Tuesday, October 14, 2025

#speaker u t quadhar

ಶಾಸಕರಿಗೆ ಬಹುಮಾನ ನೀಡತ್ತೇವೆಂದು ಹೇಳಿದ ಸ್ಪೀಕರ್. ಯಾಕಿರಬಹುದು ?

ರಾಜಕೀಯ ಇಂದು ಮೂರನೆ ದಿನದ ವಿಧಾನಸಭೆ ಕಲಾಪ ಆರಂಭವಾಗಿದ್ದೂ ಕೆಲವು ಶಾಸಕರು ನಿಗದಿತ ಸಮಯಕ್ಕೆ ಮುಂಚಿತವಾಗಿವೇ ಕಲಾಪಕ್ಕೆ ಹಾಜರಾಗಿದ್ದರು . ಸದನದಲ್ಲಿ ಬಹಳ ಜನ ಶಾಸಕರು ಹಾಜರಿರುವುದನ್ನು ಕಂಡ ಸ್ಪೀಕರ್ ಯುಟಿ ಖಾದರ್ ಅವರು ನಿಗಧಿತ ಸಮಯಕ್ಕೆ ಮುಂಚಿತವಾಗಿ ಹಾಜರಾದ ಶಾಸಕರಿಗೆ ಅಭಿನಂದನೆಗಳು . ಸರಿಯಾದ ಸಮಯಕ್ಕೆ ಹಾಜರಾದ ಶಾಸಕರಿಗೆ ಮತ್ತ ಸಚಿವರಿಗೆ ಬಹುಮಾನ ನೀಡಲಾಗುವುದು...

ಸದನದಲ್ಲಿ ಗ್ಯಾರಂಟಿ ಗಲಾಟೆ

ಈಗಾಗಲೆ ಕಲಾಪ ಆರಂಭವಾಗಿದ್ದು  ಅಧಿವೇಶನ ಶರುವಾಗುತಿದ್ದಂತೆ ಗ್ಯಾರಂಟಿ ಬಗ್ಗೆ ಚರ್ಚೆಗೆ ಅವಕಾಶ ರ್ನೀಡದಕ್ಕಾಗಿ ಸದನದಲ್ಲಿ ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷದ ನಡುವೆ ಕದನ ಶುರುವಾಗಿದೆ ಆಡಳಿತ ಪಕ್ಷದ ವಿರುದ್ದ ಕಲಾಪದಲ್ಲಿ ದಿಕ್ಕಾರಗಳ ಕೂಗು ಕೇಳಿಬರುತ್ತಿದೆ ಸ್ಪೀಕರ್ ಅವರು ಶಾಸಕರ ಸಾಕಷ್ಟು ಪ್ರಶ್ನೆಗಳಿವೆ ಅವರ ಸ್ರಶ್ನೆಗಳು ಮುಗಿದ ನಂತರ ನಿಮ್ಮ ನಿಳುವಳಿಗೆ ಅವಕಾಶ...
- Advertisement -spot_img

Latest News

ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಢವಢವ -15 ಸಚಿವರ ದೊಡ್ಡ ಬದಲಾವಣೆ!

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ನವೆಂಬರ್‌ನಲ್ಲಿ ಎರಡೂವರೆ ವರ್ಷ ಪೂರೈಸಲಿದ್ದು, ಆ ವೇಳೆಗೆ ರಾಜ್ಯ ರಾಜಕೀಯದಲ್ಲಿ 'ಮಹಾಕ್ರಾಂತಿ' ಸಂಭವಿಸಲಿದೆ ಎಂಬ ಚರ್ಚೆ ಕೈಪಾಳಯದಲ್ಲಿ ಜೋರಾಗಿದೆ. ಈ...
- Advertisement -spot_img