1.ಗ್ರಾನೈಟ್ ದೇವಾಲಯ:
ಬೃಹದೀಶ್ವರ ದೇವಾಲಯ ,ತಮಿಳುನಾಡು ರಾಜ್ಯದ ತಂಜಾವೂರಿನಲ್ಲಿರುವ ಅಲರಾರೆಯಲ್ಲಿದೆ ಇದು ಅದ್ಭುತ ಶಿಲ್ಪ ಕಲೆಯೊಂದಿಗೆ ಕೂಡಿದೆ . ಹೆಚ್ಚಿನ ದೇವಾಲಯವು ಗ್ರಾನೈಟ್ ಕಲ್ಲಿನಿಂದ ಮಾಡಲ್ಪಟ್ಟಿದೆ. ಆದರೆ 60 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಿಯೂ ಗ್ರಾನೈಟ್ ನಿಕ್ಷೇಪಗಳಿಲ್ಲ ಎಂಬುದು ಗಮನಾರ್ಹ. ಈ ದೇವಾಲಯದ ಗೋಪುರವನ್ನು 80ಟನ್ ಏಕಶಿಲೆಯ ಗ್ರಾನೈಟ್ ಬಂಡೆಯ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ದೂರದ...
Health:
ಆರೋಗ್ಯವೇ ಮಹಾಭಾಗ್ಯ ಎನ್ನುತ್ತಾರೆ ಹಿರಿಯರು. ಅದಿಲ್ಲದೆ ಎಷ್ಟೇ ಸಂಪಾದಿಸಿದರು ಆರೋಗ್ಯವಿಲ್ಲದಿದ್ದರೆ ಅದನ್ನು ಅನುಭವಿಸಲು ಸಾಧ್ಯವಿಲ್ಲ. ಅದಕ್ಕೇ ಈಗಿನ ಕಾಲದಲ್ಲಿ ಯಾರ್ಯಾರು ಶ್ರೀಮಂತರು ಎಂದು ಕೇಳಿದರೆ ಯಾವ ರೋಗಗಳು ಎಲ್ಲದೆ ಆರೋಗ್ಯವಾಗಿದ್ದಾರೆ ಅವರೇ ಶ್ರೀಮಂತರು ಎನ್ನುತ್ತಾರೆ. ಹಣ ಸಂಪಾದಿಸುವುದರಲ್ಲಿ ಹೋಗಿ ಆರೋಗ್ಯದಕಡೆ ಗಮನ ಕೊಡದೆ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವವರು ಅನಾರೋಗ್ಯಕ್ಕೆ ತುತ್ತಾಗುತ್ತಿರುವವರು ಬಹಳ ಮಂದಿ ಇದ್ದಾರೆ....
Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ.
ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...