International News: ಸಿರಿಯಾದ ಅಧ್ಯಕ್ಷ ಬಸಾರ್ ಅಸ್ಸಾದ್ ಸರ್ಕಾರ ಉರುಳಿಸಿ ದೇಶ ತೊರೆಯುವಂತೆ ಒತ್ತಾಯಿಸಿದ್ದ ಸಿರಿಯನ್ ಬಂಡುಕೋರರು, ಮಹಿಳೆಯರು ಯಾವ ರೀತಿಯ ಉಡುಪು ಧರಿಸಬೇಕು ಎಂಬುದರ ಬಗ್ಗೆ ಘೋಷಣೆ ಮಾಡಿದ್ದಾರೆ. ಸಿರಿಯಾ ಅಧ್ಯಕ್ಷ ಬಸಾರ್ ಇದ್ದಾಗ, ಮಹಿಳೆಯರು ಮೈ ತುಂಬ ಉಡುಗೆಗಳನ್ನು ಧರಿಸಲೇಬೇಕಿತ್ತು. ಆದರೆ ಇದೀಗ ಬಂದಿರುವ ಬಂಡುಕೋರರು, ಮಹಿಳೆಯರು ಮೈತುಂಬ ಬಟ್ಟೆ ಹಾಕಿಕೊಳ್ಳಲೇಬೇಕು...
Political News: ಬಾಗಲಕೋಟೆಯ ಉಪಚುನಾವಣೆ ರಣಕಣ ರಂಗೇರಿದ್ದು, ಎಲ್ಲ ಪಕ್ಷಗಳು ಗೆಲುವು ಸಾಧಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ವೀರಣ್ಣ ಪರವಾಗಿ...