ಮುಂಬೈ : ಹಿಂದೂ ಧರ್ಮ, ಬೌದ್ಧ ಧರ್ಮ ಅಥವಾ ಸಿಖ್ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮಕ್ಕೆ ಸೇರಿದ ವ್ಯಕ್ತಿಯು ವಂಚನೆಯಿಂದ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಪಡೆದಿದ್ದರೆ, ಅದನ್ನು ರದ್ದುಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ವಂಚನೆಯ ಮೂಲಕ ಸರ್ಕಾರಿ ಉದ್ಯೋಗಗಳಂತಹ ಮೀಸಲಾತಿ ಸೌಲಭ್ಯಗಳನ್ನು ಪಡೆದಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು...
Web story: ಭಾರತದಲ್ಲಿ ಹಲವು ಜಾತಿ ಮತದವರಿದ್ದಾರೆ. ಅದರಲ್ಲಿ ಸಿಖ್ಖರು ಕೂಡ ಒಬ್ಬರು. ಸಿಖ್ಖರನ್ನು ಹೇಗೆ ಕಂಡುಹಿಡಿಯಬಹುದು ಎಂದರೆ, ಅವರು ತಲೆಗೆ ಸುತ್ತಿಕೊಂಡ ಟರ್ಬನ್ ಮೂಲಕ. ತಲೆಗೆ ಸುತ್ತಿಕೊಳ್ಳುವ ಟರ್ಬನ್ ಸಿಖ್ಖರ್ ಸಿಂಬಲ್ ಆಗಿದ್ದು, ಇದರ ಹಿಂದೆ ಒಂದು ರೋಚಕ ಕಥೆ ಇದೆ. ಹಾಗಾದ್ರೆ ಸಿಖ್ಖರು ಏಕೆ ಟರ್ಬನ್ ಸುತ್ತುತ್ತಾರೆ ಅಂತಾ ತಿಳಿಯೋಣ ಬನ್ನಿ.
ಸಿಖ್ಖರ...