Tuesday, August 5, 2025

sopecial news

“ಒಂದು ಸಲ ಅಲ್ಲ ನೂರು ಸಲ ಬಂದ್ರೂ ಏನು ಆಗಲ್ಲ”: ಸಿದ್ದರಾಮಯ್ಯ

Udupi News: ಉಡುಪಿಯಲ್ಲಿ ಸಿದ್ದರಾಮಯ್ಯ ಇಂದು ಬಿಜೆಪಿ  ವಿರುದ್ಧವಾಗಿ ವಾಗ್ದಾಳಿ ನಡೆಸಿದ್ದಾರೆ. ಮೆರೆಯೋರು ಸ್ವಲ್ಪ ದಿನ ಎಷ್ಟೇ ಸಲ ರಾಜ್ಯಕ್ಕೆ ಬಂದ್ರೂ ಯಾವುದೇ ಪ್ರಯೋಜನವಿಲ್ಲ ಮುಸ್ಸೋಲಿನಿ  ಹಿಟ್ಲರ್ ಏನಾದ  ಸ್ವಲ್ಪ ದಿನ ಮಾತ್ರ ಮೆರೆಯೋರು ಎಂಬುವುದಾಗಿ  ಅನೇಕ ರೀತಿಯಲ್ಲಿ  ವಿಪಕ್ಷ ನಾಯಕ ಸಿದ್ದರಾಮಯ್ಯ  ಬಿಜೆಪಿ ವಿರುದ್ಧವಾಗಿ ಹರಿಹಾಯ್ದರು. ಮೋದಿಯ ರಾಜ್ಯಕ್ಕೆ  ಪದೇ ಪದೇ ಆಗಮನದ ಬಗ್ಗೆಯೂ...
- Advertisement -spot_img

Latest News

ರಾಹುಲ್ ‘ಆಟಂ ಬಾಂಬ್’ ಬಿಡುಗಡೆ ಮುಂದೂಡಿಕೆ

'ಪ್ರಜಾಪ್ರಭುತ್ವ ಉಳಿಸಿ, ಮತದಾನ ಹಕ್ಕು ಉಳಿಸಿ’ ಎಂಬ ಘೋಷಣೆಯಡಿ ಆಗಸ್ಟ್ 5ರಂದು ನಡೆಯಬೇಕಾಗಿದ್ದ ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಮಾವೇಶ ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ. ಆಗಸ್ಟ್ 5 ರಂದು...
- Advertisement -spot_img