Tuesday, March 17, 2026

Siddaramaiah Meeting

ಆ.5ಕ್ಕೆ ಸಾರಿಗೆ ಬಂದ್ – ಪ್ರಯಾಣಿಕರೇ ಎಚ್ಚರ, ನೌಕರರ ಮುಷ್ಕರ vs ಸರ್ಕಾರದ ತಂತ್ರ!

ಆಗಸ್ಟ್ 5ರಿಂದಲೇ ಕರ್ನಾಟಕದಲ್ಲಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧಾರ ಮಾಡಿದ್ದಾರೆ. ಆದ ಕಾರಣ ಆಗಸ್ಟ್ 4ರಂದು ಸಭೆ ನಡೆಸಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC), NWKRTC, NEKRTC ಹಾಗೂ BMTC ನೌಕರರನ್ನು ಒಳಗೊಂಡಿರುವ ಜಂಟಿ ಕ್ರಿಯಾ ಸಮಿತಿ ಈ ಮುಷ್ಕರಕ್ಕೆ ಕರೆ ನೀಡಿದೆ....
- Advertisement -spot_img

Latest News

ಸಿಲಿಂಡರ್‌ಗೆ 2 ಸಾವಿರ ರೂಪಾಯಿ; 105 ಸಿಲಿಂಡರ್‌ಗಳು ಜಪ್ತಿ!

ಅಡುಗೆ ಸಿಲಿಂಡರ್ ಕೊರತೆಯನ್ನು ದುರ್ಬಳಕೆ ಮಾಡಿಕೊಂಡು ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿ 105 LPG...
- Advertisement -spot_img