Dharwad News: ಧಾರವಾಡ: ಧಾರಾವಾಡದಲ್ಲಿ ಶ್ರೀ ನಿಜಗುಣಾನಂದ ಸ್ವಾಮೀಜಿಗಳು ಮಾತನಾಡಿದ್ದು, ಭಾರತ ಭೂಪಟ ತಿರುಗಿಸಿ ನೋಡಿ. ಆಂಧ್ರದಲ್ಲಿ ಒಮ್ಮೆ ನೋಡಿ. ಅಲ್ಲಿ ಸನಾತನ ಧರ್ಮದ ಅಂಧ ಶ್ರದ್ಧೆ ಇದೆ. ಕೇರಳ ದೇವರ ನಾಡು. ಶಿಕ್ಷಣದಲ್ಲಿ ಮುಂದುವರೆದಿದೆ. ಆದರೆ ಧರ್ಮದಲ್ಲಿ ಅಷ್ಟೇ ಅಂಧಶ್ರದ್ಧೆ ಇದೆ. ತಮಿಳುನಾಡಿನಲ್ಲಿ ಹೋರಾಟದ ಪ್ರತಿರೂಪದ ವ್ಯವಸ್ಥೆ ನೋಡುತ್ತೇವೆ. ಉತ್ತರ ಭಾರತದಲ್ಲಿ ನೋಡಿ....
Mandya News: ಮಂಡ್ಯದ ಎಲೆಚಾಕನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೆರೆ ತುಂಬಿಸುವ ಯೋಜನೆ ಬಗ್ಗೆ ಭಾಷಣ ಮಾಡಿದ್ದಾರೆ.
ಕೆರೆ ತುಂಬಿಸುವ...