದೆ. ಈ ಕಾರಣದಿಂದ ಏರ್ಪೋರ್ಟ್ ನ ಉದ್ಘಾಟನೆಗಾಗಿ ಮೋದಿ ಆಗಮಿಸುತ್ತಿದ್ದಾರೆ.
ಇನ್ನು...
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಜೈಲುವಾಸ ಮುಂದುವರೆದಿದೆ. ಹಾಸನದ ಹೊಳೆನರಸೀಪುರದ ಮನೆಕೆಲಸದಾಕೆಯ ಮೇಲೆ...