Tuesday, April 28, 2026

society

ಹಳೆಯ ಮಂಚ ನೀಡಿದ್ರು ಅಂತ ತಾಳಿಕಟ್ಟದೆ ಮದುವೆ ಮುರಿದುಕೊಂಡ ವರ !

ಹೈದರಾಬಾದ್(ಫೆ.21): ಮದುವೆ ಎಂದರೆ ಸಂಬ್ರಮ ಅದರಲ್ಲೂ ಹೆಣ್ಣಿನ ಮನೆಯಲ್ಲಂತೂ ಸಡಗರವೋ ಸಡಗರ ಅಳಿಯನಿಗೆ ಕೊಡಬೇಕಾಗಿರುವ ವರದಕ್ಷಣೆ ವರೋಪಚಾರ ಗಂಗಳ ತಂಬಿಗಿ ಬಿರೂ ಮಂಚ ಫ್ರಿಜ್ ವಅಷಿಂಗ್ ಮಷಿನ್ ಹೀಗೆ ಹಲವಾರು ರೀತಿಯಲ್ಲಿ ಅಳಿಯನಿಗೆ ಅಂಗಡಿಯಿಂದ ಖರಿಧಿಸಿ ಪ್ರತಿಒಂದನ್ನು ಹೊಸದೆ ಕೊಡುವುದು ವಾಡಿಕೆ . ಇಷ್ಟಿಲ್ಲ ಸಂಭ್ರಮ ಮನೆ ಮಾಡಿರುವಾಗ ಸಡನ್ನಾಗಿ ಮದುವೆ ನಿಂತು ಹೋದರೆ...

ನಿಮ್ಮಲ್ಲಿ ಈ ಗುಣಗಳಿವೆಯೇ..? ಸಮಾಜ ನಿಮ್ಮನ್ನು ಹೇಗೆ ಗುರಿತಿಸುತ್ತದೆ ಎಂದು ತಿಳಿಯಿರಿ..!

Chanakya niti: ಆಚಾರ್ಯ ಚಾಣಕ್ಯನನ್ನು ವಿವರವಾಗಿ ವಿವರಿಸಬೇಕಾಗಿಲ್ಲ. ಯಾಕೆಂದರೆ.. ಇವರ ಬಗ್ಗೆ ಗೊತ್ತಿಲ್ಲದವರೂ ಇದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಮೌರ್ಯರ ಕಾಲದ ಚಾಣಕ್ಯನ ನೀತಿಗಳು ಮತ್ತು ಸೂಚನೆಗಳು ಇಂದಿಗೂ ಅನ್ವಯಿಸುತ್ತವೆ ಅದಕ್ಕಾಗಿಯೇ ಅವರಿಗೆ ಅಷ್ಟೊಂದು ಪ್ರಾಮುಖ್ಯತೆ . ಚಾಣಕ್ಯನು ಜೀವನದ ಪ್ರತಿಯೊಂದು ಅಂಶವನ್ನು ವಿವರಿಸಿದನು, ಒಬ್ಬ ವ್ಯಕ್ತಿಯು ಯಾವ ಗುಣಗಳನ್ನು ಹೊಂದಿರಬೇಕು, ಯಾವ ಗುಣಗಳನ್ನು ಹೊಂದಿರಬಾರದು, ಜೀವನದಲ್ಲಿ...
- Advertisement -spot_img

Latest News

ಬೇಸಿಗೆಯಲ್ಲಿ ʼರಕ್ತʼ ಕ್ಕೂ ಬರ! ಜೀವ ಉಳಿಸಲು ಹರಸಾಹಸ.

ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಜನಜೀವನ ತತ್ತರಿಸಿದೆ. ಇದರ ಪರಿಣಾಮವಾಗಿ ರಕ್ತದಾನ ಶಿಬಿರಗಳಿಗೆ ಆಗಮಿಸುವ ದಾನಿಗಳ ಸಂಖ್ಯೆಯಲ್ಲಿ...
- Advertisement -spot_img