Tuesday, March 17, 2026

south kashmir

ಆಪರೇಷನ್ ಕೆಲ್ಲರ್‌ ಶುರು : ಸೇನೆಯಿಂದ ಜಮ್ಮುವಿನಲ್ಲಿ ಮೂವರು ಉಗ್ರರು ಮಟ್ಯಾಶ್..!‌

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಪಹಲ್ಗಾಮ್‌ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಸಮರ ಸಾರಿರುವ ಭಾರತವು ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯನ್ನು ಕೈಗೊಂಡು 100ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಿತ್ತು. ಅಲ್ಲದೆ ಅದರ ಮುಂದುವರೆದ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಶುಕ್ರೂ ಕೆಲ್ಲರ್ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆಗಳೊಂದಿಗೆ ನಡೆದ...

Amaranath Darshana:ಬಿಗಿ ಭದ್ರತೆ ನಡುವೆ ಅಮರನಾಥ ಗುಹೆ ದರ್ಶನ

ಮಳೆಯಿಂದಾಗಿ ಪ್ರವಾಸಕ್ಕೆ ನಿಷೇದ ಹೇರಿದ್ದ ಅಮರನಾಥ ಯಾತ್ರೆ ಬಹಳ ಬಿಗಿ ಬಂದೋಬಸ್ತ ನಡುವೆ ದಕ್ಷಿಣ ಕಾಶ್ಮಿರಾ ಹಿಮಾಲಯದ ಅಮರನಾಥ ಯಾತ್ರೆಗೆ ಬುದುವಾರ ವಿಶೇಷ ತಂಡ ಯಾತ್ರೆ ಹೊರಡಲು  ಸಿದ್ದವಾಗಿದೆ. ದಕ್ಷಿಣ ಕಾಶ್ಮಿರಾ ಅಮರನಾಥ ಯಾತ್ರೆಗೆ 3880 ಮೀಟರ್ ಎತ್ತರದಲ್ಲಿರುವ  ಗುಹೆಗೆ 2300 ಜನರ  ಯಾತ್ರಿಗಳು ಶಿಬಿರದಿಂದ ಹೊರಟಿದ್ದಾರೆ.ಎಂದು ಅಧಿಕಾರಿಗಳೂ ತಿಳಿಸಿದ್ದಾರೆ. ಒಟ್ಟು 1955 ಪುರುಷರು 357...
- Advertisement -spot_img

Latest News

‘ಗ್ಯಾಸ್’ ಗಂಡಾಂತರಕ್ಕೆ 3,000 ಕಾರ್ಖಾನೆಗಳು ಬಂದ್!

ಬೆಂಗಳೂರು ನಗರದಲ್ಲಿರುವ ದೇಶದ ಅತಿ ದೊಡ್ಡ ಕೈಗಾರಿಕಾ ವಲಯಗಳಲ್ಲಿ ಒಂದಾದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಗ್ಯಾಸ್ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ಸುಮಾರು 3,000 ಸಣ್ಣ ಮತ್ತು...
- Advertisement -spot_img