ಹೈದರಾಬಾದ್(ಫೆ.21): ಮದುವೆ ಎಂದರೆ ಸಂಬ್ರಮ ಅದರಲ್ಲೂ ಹೆಣ್ಣಿನ ಮನೆಯಲ್ಲಂತೂ ಸಡಗರವೋ ಸಡಗರ ಅಳಿಯನಿಗೆ ಕೊಡಬೇಕಾಗಿರುವ ವರದಕ್ಷಣೆ ವರೋಪಚಾರ ಗಂಗಳ ತಂಬಿಗಿ ಬಿರೂ ಮಂಚ ಫ್ರಿಜ್ ವಅಷಿಂಗ್ ಮಷಿನ್ ಹೀಗೆ ಹಲವಾರು ರೀತಿಯಲ್ಲಿ ಅಳಿಯನಿಗೆ ಅಂಗಡಿಯಿಂದ ಖರಿಧಿಸಿ ಪ್ರತಿಒಂದನ್ನು ಹೊಸದೆ ಕೊಡುವುದು ವಾಡಿಕೆ . ಇಷ್ಟಿಲ್ಲ ಸಂಭ್ರಮ ಮನೆ ಮಾಡಿರುವಾಗ ಸಡನ್ನಾಗಿ ಮದುವೆ ನಿಂತು ಹೋದರೆ...
Chanakya niti:
ಆಚಾರ್ಯ ಚಾಣಕ್ಯನನ್ನು ವಿವರವಾಗಿ ವಿವರಿಸಬೇಕಾಗಿಲ್ಲ. ಯಾಕೆಂದರೆ.. ಇವರ ಬಗ್ಗೆ ಗೊತ್ತಿಲ್ಲದವರೂ ಇದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಮೌರ್ಯರ ಕಾಲದ ಚಾಣಕ್ಯನ ನೀತಿಗಳು ಮತ್ತು ಸೂಚನೆಗಳು ಇಂದಿಗೂ ಅನ್ವಯಿಸುತ್ತವೆ ಅದಕ್ಕಾಗಿಯೇ ಅವರಿಗೆ ಅಷ್ಟೊಂದು ಪ್ರಾಮುಖ್ಯತೆ . ಚಾಣಕ್ಯನು ಜೀವನದ ಪ್ರತಿಯೊಂದು ಅಂಶವನ್ನು ವಿವರಿಸಿದನು, ಒಬ್ಬ ವ್ಯಕ್ತಿಯು ಯಾವ ಗುಣಗಳನ್ನು ಹೊಂದಿರಬೇಕು, ಯಾವ ಗುಣಗಳನ್ನು ಹೊಂದಿರಬಾರದು, ಜೀವನದಲ್ಲಿ...