Friday, July 4, 2025

sonu sood

ತಮ್ಮ ಹೊಸ ಸಿನಿಮಾ ಕಲೆಕ್ಷನ್ ವೃದ್ಧಾಶ್ರಮಕ್ಕೆ ನೀಡುವ ನಿರ್ಧಾರ ಮಾಡಿದ ನಟ ಸೋನುಸೂದ್

Bollywood News: ಸೋನು ಸೂದ್ ಬರೀ ನಟನೆಗಷ್ಟೇ ಸೀಮಿತರಾಗದೇ ಸಮಾಜ ಸೇವೆಯನ್ನೂ ಮಾಡಿಕೊಂಡು ಬರುತ್ತಿದ್ದಾರೆ. ಕೊರೋನಾ ಸಮಯದಲ್ಲಿ ಕನ್ನಡಿಗರೂ ಸೇರಿ ದೇಶದ ಹಲವು ಕಡೆಗಳಿಂದ ಮುಂಬೈಗೆ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕರನ್ನು ತಮ್ಮದೇ ಖರ್ಚಿನಲ್ಲಿ ಅವರವರ ಊರಿಗೆ ಕಳುಹಿಸಿಕೊಟ್ಟಿದ್ದರು. ಇದೀಗ ಸೋನುಸೂದ್ ಮತ್ತೊಂದು ಉತ್ತಮ ನಿರ್ಧಾರ ಮಾಡಿದ್ದಾರೆ. ತಮ್ಮ ಹೊಸ ಸಿನಿಮಾ ಕಲೆಕ್ಷನ್‌ನ್ನು ವೃದ್ಧಾಶ್ರಮಕ್ಕೆ ನೀಡಬೇಕು...

ಬಾಲಿವುಡ್ ನಟನ ವಾಟ್ಸಪ್ ಖಾತೆ ಬ್ಲಾಕ್: ಕಾರಣವೇನು..?

Movie News: ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಸೇರಿ ಹಲವು ಭಾಷೆಗಳಲ್ಲಿ ನಟಿಸಿ, ಸಮಾಜ ಸೇವೆಯಲ್ಲಿ ಮುಂದಾಗಿರುವ ನಟ ಸೋನು ಸೂದ್ ವಾಟ್ಸಪ್‌ ಖಾತೆಯನ್ನು ಕೆಲ ಗಂಟೆಗಳ ಕಾಲ ಬ್ಲಾಕ್ ಮಾಡಲಾಗಿತ್ತು. 61 ಗಂಟೆಗಳ ಬಳಿಕ ಅವರ ವಾಟ್ಸಪ್ ಖಾತೆ ಸರಿಯಾಗಿದೆ. ಹಾಗಾದ್ರೆ ಯಾಕೆ ಇವರ ವಾಟ್ಸಾಪ್‌ ಖಾತೆ ಬ್ಲಾಕ್ ಆಗಿದೆ ಅಂತಾ ನೋಡೋದಾದ್ರೆ, ನಾವು ವಾಟ್ಸಪ್‌...

ಮಾನ್ವಿತಾ ಕುಟುಂಬದ ನೆರವಿಗೆ ಬಂದ ಸೋನುಸೂದ್…!

Film News: ಸೋನು ಸೂದ್ ಕಡೆಯಿಂದ ಕನ್ನಡದ ನಟಿ ಮಾನ್ವಿತಾ ಕಾಮತ್ ಕುಟುಂಬಕ್ಕೆ ಸಹಾಯ ಸಿಕ್ಕಿದೆ. ಇದನ್ನು ಮಾನ್ವಿತಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮಾನ್ವಿತಾ ತಾಯಿಗೆ ಅನಾರೋಗ್ಯ ಕಾಡಿದ್ದು ಸೋನು ಸೂದ್ ಸಹಾಯ ಮಾಡಿದ್ದಾರೆ.. ಅವರಿಗೆ ಚಿಕಿತ್ಸೆ ಕೊಡಿಸಬೇಕಿತ್ತು. ಸೋನು ಸೂದ್ ಕಡೆಯಿಂದ ಇದಕ್ಕೆ ಸಹಾಯ ಸಿಕ್ಕಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾನ್ವಿತಾ ಕಾಮತ್, ‘ಈಗತಾನೇ ಸೋನು...
- Advertisement -spot_img

Latest News

Dharwad News: ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಸಿಎಂಗೆ ಬರೆದ ಪತ್ರದಲ್ಲಿ ಏನಿತ್ತು..?

Dharwad News: ಧಾರವಾಡ :ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್​ಪಿ ನಾರಾಯಣ...
- Advertisement -spot_img