Wednesday, November 26, 2025

sl bhyrappa

ಭೈರಪ್ಪ ಸೃಷ್ಟಿಸಿದ ಪಾತ್ರಗಳ ‘ಅನಾವರಣ’ವೇ ರೋಚಕ !

ಕುಟುಂಬದ ಕಲಹ ಬಿಂಬಿಸುವ ಗೃಹ ಭಂಗ.. ವೈಜ್ಞಾನಿಕತೆಯ ಗಗನ ವಿವರಿಸುವ ಯಾನ… ಸನಾತನ ಅಡಿಪಾಯದ ಆವರಣ… ಹಿಮಾಲಯಕ್ಕೆ ಕರದೈದರು ಸನ್ಯಾಸತ್ವ ಬೇಡ ಎನೀಸೊ ನರಾಕರಣ.. ಹೀಗೆ ಎಸ್ ಎಲ್ ಭೈರಪ್ಪರ ಒಂದೊಂದು ಕಾದಂಬರಿ ವಸ್ತುವು… ವಿಭಿನ್ನ ವಿಶಿಷ್ಟ… ಎಸ್ ಎಲ್ ಬೈರಪ್ಪ ಕನ್ನಡ ಸಾಹಿತ್ಯ ಲೋಕದ ವಿಭಿನ್ನ ವಿಶಿಷ್ಟ ಪ್ರಯೋಗಾತ್ಮಕ ಲೇಖಕ.. ಬೈರಪ್ಪನವರ ಲೇಖನಗಳಲ್ಲಿ ನೈಜತೆಯೇ...

ಬದುಕಿನ ಪಯಣ ಮುಗಿಸಿದ ದಂತಕಥೆ S.L. ಭೈರಪ್ಪ

ಪದ್ಮಭೂಷಣ ಪುರಸ್ಕೃತರಾದ ಕನ್ನಡದ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, 94 ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಕಾರಿಯಾಗಲೇ ಇಲ್ಲ. 1931ರ ಆಗಸ್ಟ್‌ 20ರಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ, ಎಸ್‌.ಎಲ್‌. ಭೈರಪ್ಪ ಅವರು ಜನಿಸಿದ್ರು. ಭಾರತೀಯ ಕಾದಂಬರಿಕಾರ, ತತ್ವಜ್ಞಾನಿ, ಚಿತ್ರಕಥೆಗಾರರೂ ಆಗಿದ್ರು. ಎಸ್‌.ಎಲ್‌. ಭೈರಪ್ಪ...
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img