Health:
ಉಪವಾಸ.. ಈ ಮಾತು ನಮಗೆಲ್ಲ ಚಿರಪರಿಚಿತ. ವಿವಿಧ ಧರ್ಮಗಳ ಜನರು ತಮ್ಮ ಪ್ರಾರ್ಥನೆಯ ಪ್ರಕಾರ ಉಪವಾಸ ಮಾಡುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಉಪವಾಸದ ಹಿಂದೆ ಆಧ್ಯಾತ್ಮಿಕ ಸುಗಂಧವಿದೆಯಾದರೂ.. ವೈಜ್ಞಾನಿಕ ಅಂಶವೂ ಇದೆ ಎಂದು ತಿಳಿಯಬೇಕು. ಧಾರ್ಮಿಕ ನಂಬಿಕೆಗಳಿಂದಾಗಿ ಜನರು ಉಪವಾಸವನ್ನು ಆರಿಸಿಕೊಳ್ಳುತ್ತಾರೆ. ಕೆಲವೊಮ್ಮೆ, ಉಪವಾಸದ ಸಮಯದಲ್ಲಿ ವ್ಯಾಯಾಮ ಮಾಡುವುದು ಕಷ್ಟವಾಗುತ್ತದೆ. ಆದರೆ ಫಿಟ್ನೆಸ್ ಉತ್ಸಾಹಿಗಳು...
ಮುಖ.. ಅಂದವಾಗಿ ಕಾಣಲು ಎಲ್ಲಾ ಹುಡುಗಿಯರು ಇಷ್ಟ ಪಡುತ್ತಾರೆ. ಆದರೆ, ಮೊಡವೆಗಳು, ಕಪ್ಪು ಕಲೆಗಳು, ಬ್ಲಾಕ್ ಹೆಡ್ಸ್, ಸುಕ್ಕುಗಳು... ಮುಂತಾದ ಸಮಸ್ಯೆಗಳು ಮುಖವನ್ನು ಹಾಳು ಮಾಡುತ್ತದೆ.ಸಾಮಾನ್ಯವಾಗಿ ಹುಡುಗಿಯರನ್ನು ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ಬ್ಲ್ಯಾಕ್ ಹೆಡ್ಸ್ ಪ್ರಮುಖವಾಗಿದೆ . ಈ ಬ್ಲ್ಯಾಕ್ ಹೆಡ್ ಗಳನ್ನು ತೆಗೆಯಲು ಫೇಸ್ ಸ್ಕ್ರಬ್, ಬ್ಲ್ಯಾಕ್ ಹೆಡ್ ರಿಮೂವಲ್ ಫೇಸ್ ವಾಶ್...
ಮಧುಮೇಹವು ನರಗಳ ಹಾನಿ, ಹೃದ್ರೋಗ, ಕಣ್ಣಿನ ಕಾಯಿಲೆ, ಮೂತ್ರಪಿಂಡದ ಕಾಯಿಲೆ, ರಕ್ತನಾಳಗಳ ಕಾಯಿಲೆ, ಪಾರ್ಶ್ವವಾಯು ಮತ್ತು ಕಾಲು ಸಮಸ್ಯೆಗಳಂತಹ ಪರಿಸ್ಥಿತಿಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ.
ಮಧುಮೇಹ ಇಂದು ಅನೇಕರಿಗೆ ಸಾಮಾನ್ಯ ಕಾಯಿಲೆಯಾಗಿದೆ. ನಾವು ಅದನ್ನು ಮೊದಲೇ ಗುರುತಿಸದಿದ್ದರೆ, ನಾವು ವಿವಿಧ ರೀತಿಯ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇತರ ಅನೇಕ ಅಂಗಗಳಿಗೆ, ವಿಶೇಷವಾಗಿ ಹೃದಯ, ಕಣ್ಣುಗಳು, ಮೂತ್ರಪಿಂಡಗಳಿಗೆ ನೇರ...
ನಿಮ್ಮ ಬಳಿ ಹಣವಿದ್ದು, ಪ್ರೀತಿಸುವ ಜನರಿದ್ದು, ಸಕಲ ವ್ಯವಸ್ಥೆಗಳಿದ್ದು, ನಿಮ್ಮ ಆರೋಗ್ಯವೇ ಸರಿ ಇಲ್ಲದಿದ್ದರೆ ಹೇಗಿರತ್ತೆ ಹೇಳಿ..? ಅಕ್ಷರಶಃ ನರಕದ ಹಾಗಿರತ್ತೆ. ಹಾಗಾಗಿಯೇ ಹಿರಿಯರು ಆರೋಗ್ಯವೇ ಭಾಗ್ಯ ಅಂತಾ ಹೇಳಿರೋದು. ಆರೋಗ್ಯ ಉತ್ತಮವಾಗಿದ್ರೆ, ನೀವಂದುಕೊಂಡಿದ್ದನ್ನ ಸಾಧಿಸಬಹುದು. ಇಂದು ನಾವು ಯಾವ 8 ಲಕ್ಷಣಗಳು ಮನುಷ್ಯನಲ್ಲಿದ್ದರೆ, ಮನುಷ್ಯ ಆರೋಗ್ಯವಂತನಾಗಿರುತ್ತಾನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಪ್ರತಿದಿನ...
National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್ ಆಸ್ತಿಗಳಲ್ಲಿ...