Thursday, July 16, 2026

Siddarth Death Case

‘ಟ್ಯಾಕ್ಸ್ ಟೆರರಿಸಂ’ ರಾಜಕೀಯ ಪ್ರೇರಿತ ಸಂಸ್ಥೆಗಳ ಕರಾಳ ಮುಖ- ಐಟಿ ಮೇಲೆ ಸಿದ್ದರಾಮಯ್ಯ ಸಂಶಯ..!

ಬೆಂಗಳೂರು: ಉದ್ಯಮಿ ಸಿದ್ಧಾರ್ಥ್ ಸಾವಿನ ಕುರಿತಂತೆ ಇದೀಗ ಎಲ್ಲರಲ್ಲೂ ಸಂಶಯ ಗೊಂದಲ ಸಹಜವಾಗಿಯೇ ಮೂಡುತ್ತಿದೆ. ಸಿದ್ಧಾರ್ಥ್ ಸಾವಿಗೂ ಮುನ್ನ ಬರೆದಿದ್ದಾರೆ ಎನ್ನಲಾಗಿರುವ ಪತ್ರದಲ್ಲಿ ಉಲ್ಲೇಖವಾಗಿರೋ ಐಟಿ ಕಿರುಕುಳದ ಬಗ್ಗೆ ಇದೀಗ ರಾಜಕೀಯ ನಾಯಕರೂ ತಲೆ ಕೆಡಿಸಿಕೊಂಡಿದ್ದು ಈ ಕುರಿತು ಮಾಜಿ ಸಿಎಂ ಸಿದ್ಧರಾಮಯ್ಯ ಕೂಡ ಸರಣಿ ಟ್ವೀಟ್ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಎಸ್.ಎಂ...
- Advertisement -spot_img

Latest News

ಧಾರವಾಡವನ್ನು ಬೆಚ್ಚಿಬೀಳಿಸಿದ ವೈದ್ಯನ ಹ*ತ್ಯೆ..! 8 ವರ್ಷದ ಮಗುವಿನ ಮೇಲೂ ಚಾಕುವಿನಿಂದ ದಾಳಿ..!

Dharwad News: ವಿದ್ಯಾಕಾಶಿ ಧಾರವಾಡ… ಶಾಂತಿಯ ನಗರವೆಂದೇ ಗುರುತಿಸಿಕೊಂಡಿರುವ ಈ ನಗರದಲ್ಲಿ ನಡೆದ ಭೀಕರ ಘಟನೆ ಇಡೀ ಜನತೆಯನ್ನು ಬೆಚ್ಚಿಬೀಳಿಸಿದೆ. ಜೀವ ಉಳಿಸುತ್ತಿದ್ದ ವೈದ್ಯನೊಬ್ಬ ತನ್ನದೇ...
- Advertisement -spot_img