special news:
ಈಗಿನ ಡಿಜಿಟಲ್ ಯುಗದಲ್ಲಿ ಜನರಲ್ಲಿ ತಾಳ್ಮೆ ಎನ್ನುವುದೇ ಇಲ್ಲದಂತಾಗಿದೆ. ಎಲ್ಲಾದಕ್ಕೂ ಅವಸರ. ನಾವು ಬೇಗ ಊರು ಮುಟ್ಟಬೇಕು, ಬೇಗೆ ದುಡ್ಡನ್ನು ಸಂಪಾದನೆ ಮಾಡಬೇಕು. ಸಿನಿಮಾದಲ್ಲಿ ನೋಡುವ ರೀತಿ ಒಂದೇ ಸಾಂಗಿನಲ್ಲಿ ಶ್ರೀಮಂತರಾಗಬೇಕು ಅಂದುಕೊಳ್ಳುತ್ತಾರೆ. ಆದರೆ ಅದೆಲ್ಲ ಆಗುವ ಕೆಲಸವೇ.
ಇನ್ನೊಬ್ಬರನ್ನು ನೋಡಿ ನಾವು ಸಹ ಸಾಕಷ್ಟು ದುಡ್ಡು ಸಂಪಾದನೆ ಮಾಡಬೇಕು ಎಂದುಕೊಂಡು ಅಲ್ಲಿಇಲ್ಲಿ ಸಾಲಸೋಲ...
State News:
ಗೌರಿ-ಗಣೇಶ ಹಬ್ಬದಲ್ಲಿ ಗಣಪತಿ ಕೂರಿಸುವುದು ಕಾಮನ್, ಆದರೆ ತಾವು ವಿಭಿನ್ನವಾಗಿ ಕೂರಿಸುವ ಗಣೇಶನನ್ನು ಬೆಂಗಳೂರಿಗರು ವೀಕ್ಷಿಸಬೇಕೆಂಬ ಉದ್ದೇಶದಿಂದ ಇಲ್ಲೊಂದು ಗ್ರಾಮದ ಯುವಕರ ಪಡೆ ಪ್ರತಿವರ್ಷ ಗಣಪತಿ ಹಬ್ಬ ಮುಗಿದ ನಂತರ ವಿಭಿನ್ನ ಬಗೆಯ ಅದ್ದೂರಿ ಸೆಟ್ ನಿರ್ಮಿಸಿ ಗಣಪತಿಯನ್ನು ಕೂರಿಸುತ್ತಾರೆ. ಅದರಂತೆ ಈ ಭಾರಿಯು ತಮ್ಮ ಗ್ರಾಮದಲ್ಲಿನ ಕಲ್ಯಾಣಿಯನ್ನು ಹೊಸದಾಗಿ ನವೀಕರಿಸಿ ಅದರಲ್ಲಿ...
National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....