Thursday, December 25, 2025

sree rama

ರಾಮ ಶ್ರೇಷ್ಠನೋ..? ರಾಮನಾಮ ಶ್ರೇಷ್ಠವೋ..? ವಿಶೇಷ ಕಥೆ..

ಮೊದಲ ಭಾಗದಲ್ಲಿ ನಾವು ಶ್ರೀರಾಮನ ಹೆಸರಿನಲ್ಲಿ ಭಾರವಾದ ಕಲ್ಲನ್ನೂ ಕೂಡ ತೇಲಿಸುವ ಶಕ್ತಿ ಇರುವ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಮತ್ತಷ್ಟು ಶ್ರೀರಾಮನ ಕಥೆಯನ್ನು ಹೇಳಲಿದ್ದೇವೆ. ಒಮ್ಮೆ ಶ್ರೀರಾಮನ ಅರಮನೆಯಲ್ಲಿ ರಾಮ ಶ್ರೇಷ್ಠವೋ, ರಾಮನಾಮ ಶ್ರೇಷ್ಠವೋ ಎಂಬ ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಋಷಿಮುನಿಗಳು, ಶ್ರೀರಾಮ, ನಾರದರು ಭಾಗವಹಿಸಿದ್ದರು. ನಾರದರ ಪ್ರಕಾರ, ರಾಮನಾಮ...

ಋಷಿ ಪತ್ನಿಯಾದ ಶ್ರೀರಾಮನ ಸೋದರಿ :

Devotional story: ನಮಗೆಲ್ಲಾ ತಿಳಿದಿರುವಹಾಗೆ ದಶರಥ ಮಹಾರಾಜರಿಗೆ ಮೂವರು ಹೆಂಡತಿಯರು ಹಾಗು ನಾಲ್ವರು ಮಕ್ಕಳು ,ನಾಲ್ವರು ಮಕ್ಕಳಲ್ಲಿ ಕೌಸಲ್ಯ ದೇವಿಗೆ ಜನಿಸಿದವರು ಶ್ರೀರಾಮಚಂದ್ರ ,ಸುಮಿತ್ರಾ ದೇವಿಯ ಮಕ್ಕಳು ಲಕ್ಷ್ಮಣ ಹಾಗೂ ಶತ್ರುಘ್ನ, ಕೈಕೆಯಿ ಮಗ ಭರತ ಆದರೆ ಇವರನ್ನು ಹೊರತುಪಡಿಸಿ ದಶರಥ ಮಹಾರಾಜನಿಗೆ ಮತ್ತೊಬ್ಬಳು ಮಗಳು ಇದ್ದಳು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ ಅವಳು ಶ್ರೀರಾಮಚಂದ್ರನ ಸಹೋದರಿ...
- Advertisement -spot_img

Latest News

Mandya: ದೇಗುಲ ನಿರ್ಮಾಣಕ್ಕೆ ಜಾಗ ಗುರುತಿಸಿಕೊಟ್ಟ ಚಿಕ್ಕರಸಿಕೆರೆ ಬಸಪ್ಪ

Mandya News: ಮಂಡ್ಯ: ಮಂಡ್ಯದ ಮದ್ದೂರಿನ ಅವ್ವೇರಹಳ್ಳಿ ಗ್ರಾಮದಲ್ಲಿ ಚಿಕ್ಕರಸಿಕೆರೆ ಬಸಪ್ಪ ಪವಾಡ ಮಾಡಿದ್ದು, ಮಾಯಮ್ಮ ದೇಗುಲ ನಿರ್ಮಾಣಕ್ಕೆ ಜಾಗ ಗುರ್ತಿಸಿಕೊಟ್ಟಿದೆ. ಚಿಕ್ಕರಸಿಕೆರೆ ಬಸಪ್ಪ ಅಂದ್ರೆ, ಬಸವ. ಈತನನ್ನು...
- Advertisement -spot_img