Sunday, July 6, 2025

short movie

‘ರೋಲ್ ಕೊಟ್ಟು ರಿಜೆಕ್ಟ್ ಮಾಡಿ ಕಳ್ಸಿದ್ರು’

https://youtu.be/fvEIczlOWjk ಯಾರಿಗೂ ಸಕ್ಸಸ್ ಅನ್ನೋದು ಈಸಿಯಾಗಿ ಒಲಿದು ಬರೋದಿಲ್ಲ. ಯಶಸ್ಸು ಸಿಗಬೇಕು ಅಂದ್ರೆ ಕಷ್ಟಪಡಬೇಕು. ತಾಳ್ಮೆಯಿಂದಿರಬೇಕು. ಅವಮಾನ ಸನ್ಮಾನಗಳನ್ನ ಒಂದೇ ರೀತಿ ಕಾಣುವುದನ್ನೂ ಕಲಿಯಬೇಕು. ಆಗ ಮಾತ್ರ ನಾವು ಯಶಸ್ಸಿನ ಮೆಟ್ಟಿಲು ಹತ್ತೋಕ್ಕೆ ಸಾಧ್ಯ. ಇದೇ ರೀತಿ ಗೌರವ್ ಶೆಟಟ್ಟಿಗೂ ಕೂಡ ಯಶಸ್ಸು ಈಸಿಯಾಗಿ ಸಿಕ್ಕಿಲ್ಲ. ಅವರು ಕೂಡ ಕಷ್ಟಪಟ್ಟು ಈಗ ಫೇಮಸ್ ಆಗಿದ್ದಾರೆ. ಈ...

‘ಅಮೃತಾಂಜನ್ ನೋಡಿ ಯೋಧರು ಕಾಲ್ ಮಾಡಿ ವಿಶ್ ಮಾಡಿದ್ರು’

https://youtu.be/-j1MNIqC_y0 ಅಮೃತಾಂಜನ್ ಅನ್ನೋ ಶಾರ್ಟ್ ಮೂವಿ ಮೂಲಕ ಜನರ ಮನಗೆದ್ದ ಗೌರವ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಅಮೃತಾಂಜನ್ ಸಿನಿಮಾ ನೋಡಿ ಯೋಧರು ಕೂಡ ನನಗೆ ಕಾಲ್ ಮಾಡಿ, ವಿಶ್ ಮಾಡಿದ್ರು ಅಂತಾ ಗೌರವ್ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಗೌರವ್‌ಗೆ ನಟನೆ ಮಾಡುವ ಅವಕಾಶ ಸಿಕ್ಕಾಗೆಲ್ಲ ಅದನ್ನ ಸದುಪಯೋಗ ಮಾಡಿಕೊಳ್ತಿದ್ರಂತೆ. ಅದು ಚಿಕ್ಕ ಪಾತ್ರವಾದ್ರೂ, ಅದನ್ನ...

ಅಜ್ಜಿಯ ನೆನಪಲ್ಲಿ ಹೊಸ ಸಿನಿಮಾ ಬ್ಯಾನರ್ ಆರಂಭಿಸಿದ ಮೊಮ್ಮಗ.!

ಕನ್ನಡ ಚಿತ್ರರಂಗಕ್ಕೆ ಅನೇಕ ಹೊಸ ಹೊಸ ಕಲಾವಿದರು ಮತ್ತು ನಿರ್ದೇಶಕರು ಎಂಟ್ರಿ ಕೊಡ್ತಿರೋದು ಹೊಸದೇನಲ್ಲ. ಹಾಗೆಯೇ ಕೆಲವರು ಅವರದ್ದೇ ಆದ ಹೊಸ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಶುರು ಮಾಡುತ್ತಿರುವುದು ಹೊಸದೇನಲ್ಲ. ಇದೀಗ ಈ ಸಾಲಿಗ ಮತ್ತೊಂದು ಸಿನಿಮಾ ನಿರ್ಮಾಣ ಸಂಸ್ಥೆ ಸೇರ್ಪಡೆಯಾಗುತ್ತಿದೆ. ಹಾಗಿದ್ರೆ ಯಾವದಪ್ಪ ಈ ಹೊಸ ಸಿನಿಮಾ ನಿರ್ಮಾಣ ಸಂಸ್ಥೆ ಅಂತೀರಾ..ಮುಂದೆ ಓದಿ. ಕನ್ನಡ ಚಿತ್ರರಂಗದಲ್ಲಿ...
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img