Sunday, July 6, 2025

spirituality

Spiritual: ಹೀಗೆ ಮಾಡಿದ್ರೆ ಐಶ್ವರ್ಯ ಸಂಪತ್ತು ನಿಮ್ಮದಾಗುತ್ತೆ!

Spiritual: ಜೀವನದಲ್ಲಿ ತಾನು ಉದ್ಧಾರವಾಗಬೇಕು. ಶ್ರೀಮಂತರಾಗಬೇಕು ಅನ್ನೋ ಬಯಕೆ ಯಾರಿಗಿರುವುದಿಲ್ಲ ಹೇಳಿ..? ಎಲ್ಲರೂ ಶ್ರೀಮಂತರಾಗಬಯಸುವವರೇ. ಆದರೆ ಎಲ್ಲರಿಗೂ ಶ್ರೀಮಂತಿಕೆ ಬರುವುದಿಲ್ಲ. ಯೋಗ್ಯತೆ ಬರಬೇಕು ಎಂದರೂ, ನಮಗೆ ಶ್ರೀಮಂತಿಕೆ ಅನುಭವಿಸುವ ಯೋಗವಿರಬೇಕು. ಅಂಥ ಯೋಗ ಬರಬೇಕು ಅಂದ್ರೆ ನಾವು ಕೆಲ ಕೆಲಸಗಳನ್ನು ಮಾಡಬೇಕು. ಹಾಗಾದ್ರೆ ಶ್ರೀಮಂತಿಕೆಗಾಗಿ ಏನು ಮಾಡಬೇಕು ಎಂದು ಖ್ಯಾತ ಆಧ್ಯಾತ್ಮಿಕ ಚಿಂತಕರಾದ ವಿಷ್ಣುದತ್ತ...

ಈ ನದಿಗಳು ನಮ್ಮ ದೇಶದಲ್ಲಿ ಆಧ್ಯಾತ್ಮಿಕತೆಯ ಸ್ಥಳವಾಗಿದೆ..ಅತ್ಯಂತ 10 ಪವಿತ್ರ ನದಿಗಳು ನಿಮಗಾಗಿ..!

ನದಿಗಳು ಭಾರತದ ಜನರಿಗೆ ಜೀವನಾಧಾರ ಮಾತ್ರವಲ್ಲ. ನದಿಗಳು ಆಧ್ಯಾತ್ಮಿಕ ನೆಲೆಯೂ ಹೌದು. ಅದಕ್ಕಾಗಿಯೇ ಭಾರತದಲ್ಲಿ ನದಿಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಪೂಜಿಸಲಾಗುತ್ತದೆ. ನದಿ ನೀರು ಔಷಧೀಯ, ಚಿಕಿತ್ಸೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. ಭಾರತದ 10 ಪವಿತ್ರ ಮತ್ತು ಪವಿತ್ರ ನದಿಗಳ ಬಗ್ಗೆ ತಿಳಿಯೋಣ. ಗಂಗಾ ನದಿ: ಗಂಗಾ ನದಿಯು ಭಾರತದ ಅತ್ಯಂತ...
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img